Nammasuddi.com

ಸಕ್ಕರೆ-ಬೆಲ್ಲದ ದರ ಮತ್ತೆ ಏರಿಕೆ; ಗ್ರಾಹಕರ ಜೇಬಿಗೆ ಬಿತ್ತು ಮತ್ತೊಂದು ಹೊರೆ!

Share this… Facebook Whatsapp Telegram Pinterest Twitter Linkedinಬೆಂಗಳೂರು: ಈಗಾಗಲೇ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ಸಕ್ಕರೆ ಮತ್ತು ಬೆಲ್ಲದ ದರ ಮತ್ತೆ ಹೆಚ್ಚಳವಾಗಿದ್ದು, ಗ್ರಾಹಕರ ಜೇಬಿಗೆ ಹೆಚ್ಚುವರಿ ಹೊರೆ ಬಿದ್ದಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕೆಜಿಗೆ ₹66 ಇದ್ದ ಸಕ್ಕರೆ, ಇದೀಗ ₹70ಕ್ಕೆ ಏರಿಕೆಯಾಗಿದೆ. ಅಂದರೆ ಕೆಜಿಗೆ ₹4 ಹೆಚ್ಚಳವಾಗಿದೆ. ಇನ್ನು ಬೆಲ್ಲದ ದರದಲ್ಲಂತೂ ಏರಿಕೆ ಇನ್ನಷ್ಟು ಜೋರಾಗಿದೆ. ನಾಲ್ಕು ದಿನಗಳ ಹಿಂದೆ ಕೆಜಿಗೆ ₹68…

Read More

ರಕ್ತಸಂಬಂಧವಿಲ್ಲದಿದ್ರೂ ಪ್ರತಿ ವರ್ಷ ಈ ನಟನಿಗೆ ರಾಖಿ ಕಟ್ತಾರೆ ಐಶ್ವರ್ಯ ರೈ!

Share this… Facebook Whatsapp Telegram Pinterest Twitter Linkedinಬಾಲಿವುಡ್‌ನಲ್ಲಿ ಕೆಲವು ಸಂಬಂಧಗಳು ರಕ್ತಸಂಬಂಧಕ್ಕಿಂತಲೂ ಹೆಚ್ಚು ವಿಶೇಷವಾಗಿರುತ್ತವೆ. ಅಂತಹ ಒಂದು ಬಾಂಧವ್ಯ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ನಟ ಸೋನು ಸೂದ್ ಅವರದ್ದು. ಇಬ್ಬರೂ ಸಿನಿಮಾದಲ್ಲಿ ಅಣ್ಣ-ತಂಗಿಯಾಗಿ ನಟಿಸಿದ್ದು, ಆ ಸಂಬಂಧ ಇಂದಿಗೂ ಮುಂದುವರಿದಿದೆ. 2008ರಲ್ಲಿ ಬಿಡುಗಡೆಯಾದ ‘ಜೋಧಾ ಅಕ್ಬರ್’ ಸಿನಿಮಾದಲ್ಲಿ ಐಶ್ವರ್ಯಾ ರೈ ಜೋಧಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸೋನು ಸೂದ್ ಅವರು ಜೋಧಾಳ ಸಹೋದರ ಸುಜಮಲ್ ಪಾತ್ರ ಮಾಡಿದ್ದರು. ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಇಬ್ಬರ…

Read More

2027ರ ವಿಶ್ವಕಪ್ ಗೆದ್ದು ನಿವೃತ್ತಿ..! ಸ್ಟಾರ್ ಕ್ರಿಕೆಟಿಗನ ಶಾಕಿಂಗ್‌ ಹೇಳಿಕೆ

Share this… Facebook Whatsapp Telegram Pinterest Twitter Linkedinದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್ ಡೇವಿಡ್ ಮಿಲ್ಲರ್ ತಮ್ಮ ಕ್ರಿಕೆಟ್ ವೃತ್ತಿಜೀವನಕ್ಕೆ ಅದ್ಧೂರಿ ಅಂತ್ಯ ನೀಡುವ ಆಸೆ ವ್ಯಕ್ತಪಡಿಸಿದ್ದಾರೆ. 2027ರ ಏಕದಿನ ವಿಶ್ವಕಪ್‌ ಗೆದ್ದು, ತವರು ನೆಲದಲ್ಲೇ ಕ್ರಿಕೆಟ್‌ಗೆ ವಿದಾಯ ಹೇಳಬೇಕು ಎಂಬುದು ತಮ್ಮ ಕನಸು ಎಂದು ಮಿಲ್ಲರ್ ಹೇಳಿದ್ದಾರೆ. 2027ರ ವಿಶ್ವಕಪ್ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿದೆ. ಈ ಟೂರ್ನಿ ಮಿಲ್ಲರ್‌ಗೆ ಮತ್ತಷ್ಟು ವಿಶೇಷವಾಗಿದೆ. ದಕ್ಷಿಣ ಆಫ್ರಿಕಾ ಇದುವರೆಗೆ ಏಕದಿನ ವಿಶ್ವಕಪ್ ಗೆದ್ದಿಲ್ಲ….

Read More

ಜಿಮ್‌, ಡಯಟ್‌ ಬೇಡ..! ಈ ಕೆಲಸ ಮಾಡಿದ್ರೆ ನಿಮ್ಮ ತೂಕ ಇಳಿಯೋದು ಫಿಕ್ಸ್‌

Share this… Facebook Whatsapp Telegram Pinterest Twitter Linkedinತೂಕ ಇಳಿಸಿಕೊಳ್ಳಬೇಕು ಅಂದ್ರೆ ಊಟ ಬಿಟ್ಟು ಹಸಿವಿನಿಂದ ಇರಬೇಕು, ಕಠಿಣ ಡಯಟ್ ಮಾಡಬೇಕು ಅನ್ನೋದು ಅಗತ್ಯವಿಲ್ಲ. ಪ್ರತಿದಿನದ ಜೀವನಶೈಲಿಯಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿಕೊಂಡರೆ ತೂಕ ನಿಯಂತ್ರಣಕ್ಕೆ ಸಹಾಯವಾಗಬಹುದು. ತೂಕ ಇಳಿಕೆಯಲ್ಲಿ ಆಹಾರದ ಪ್ರಮಾಣ, ಪ್ರೋಟೀನ್, ಫೈಬರ್, ನೀರು, ನಿದ್ರೆ ಮತ್ತು ಒತ್ತಡದ ನಿಯಂತ್ರಣ ಮುಖ್ಯ ಪಾತ್ರ ವಹಿಸುತ್ತವೆ. ಎಲ್ಲರಿಗೂ ಒಂದೇ ರೀತಿಯ ಫಲಿತಾಂಶ ಸಿಗುವುದಿಲ್ಲ. ನಿಮ್ಮ ದೇಹಕ್ಕೆ ಹೊಂದುವ ಆರೋಗ್ಯಕರ ಅಭ್ಯಾಸಗಳನ್ನು ನಿಧಾನವಾಗಿ ರೂಢಿಸಿಕೊಳ್ಳುವುದು ಮುಖ್ಯ. ತಟ್ಟೆಯಲ್ಲಿ…

Read More

ನಿಮ್ಮ ಬಳಿ 5 ರೂ. ಹಳೆಯ ನೋಟು ಇದ್ರೆ ಸಿಗುತ್ತೆ ಲಕ್ಷಾಂತರ ರೂಪಾಯಿ

Share this… Facebook Whatsapp Telegram Pinterest Twitter Linkedinನಿಮ್ಮ ಬಳಿ ಹಳೆಯ 5 ರೂಪಾಯಿ ನೋಟು ಇದೆಯಾ? ಅದರಲ್ಲೂ ಟ್ರ್ಯಾಕ್ಟರ್ ಚಿತ್ರ ಇರುವ ನೋಟು ಇದ್ದರೆ, ಅದಕ್ಕೆ ಲಕ್ಷಾಂತರ ರೂಪಾಯಿ ಸಿಗುತ್ತದೆ ಎಂಬ ಮಾತು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹಳೆಯ ನೋಟು ಮತ್ತು ನಾಣ್ಯಗಳನ್ನು ಸಂಗ್ರಹಿಸುವವರಲ್ಲಿ ಇಂತಹ ಅಪರೂಪದ ಕರೆನ್ಸಿಗೆ ಬೇಡಿಕೆ ಇರುವುದರಿಂದ ಈ ರೀತಿಯ ಸುದ್ದಿಗಳು ಆಗಾಗ್ಗೆ ವೈರಲ್ ಆಗುತ್ತವೆ. ಟ್ರ್ಯಾಕ್ಟರ್ ಇರುವ 5 ರೂ. ನೋಟು ಏಕೆ ಫೇಮಸ್? ಟ್ರ್ಯಾಕ್ಟರ್ ಚಿತ್ರವಿರುವ ಹಳೆಯ…

Read More

89ರ ಹರೆಯದಲ್ಲಿ ನಾರ್ವೆ ರಾಜ ಹೆರಾಲ್ಡ್ V ನಿಧನ; ಹೊಸ ರಾಜ ಯಾರು?

Share this… Facebook Whatsapp Telegram Pinterest Twitter Linkedinನಾರ್ವೆಯಲ್ಲಿ ರಾಜಮನೆತನಕ್ಕೆ ಹೊಸ ಅಧ್ಯಾಯ ಶುರುವಾಗಿದೆ. 1991ರಿಂದ ಮೂರು ದಶಕಗಳಿಗೂ ಹೆಚ್ಚು ಕಾಲ ದೇಶದ ರಾಜನಾಗಿದ್ದ ಹೆರಾಲ್ಡ್ V ಅವರು 89ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಆಗಸ್ಟ್ 28ರಂದು ಓಸ್ಲೋ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಹೆರಾಲ್ಡ್ V ಅವರ ನಿಧನದ ಬೆನ್ನಲ್ಲೇ ಅವರ ಪುತ್ರ ಕ್ರೌನ್ ಪ್ರಿನ್ಸ್ ಹಾಕೋನ್ ನಾರ್ವೆಯ ಹೊಸ ರಾಜನಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಇನ್ನು ಮುಂದೆ ಕಿಂಗ್ ಹಾಕೋನ್ VIII ಎಂದು ಕರೆಯಲ್ಪಡಲಿದ್ದಾರೆ. 53…

Read More

ಭಾರತದ NDRF ಸಹಾಯಕ್ಕೂ ನೋ ಎಂದ ನೇಪಾಳ; ಹಣಕಾಸಿನ ನೆರವು ಕೇಳಿದ್ದೇಕೆ?

Share this… Facebook Whatsapp Telegram Pinterest Twitter Linkedinಕಠ್ಮಂಡು: ನೇಪಾಳದಲ್ಲಿ ಭೀಕರ ಪ್ರವಾಹದ ಪರಿಣಾಮ ಸಾವಿನ ಸಂಖ್ಯೆ ಸುಮಾರು 552ಕ್ಕೆ ಏರಿಕೆಯಾಗಿದೆ. ಹಲವು ಪ್ರದೇಶಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈ ನಡುವೆ ವಿದೇಶಗಳಿಂದ ಬರುತ್ತಿರುವ ರಕ್ಷಣಾ ತಂಡಗಳ ಸಹಾಯವನ್ನು ಸದ್ಯಕ್ಕೆ ಸ್ವೀಕರಿಸದಿರಲು ನೇಪಾಳ ಸರ್ಕಾರ ನಿರ್ಧರಿಸಿದೆ. ಭಾರತದ NDRF, ಚೀನಾ ಹಾಗೂ ಅಮೆರಿಕದಿಂದ ಬಂದಿದ್ದ ಸಹಾಯದ ಪ್ರಸ್ತಾವವನ್ನು ನೇಪಾಳ ಸದ್ಯಕ್ಕೆ ನಿರಾಕರಿಸಿದೆ. ಯುಕೆ, ಜಪಾನ್, ದಕ್ಷಿಣ ಕೊರಿಯಾ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಕೂಡ…

Read More

ನೇಪಾಳದಲ್ಲಿ ಪ್ರವಾಹದ ಅಬ್ಬರ; ಸಾವಿನ ಸಂಖ್ಯೆ 538ಕ್ಕೆ ಏರಿಕೆ, 1,500ಕ್ಕೂ ಹೆಚ್ಚು ಮಂದಿ ನಾಪತ್ತೆ

Share this… Facebook Whatsapp Telegram Pinterest Twitter LinkedinKathmandu: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ಪರಿಣಾಮ ಪರಿಸ್ಥಿತಿ ದಿನದಿಂದ ದಿನಕ್ಕೆ ಮತ್ತಷ್ಟು ಗಂಭೀರವಾಗುತ್ತಿದೆ. ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 538ಕ್ಕೆ ಏರಿಕೆಯಾಗಿದೆ. ಇನ್ನೂ 1,500ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಪ್ರವಾಹದಿಂದಾಗಿ ನೇಪಾಳದ ಹಲವು ಜಿಲ್ಲೆಗಳು ತೀವ್ರವಾಗಿ ಹಾನಿಗೊಳಗಾಗಿವೆ. ಮನೆಗಳು, ರಸ್ತೆಗಳು ಹಾಗೂ ಹಲವು ಪ್ರದೇಶಗಳು ನೀರಿನಲ್ಲಿ ಮುಳುಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಈ ನಡುವೆ ಮತ್ತೊಂದು ಪ್ರವಾಹದ ಆತಂಕವೂ…

Read More

ಅನನ್ಯಾ ಪಾಂಡೆ-ವಾಕರ್ ಬ್ಲಾಂಕೊ ಬ್ರೇಕಪ್? ಬಾಲಿವುಡ್‌ನಲ್ಲಿ ಮತ್ತೆ ಲವ್‌ಲೈಫ್‌ ಚರ್ಚೆ

Share this… Facebook Whatsapp Telegram Pinterest Twitter Linkedinಬಾಲಿವುಡ್ ನಟಿ ಅನನ್ಯಾ ಪಾಂಡೆ ಸಿನಿಮಾ ವಿಚಾರಕ್ಕಿಂತಲೂ ತಮ್ಮ ಲವ್‌ ಲೈಫ್‌ ಕಾರಣಕ್ಕೆ ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ಅವರ ವೈಯಕ್ತಿಕ ಜೀವನದ ಬಗ್ಗೆ ಮತ್ತೊಂದು ಸುದ್ದಿ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ. ನಟ ಆದಿತ್ಯ ರಾಯ್ ಕಪೂರ್ ಜೊತೆಗಿನ ಸಂಬಂಧದ ಬಳಿಕ ಅನನ್ಯಾ, ಅಮೆರಿಕ ಮೂಲದ ಮಾಡೆಲ್ ವಾಕರ್ ಬ್ಲಾಂಕೊ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಇವರಿಬ್ಬರೂ ಕೂಡ ಬೇರೆಯಾಗಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ….

Read More

‘ಇಂದು ಸಿಎಂ – ನಾಳೆ ಪ್ರಧಾನಿ’;ತಮಿಳುನಾಡಿನಲ್ಲಿ ವೈರಲ್ ಆಯ್ತು ಹೊಸ ಪೋಸ್ಟರ್!

Share this… Facebook Whatsapp Telegram Pinterest Twitter Linkedinಚೆನ್ನೈ: ತಮಿಳುನಾಡಿನ ತೂತುಕುಡಿ ನಗರದಲ್ಲಿ ನಟ ಹಾಗೂ ತಮಿಳಗ ವೆಟ್ರಿ ಕಳಗಂ (TVK) ನಾಯಕ ವಿಜಯ್ ಅವರನ್ನು ‘ನಾಳಿನ ಪ್ರಧಾನಿ’ ಎಂದು ಬಿಂಬಿಸಿರುವ ಪೋಸ್ಟರ್‌ಗಳು ಇದೀಗ ಭಾರೀ ಚರ್ಚೆಗೆ ಕಾರಣವಾಗಿವೆ. ಟಿವಿಕೆ ಪಕ್ಷಕ್ಕೆ ಇತ್ತೀಚೆಗೆ ಸೇರ್ಪಡೆಯಾದ ಸುಧಾಕರ್‌ ಈ ಪೋಸ್ಟರ್‌ಗಳನ್ನು ಹಾಕಿದ್ದಾರೆ ಎನ್ನಲಾಗಿದೆ. ಪೋಸ್ಟರ್‌ಗಳಲ್ಲಿ ವಿಜಯ್ ಅವರನ್ನು ಭವಿಷ್ಯದ ಪ್ರಧಾನಿಯಾಗಿ ಬಿಂಬಿಸಲಾಗಿದ್ದು, ಇದರ ಬೆನ್ನಲ್ಲೇ ವಿಜಯ್ ಅವರ ರಾಷ್ಟ್ರೀಯ ರಾಜಕೀಯ ಪ್ರವೇಶದ ಬಗ್ಗೆ ಮತ್ತೊಮ್ಮೆ ಚರ್ಚೆ ಶುರುವಾಗಿದೆ….

Read More