Nammasuddi.com

ಭೀಕರ ಪ್ರವಾಹಕ್ಕೆ ತತ್ತರಿಸಿದ ನೇಪಾಳದ ನೆರವಿಗೆ ಬಂದ ಸೋನು ಸೂದ್

Share this… Facebook Whatsapp Telegram Pinterest Twitter Linkedinಕಠ್ಮಂಡು: ಭೀಕರ ಜಲಪ್ರಳಯದಿಂದ ತತ್ತರಿಸಿರುವ ನೇಪಾಳದ ನೆರವಿಗೆ ಇದೀಗ ಬಾಲಿವುಡ್ ನಟ ಸೋನು ಸೂದ್ ಮುಂದಾಗಿದ್ದಾರೆ. ಪ್ರವಾಹ ಸಂತ್ರಸ್ತರಿಗೆ ನೆರವು ನೀಡಲು ಸೋನು ಸೂದ್ ಕಠ್ಮಂಡು ತಲುಪಿದ್ದಾರೆ. ಆಗಸ್ಟ್ 26ರಂದು ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ದೃಶ್ಯಗಳನ್ನು ಕಂಡು ಸೋನು ಸೂದ್ ಸಾಮಾಜಿಕ ಜಾಲತಾಣದಲ್ಲಿ ದುಃಖ ವ್ಯಕ್ತಪಡಿಸಿದ್ದರು. “ನೇಪಾಳ, ನೀವು ಒಂಟಿಯಲ್ಲ. ನಿಮ್ಮೊಂದಿಗೆ ನಾವಿದ್ದೇವೆ” ಎಂದು ಹೇಳಿದ್ದ ಅವರು, ಸಂತ್ರಸ್ತರಿಗೆ ಆಹಾರ, ಆಶ್ರಯ ಸೇರಿದಂತೆ ಅಗತ್ಯ ನೆರವು…

Read More

‘ಟಾಕ್ಸಿಕ್’ ನೋಡಿ ಫಿದಾ ಆದ ರಿಷಬ್‌ ಶೆಟ್ಟಿ; ಯಶ್‌ ನಟನೆಗೆ ಭರ್ಜರಿ ಮೆಚ್ಚುಗೆ!

Share this… Facebook Whatsapp Telegram Pinterest Twitter Linkedinಮಳೆಗಾಲ ಬಂತು ಅಂದ್ರೆ ಸಾಕು, ಆಹಾರ ಪದ್ಧತಿಯಲ್ಲೂ ಹಲವು ಬದಲಾವಣೆ ಆಗುತ್ತವೆ. ಈ ಸಮಯದಲ್ಲಿ ತೇವಾಂಶ ಹೆಚ್ಚಿರುವುದರಿಂದ ಕೆಲವರಿಗೆ ಗ್ಯಾಸ್‌, ಹೊಟ್ಟೆ ಉಬ್ಬರ, ಅಜೀರ್ಣದಂತಹ ಸಮಸ್ಯೆಗಳು ಕಾಡಬಹುದು. ಹೀಗಾಗಿ ಮಜ್ಜಿಗೆ ಕುಡಿಯಬಹುದಾ? ಅದರಿಂದ ಆರೋಗ್ಯಕ್ಕೆ ಏನಾದರೂ ತೊಂದರೆ ಆಗುತ್ತಾ? ಎಂಬ ಪ್ರಶ್ನೆ ಹಲವರಲ್ಲಿದೆ. ವಾಸ್ತವವಾಗಿ, ಮಳೆಗಾಲದಲ್ಲಿ ಮಜ್ಜಿಗೆ ಕುಡಿಯಬಾರದು ಎಂಬ ನಿಯಮವೇನಿಲ್ಲ. ಸರಿಯಾಗಿ ತಯಾರಿಸಿದ ತಾಜಾ ಮಜ್ಜಿಗೆಯನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಅನೇಕ ಜನರಿಗೆ ಅದು ಒಳ್ಳೆಯ…

Read More

ಮಳೆಗಾಲದಲ್ಲಿ ಮಜ್ಜಿಗೆ ಕುಡಿದ್ರೆ ಆರೋಗ್ಯಕ್ಕೆ ಅಪಾಯಾನಾ?

Share this… Facebook Whatsapp Telegram Pinterest Twitter Linkedinಮಳೆಗಾಲ ಬಂತು ಅಂದ್ರೆ ಸಾಕು, ಆಹಾರ ಪದ್ಧತಿಯಲ್ಲೂ ಹಲವು ಬದಲಾವಣೆ ಆಗುತ್ತವೆ. ಈ ಸಮಯದಲ್ಲಿ ತೇವಾಂಶ ಹೆಚ್ಚಿರುವುದರಿಂದ ಕೆಲವರಿಗೆ ಗ್ಯಾಸ್‌, ಹೊಟ್ಟೆ ಉಬ್ಬರ, ಅಜೀರ್ಣದಂತಹ ಸಮಸ್ಯೆಗಳು ಕಾಡಬಹುದು. ಹೀಗಾಗಿ ಮಜ್ಜಿಗೆ ಕುಡಿಯಬಹುದಾ? ಅದರಿಂದ ಆರೋಗ್ಯಕ್ಕೆ ಏನಾದರೂ ತೊಂದರೆ ಆಗುತ್ತಾ? ಎಂಬ ಪ್ರಶ್ನೆ ಹಲವರಲ್ಲಿದೆ. ವಾಸ್ತವವಾಗಿ, ಮಳೆಗಾಲದಲ್ಲಿ ಮಜ್ಜಿಗೆ ಕುಡಿಯಬಾರದು ಎಂಬ ನಿಯಮವೇನಿಲ್ಲ. ಸರಿಯಾಗಿ ತಯಾರಿಸಿದ ತಾಜಾ ಮಜ್ಜಿಗೆಯನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಅನೇಕ ಜನರಿಗೆ ಅದು ಒಳ್ಳೆಯ…

Read More

Virat Kohli: ಕೊಹ್ಲಿ ಹೊಸ ಟ್ಯಾಟೂ.. ಅದರ ಅರ್ಥವೇನು ಗೊತ್ತಾ? ವೈರಲ್ ಆಗುತ್ತಿರುವ ವಿನ್ಯಾಸದ ಹಿಂದಿನ ಗುಟ್ಟೇನು?

Share this… Facebook Whatsapp Telegram Pinterest Twitter LinkedinVirat Kohli: ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತೊಮ್ಮೆ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈ ಬಾರಿ ಅವರ ಬ್ಯಾಟಿಂಗ್‌ ಅಲ್ಲ, ಕೈ ಮೇಲಿನ ಹೊಸ ಟ್ಯಾಟೂ ಸಖತ್‌ ವೈರಲ್ ಆಗಿದೆ. ಕೊಹ್ಲಿ ಅವರ ಎಡಗೈಯಲ್ಲಿ ಕಾಣಿಸಿಕೊಂಡಿರುವ ಹೊಸ ಟ್ಯಾಟೂ ದುಂಡಗಿನ ಆಕಾರದಲ್ಲಿದ್ದು, ಮಧ್ಯಭಾಗದಿಂದ ಅಲೆಗಳಂತೆ ವಿನ್ಯಾಸ ಹರಡಿಕೊಂಡಿದೆ. ಈ ಹೊಸ ಲುಕ್‌ ನೋಡಿದ ಅಭಿಮಾನಿಗಳು, ಇದರ ಹಿಂದೆ ಏನಾದರೂ ವಿಶೇಷ ಅರ್ಥ ಇದೆಯಾ ಎಂದು…

Read More

ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಚಿನ್ನ ಸಿಗೋದು ಎಲ್ಲಿ ಗೊತ್ತಾ?

Share this… Facebook Whatsapp Telegram Pinterest Twitter Linkedinಭಾರತೀಯರಿಗೆ ಚಿನ್ನ ಅಂದ್ರೆ ಬರೀ ಆಭರಣವಲ್ಲ. ಅದು ಸಂಪ್ರದಾಯ, ನಂಬಿಕೆ, ಸಂಪತ್ತು ಮತ್ತು ಹೂಡಿಕೆಯ ಒಂದು ಭಾಗ. ಹಬ್ಬ, ಮದುವೆ ಅಥವಾ ಅಕ್ಷಯ ತೃತೀಯದಂತಹ ವಿಶೇಷ ಸಂದರ್ಭಗಳಲ್ಲಿ ಚಿನ್ನ ಖರೀದಿಸುವುದು ಶುಭ ಎಂಬ ನಂಬಿಕೆಯೂ ಇದೆ. ಹೀಗಾಗಿ ಚಿನ್ನದ ಬೆಲೆ ಏರಿಳಿತದ ಮೇಲೆ ಜನರ ಕಣ್ಣು ಯಾವಾಗಲೂ ಇರುತ್ತದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಬಹುತೇಕ ಒಂದೇ ರೀತಿ ಕಂಡರೂ, ಕೆಲವು ಕಡೆ ಒಟ್ಟಾರೆ ಖರೀದಿ…

Read More

ಈ ಬಾರಿಯ ಬಿಗ್ ಬಾಸ್ ನನಗೆ ತುಂಬಾ ವಿಶೇಷ; ಕಾರಣ ಬಿಚ್ಚಿಟ್ಟ ಕಿಚ್ಚ ಸುದೀಪ್

Share this… Facebook Whatsapp Telegram Pinterest Twitter Linkedinಕಿಚ್ಚ ಸುದೀಪ್‌ ನಿರೂಪಣೆಯ ಬಹುನಿರೀಕ್ಷಿತ ‘ಬಿಗ್ ಬಾಸ್ ಕನ್ನಡ’ ಹೊಸ ಸೀಸನ್‌ಗೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 6ರಿಂದ ಶೋ ಆರಂಭವಾಗಲಿದ್ದು, ಈ ಬಾರಿಯ ಸೀಸನ್‌ ತಮ್ಮ ಪಾಲಿಗೆ ತುಂಬಾ ವಿಶೇಷ ಎಂದು ಸುದೀಪ್ ಹೇಳಿದ್ದಾರೆ. ಬಿಗ್ ಬಾಸ್ ಆರಂಭಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, ಸಿನಿಮಾ ಶೂಟಿಂಗ್‌ ಮತ್ತು ಬಿಗ್ ಬಾಸ್‌ ಶೂಟಿಂಗ್‌ ಅನ್ನು ಹೇಗೆ ಮ್ಯಾನೇಜ್ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಇಂಟರೆಸ್ಟಿಂಗ್ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ….

Read More

ಬೆಲ್ಲ, ಸಕ್ಕರೆ ಬೆನ್ನಲ್ಲೇ ಗಗನಕ್ಕೇರಿದ ಮೊಟ್ಟೆ ಬೆಲೆ

Share this… Facebook Whatsapp Telegram Pinterest Twitter Linkedinಮೊಟ್ಟೆ ತಿನ್ನುವವರಿಗೆ ಇದೀಗ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆ ಇದೆ. ಈಗಾಗಲೇ ಸಕ್ಕರೆ ಸೇರಿದಂತೆ ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ, ಮುಂದಿನ ದಿನಗಳಲ್ಲಿ ಮೊಟ್ಟೆಯ ದರವೂ ಹೆಚ್ಚಾಗಬಹುದು ಎಂಬ ಮಾತು ಕೇಳಿಬರುತ್ತಿದೆ. ಕಳೆದ ಒಂದು ವರ್ಷದಲ್ಲಿ ಭಾರತದಲ್ಲಿ ಮೊಟ್ಟೆಯ ಬೆಲೆ ಸುಮಾರು 35ರಿಂದ 40% ಏರಿಕೆಯಾಗಿದೆ ಎಂದು ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿಯ (NECC) ಅಂಕಿಅಂಶಗಳನ್ನು ಉಲ್ಲೇಖಿಸಲಾಗಿದೆ. ಸದ್ಯ ಸಗಟು ಮಾರುಕಟ್ಟೆಯಲ್ಲಿ ಒಂದು…

Read More

ಮುಂದಿನ ತಿಂಗಳಲ್ಲಿ ಈ ರಾಶಿಗಳಿಗೆ ಅದೃಷ್ಟ ಒಲಿಯೋದು ಖಚಿತ

Share this… Facebook Whatsapp Telegram Pinterest Twitter Linkedinಮುಂದಿನ ತಿಂಗಳು ಕೆಲವು ರಾಶಿಯವರಿಗೆ ಅದೃಷ್ಟ ಕೈಹಿಡಿಯಲಿದೆ ಎಂದು ಜ್ಯೋತಿಷ್ಯ ಹೇಳುತ್ತದೆ. ವಿಶೇಷವಾಗಿ ಲಕ್ಷ್ಮಿ ದೇವಿಯ ಕೃಪೆಯಿಂದ ಹಣಕಾಸು, ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು ಎಂಬ ನಂಬಿಕೆ ಇದೆ. ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಸಿಂಹ, ಮಕರ ಮತ್ತು ತುಲಾ ರಾಶಿಯವರಿಗೆ ಮುಂದಿನ ತಿಂಗಳು ಕೆಲವು ಶುಭ ಫಲಗಳು ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸಿಂಹ ರಾಶಿ ಸಿಂಹ ರಾಶಿಯವರಿಗೆ ಮುಂದಿನ ತಿಂಗಳು ಆದಾಯದಲ್ಲಿ…

Read More

Anushka Marriage: ಕೊನೆಗೂ ತಮ್ಮ ಲವ್‌ಸ್ಟೋರಿ ಬಿಚ್ಚಿಟ್ಟ ಅನುಷ್ಕಾ ಶೆಟ್ಟಿ; ‘ಐ ಲವ್ ಯೂ’ ಎಂದಾಗ ತಕ್ಷಣ ಓಕೆ ಎಂದಿದ್ದರಂತೆ!

Share this… Facebook Whatsapp Telegram Pinterest Twitter LinkedinAnushka Marriage: ಬಹುಭಾಷಾ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ ಅನುಷ್ಕಾ ಶೆಟ್ಟಿ ತಮ್ಮ ವೈಯಕ್ತಿಕ ಜೀವನವನ್ನು ಯಾವಾಗಲೂ ತುಂಬಾ ಖಾಸಗಿಯಾಗಿಯೇ ಇಟ್ಟುಕೊಂಡಿದ್ದಾರೆ. ಆದರೆ ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ತಮ್ಮ ಬಾಲ್ಯದ ಮೊದಲ ಪ್ರೀತಿಯ ನೆನಪನ್ನು ಹಂಚಿಕೊಂಡಿದ್ದು, ಈ ವಿಚಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಾಗುತ್ತಿದೆ. ಅನುಷ್ಕಾ ಶೆಟ್ಟಿ ‘ಅರುಂಧತಿ’, ‘ಬಾಹುಬಲಿ’, ‘ರುದ್ರಮದೇವಿ’ ಮತ್ತು ‘ಭಾಗಮತಿ’ ಸಿನಿಮಾಗಳ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ವಿಶೇಷವಾಗಿ…

Read More

Russia Ukraine War: ರಷ್ಯಾ ಡ್ರೋನ್‌ ದಾಳಿಗೆ ಉಕ್ರೇನ್‌ ತತ್ತರ; 27 ಬಲಿ, 42 ಮಂದಿಗೆ ಗಾಯ

Share this… Facebook Whatsapp Telegram Pinterest Twitter Linkedinಕೀವ್: ಉಕ್ರೇನ್‌ನ ರಾಜಧಾನಿ ಕೀವ್‌ (Russia Ukraine War) ಮೇಲೆ ರಷ್ಯಾ ನಡೆಸಿದ ಭೀಕರ ಡ್ರೋನ್‌ ದಾಳಿಯಿಂದಾಗಿ ಕನಿಷ್ಠ 27 ಮಂದಿ ಸಾವನ್ನಪ್ಪಿದ್ದು, 42 ಜನರು ಗಾಯಗೊಂಡಿದ್ದಾರೆ. ರಾತ್ರಿ ಪೂರ್ತಿ ನಡೆದ ದಾಳಿಯಿಂದ ಹಲವು ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ದಾಳಿಯ ತೀವ್ರತೆಗೆ ಕನಿಷ್ಠ 50 ವಸತಿ ಕಟ್ಟಡಗಳು ಹಾನಿಗೊಳಗಾಗಿವೆ. ಹಲವು ಮನೆಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ದಾಳಿಗೊಳಗಾದ ಬುಚಾ ಜಿಲ್ಲೆಯ ಪ್ರದೇಶದಿಂದ 380ಕ್ಕೂ ಹೆಚ್ಚು…

Read More