Nammasuddi.com

Karnataka High court: ಮನೆಗೆಲಸ ಮಾಡು, ಪೋಷಕರನ್ನು ನೋಡಿಕೋ ಎಂದು ಪತ್ನಿಗೆ ಗಂಡ ಆರ್ಡರ್ ಮಾಡುವಂತಿಲ್ಲ: ಹೈಕೋರ್ಟ್

Share this… Facebook Whatsapp Telegram Pinterest Twitter Linkedinಬೆಂಗಳೂರು: ಮದುವೆಯಾಗಿದೆ (Karnataka High court)  ಎಂಬ ಕಾರಣಕ್ಕೆ ಪತ್ನಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ನಿಯಂತ್ರಿಸಲು ಅಥವಾ ಆಕೆಯ ಮೇಲೆ ದರ್ಪ ತೋರಲು ಗಂಡನಿಗೆ ಹಕ್ಕಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಪತ್ನಿ ಮನೆಗೆಲಸ ಮಾಡಬೇಕು, ಪತಿಯ ಪೋಷಕರನ್ನು ನೋಡಿಕೊಳ್ಳಬೇಕು ಅಥವಾ ತವರು ಮನೆಗೆ ಹೋಗಲು ಗಂಡನ ಮನೆಯವರ ಅನುಮತಿ ಪಡೆಯಬೇಕು ಎಂಬ ಮನಸ್ಥಿತಿಯನ್ನು ಕೋರ್ಟ್ ಒಪ್ಪಲಾಗದು ಎಂದು ಸ್ಪಷ್ಟಪಡಿಸಿದೆ. ಪತ್ನಿ ಮತ್ತು ಮಗಳಿಗೆ ಮಾಸಿಕ…

Read More

Toxic: ಬಿಡುಗಡೆಗೂ ಮುನ್ನವೇ ಹೊಸ ದಾಖಲೆ ಬರೆದ ಟಾಕ್ಸಿಕ್ ಸಿನಿಮಾ

Share this… Facebook Whatsapp Telegram Pinterest Twitter LinkedinToxic: ರಾಕಿಂಗ್‌ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಗೂ ಮುನ್ನವೇ ಭರ್ಜರಿ ಸದ್ದು ಮಾಡುತ್ತಿದೆ. ಆಗಸ್ಟ್ 26ರಂದು ವಿಶ್ವಾದ್ಯಂತ ತೆರೆಗೆ ಬರಲಿರುವ ಸಿನಿಮಾದ ಮುಂಗಡ ಬುಕಿಂಗ್‌ಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾದ ಮುಂಗಡ ಬುಕಿಂಗ್ ಆಗಸ್ಟ್ 21ರಿಂದ ಆರಂಭವಾಗಿದೆ. ಲಭ್ಯವಿರುವ ವರದಿಗಳ ಪ್ರಕಾರ, ಭಾರತದಲ್ಲಿ ಇದುವರೆಗೆ 4.73 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು…

Read More

Brain Tumor: ಪದೇ ಪದೇ ತಲೆನೋವು ಕಾಣಿಸಿಕೊಳ್ತಾ ಇದ್ರೆ ಹುಷಾರ್‌! ಈ ಅಪಾಯಕಾರಿ ರೋಗವಿರಬಹುದು

Share this… Facebook Whatsapp Telegram Pinterest Twitter LinkedinBrain Tumor: ತಲೆನೋವು ಸಾಮಾನ್ಯ ಸಮಸ್ಯೆ ಎಂದು ಬಹುತೇಕರು ನಿರ್ಲಕ್ಷಿಸುತ್ತಾರೆ. ಆದರೆ ತಲೆನೋವಿನ ಜೊತೆಗೆ ಕೆಲವು ನಿರ್ದಿಷ್ಟ ಲಕ್ಷಣಗಳು ಪದೇಪದೆ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ಅಪರೂಪದ ಸಂದರ್ಭಗಳಲ್ಲಿ ಇಂತಹ ಲಕ್ಷಣಗಳು ಮೆದುಳಿನಲ್ಲಿನ ಗಂಭೀರ ಸಮಸ್ಯೆಯ ಸೂಚನೆಯಾಗಿರಬಹುದು. ಯಾವ ಲಕ್ಷಣಗಳನ್ನು ಗಮನಿಸಬೇಕು? 1. ಬೆಳಗ್ಗೆ ಎದ್ದಾಗ ತೀವ್ರ ತಲೆನೋವು ನಿರಂತರವಾಗಿ ಬೆಳಗ್ಗೆ ತೀವ್ರ ತಲೆನೋವು ಕಾಣಿಸಿಕೊಳ್ಳುತ್ತಿದ್ದರೆ ಗಮನ ಕೊಡಬೇಕು. 2. ತಲೆನೋವಿನ ಜೊತೆಗೆ ವಾಂತಿ ಅಥವಾ ವಾಕರಿಕೆ…

Read More

Braydon Carse: ನೈಟ್‌ಕ್ಲಬ್ ಹೊರಗೆ ಸ್ಟಾರ್ ಕ್ರಿಕೆಟರ್ ಅರೆಸ್ಟ್! ಅಷ್ಟಕ್ಕೂ ಆಗಿದ್ದೇನು?

Share this… Facebook Whatsapp Telegram Pinterest Twitter LinkedinBraydon Carse: ಇಂಗ್ಲೆಂಡ್ ಕ್ರಿಕೆಟ್ ತಂಡದ ವೇಗದ ಬೌಲರ್ ಬ್ರೈಡನ್ ಕಾರ್ಸೆ ಇದೀಗ ಮೈದಾನದ ಹೊರಗಿನ ಘಟನೆಯೊಂದರಿಂದ ಸುದ್ದಿಯಲ್ಲಿದ್ದಾರೆ. ಡರ್ಬಿಯ ನೈಟ್‌ಕ್ಲಬ್‌ವೊಂದರ ಹೊರಗೆ ಪೊಲೀಸರು ಕಾರ್ಸೆ ಅವರನ್ನು ವಶಕ್ಕೆ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ದೃಶ್ಯಗಳು ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿವೆ. ವಿಡಿಯೋದಲ್ಲಿ ಪೊಲೀಸ್ ಅಧಿಕಾರಿಗಳು ಕಾರ್ಸೆ ಅವರನ್ನು ನೈಟ್‌ಕ್ಲಬ್‌ನಿಂದ ಹೊರಗೆ ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಕೆಲ ದೃಶ್ಯಗಳಲ್ಲಿ ಅವರ ಕೈಗಳಿಗೆ…

Read More

2026ರ Miss Universe India ಕಿರೀಟ ಕೇರಳದ 19ರ ಹರೆಯದ ಕಾಜಿಯಾ ಲಿಜ್ ಮೆಝೊಗೆ!

Share this… Facebook Whatsapp Telegram Pinterest Twitter LinkedinMiss Universe India : ಕೇರಳದ 19 ವರ್ಷದ ಕಾಜಿಯಾ ಲಿಜ್ ಮೆಝೊ ಅವರು 2026ರ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಕಾಜಿಯಾ ಗೆಲುವು ಸಾಧಿಸಿದ್ದು, 2025ರ ಮಿಸ್ ಯೂನಿವರ್ಸ್ ಇಂಡಿಯಾ ಮಣಿಕಾ ವಿಶ್ವಕರ್ಮ ಅವರು ಅವರಿಗೆ ಕಿರೀಟ ತೊಡಿಸಿದರು. ಈ ಗೆಲುವಿನೊಂದಿಗೆ ಕಾಜಿಯಾ ಅವರಿಗೆ ಮತ್ತೊಂದು ದೊಡ್ಡ ಅವಕಾಶವೂ ಸಿಕ್ಕಿದೆ. ನವೆಂಬರ್‌ನಲ್ಲಿ ಪೋರ್ಟೊ ರಿಕೊದಲ್ಲಿ ನಡೆಯಲಿರುವ 75ನೇ…

Read More

ಗೆಟೌಟ್ ಬೇಡ.. ವಿನಯ್ ಗೌಡಗೆ ಸ್ಪರ್ಧಿಯಿಂದಲೇ ಖಡಕ್ ಕೌಂಟರ್

Share this… Facebook Whatsapp Telegram Pinterest Twitter Linkedinಬಿಗ್ ಬಾಸ್ ಅಗ್ನಿಪರೀಕ್ಷೆ’ ಶೋನಲ್ಲಿ ಸದ್ಯ ವಿನಯ್ ಗೌಡ ಅವರ ವರ್ತನೆ ಮತ್ತು ಮಾತಿನ ಶೈಲಿ ಚರ್ಚೆಗೆ ಕಾರಣವಾಗಿದೆ. ಸ್ಪರ್ಧಿಯೊಬ್ಬರಿಗೆ ‘ಆಗಲ್ಲ ಅಂದ್ರೆ ಗೆಟೌಟ್’ ಎಂದು ವಿನಯ್ ಗೌಡ ಹೇಳಿದ ಬಳಿಕ, ಅದೇ ವೇದಿಕೆಯಲ್ಲಿ ಸ್ಪರ್ಧಿ ನೇರವಾಗಿಯೇ ತಿರುಗೇಟು ನೀಡಿದ್ದಾರೆ. ಈ ಘಟನೆ ಇದೀಗ ಸೋಶಿಯಲ್ ಮೀಡಿಯಾದಲ್ಲೂ ಚರ್ಚೆಯಾಗುತ್ತಿದೆ. ‘ಬಿಗ್ ಬಾಸ್ ಅಗ್ನಿಪರೀಕ್ಷೆ’ಯಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ಆಯ್ಕೆಯಾಗಲು ಸ್ಪರ್ಧಿಗಳು ವಿವಿಧ ಟಾಸ್ಕ್‌ಗಳನ್ನು ಎದುರಿಸುತ್ತಿದ್ದಾರೆ….

Read More

ಆಗಸ್ಟ್ 28ರ ಚಂದ್ರಗ್ರಹಣದಿಂದ ಈ ರಾಶಿಗಳ ಜೀವನವೇ ಬದಲಾಗುತ್ತೆ.. ರಾಜಯೋಗದಿಂದ ಮುಟ್ಟಿದ್ದೆಲ್ಲ ಚಿನ್ನ

Share this… Facebook Whatsapp Telegram Pinterest Twitter Linkedinಆಗಸ್ಟ್ 28ರಂದು ಈ ವರ್ಷದ ಎರಡನೇ ಚಂದ್ರಗ್ರಹಣ ಸಂಭವಿಸಲಿದೆ. ಗ್ರಹಣವು ಖಗೋಳಶಾಸ್ತ್ರೀಯವಾಗಿ ಸಾಮಾನ್ಯ ಘಟನೆಯಾದರೂ, ಹಿಂದೂ ಸಂಪ್ರದಾಯದಲ್ಲಿ ಇದಕ್ಕೆ ವಿಶೇಷ ಜ್ಯೋತಿಷ್ಯ ಮಹತ್ವವಿದೆ. ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಈ ಗ್ರಹಣದ ಪರಿಣಾಮ 12 ರಾಶಿಗಳ ಮೇಲೂ ಒಂದೇ ರೀತಿಯಾಗಿರುವುದಿಲ್ಲ. ವಿಶಾಖಪಟ್ಟಣಂ ಮೂಲದ ಜ್ಯೋತಿಷಿ ರಾಜಶೇಖರ್ ಶರ್ಮಾ ಅವರ ಪ್ರಕಾರ, ವೃಶ್ಚಿಕ, ಸಿಂಹ, ವೃಷಭ ಮತ್ತು ಕುಂಭ ರಾಶಿಯವರಿಗೆ ಈ ಗ್ರಹಣದ ಅವಧಿ ಕೆಲವು ವಿಚಾರಗಳಲ್ಲಿ ಅನುಕೂಲಕರವಾಗಿರಬಹುದು ಎಂದು…

Read More

ಪಪ್ಪಾಯಿ ಜೊತೆ ಈ ಆಹಾರ ತಿಂದರೆ ಆರೋಗ್ಯಕ್ಕೆ ಅಪಾಯ ಖಚಿತ

Share this… Facebook Whatsapp Telegram Pinterest Twitter Linkedinಪಪ್ಪಾಯಿ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಹಣ್ಣು. ನಾರು, ವಿಟಮಿನ್‌ಗಳು ಹಾಗೂ ಪಪೈನ್‌ ಸೇರಿದಂತೆ ಕಿಣ್ವಗಳನ್ನು ಹೊಂದಿರುವ ಪಪ್ಪಾಯಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಆದರೆ ಪಪ್ಪಾಯಿಯನ್ನು ಕೆಲವು ಆಹಾರಗಳ ಜೊತೆ ಸೇವಿಸುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಪಪ್ಪಾಯಿಯನ್ನು ಕೆಲವು ಆಹಾರಗಳ ಜೊತೆ ಸೇರಿಸಿ ತಿಂದರೆ ಕೆಲವರಿಗೆ ಗ್ಯಾಸ್, ಹೊಟ್ಟೆ ಉಬ್ಬರ, ಆಮ್ಲೀಯತೆ ಅಥವಾ ಅಜೀರ್ಣದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದರೆ ಎಲ್ಲರಿಗೂ ಈ ಸಂಯೋಜನೆ ಅಪಾಯಕಾರಿಯೇ ಎಂಬುದಕ್ಕೆ…

Read More

ಹೆಚ್ಚಾಯ್ತು ಗೋಲ್ಡ್‌ ಲೋನ್‌ ಬೇಡಿಕೆ..! ಹಿಂದಿನ ಕಾರಣವೇನು ಗೊತ್ತಾ?

Share this… Facebook Whatsapp Telegram Pinterest Twitter Linkedinಚಿನ್ನದ ಬೆಲೆ ಏರಿಕೆಯಾಗುತ್ತಿದ್ದಂತೆ ಚಿನ್ನದ ಸಾಲಕ್ಕೂ ಬೇಡಿಕೆ ಹೆಚ್ಚಾಗಿದೆ. ಈ ನಡುವೆ ಸಾರ್ವಜನಿಕ ವಲಯದ ಇಂಡಿಯನ್ ಬ್ಯಾಂಕ್ ಗೋಲ್ಡ್ ಲೋನ್‌ ವಿಭಾಗದ ಮೇಲೆ ಹೆಚ್ಚಿನ ಗಮನ ಹರಿಸಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ತನ್ನ ಚಿನ್ನದ ಸಾಲದ ಪುಸ್ತಕ ₹1.5 ಲಕ್ಷ ಕೋಟಿಗೂ ಮೀರಿ ಬೆಳೆಯುವ ನಿರೀಕ್ಷೆ ಹೊಂದಿದೆ. ಇಂಡಿಯನ್ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಬಿನೋದ್ ಕುಮಾರ್ ಅವರ ಪ್ರಕಾರ, ಸದ್ಯ ಬ್ಯಾಂಕಿನ ಗೋಲ್ಡ್ ಲೋನ್ ಪುಸ್ತಕ…

Read More

BJP ತೊರೆದು TVK ಸೇರಿದ ಹಿರಿಯ ನಟ ದೇವನ್; ವಿಜಯ್ ಪಕ್ಷಕ್ಕೆ ಸ್ಟಾರ್ ಬಲ

Share this… Facebook Whatsapp Telegram Pinterest Twitter Linkedinಬಿಜೆಪಿಯ ಕೇರಳ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ನಟ ದೇವನ್, ಇದೀಗ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ವಿಜಯ್ ಪಕ್ಷಕ್ಕೆ ಕೇರಳದಲ್ಲಿ ಸಿನಿಮಾ ಹಿನ್ನೆಲೆಯ ಪ್ರಮುಖ ಮುಖವೊಂದು ಸೇರ್ಪಡೆಯಾದಂತಾಗಿದೆ. ಬಿಜೆಪಿಯ ರಾಜಕೀಯ ವಿಧಾನಗಳು ಶ್ರೀ ನಾರಾಯಣ ಗುರುಗಳ ಆದರ್ಶಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂಬ ಕಾರಣ ನೀಡಿ ದೇವನ್ ಪಕ್ಷ ತೊರೆದಿದ್ದರು. ಕೇರಳದ ಹಲವು ಯುವಕರು ಕೂಡ ಇದೇ…

Read More