ಕಾರ್ಗಿಲ್ ಯುದ್ಧ ಯೋಧನ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ; ಗುರುಗ್ರಾಮ ಪಾರ್ಕಿಂಗ್ ಅಟೆಂಡೆಂಟ್ ಬಂಧನ

Share this… Facebook Whatsapp Telegram Pinterest Twitter Linkedinಗುರುಗ್ರಾಮ: ನಿವೃತ್ತ ಗ್ರೂಪ್ ಕ್ಯಾಪ್ಟನ್ ಹಾಗೂ ಕಾರ್ಗಿಲ್ ಯುದ್ಧದ ಯೋಧ ಅಮಿತ್ ಕುಮಾರ್ ಗುಪ್ತಾ ಅವರ ಮೇಲೆ ಕಬ್ಬಿಣದ ಪೈಪ್‌ನಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ಗುರುಗ್ರಾಮ ಪೊಲೀಸರು ಪಾರ್ಕಿಂಗ್ ಅಟೆಂಡೆಂಟ್‌ವೊಬ್ಬನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಹರಿಯಾಣದ ಫರಿದಾಬಾದ್ ಜಿಲ್ಲೆಯ ಕೋಟ್ ಗ್ರಾಮದ ನಿವಾಸಿ 24 ವರ್ಷದ ದೀಪಕ್ ಮಾವಿ ಎಂದು ಗುರುತಿಸಲಾಗಿದೆ. ಸೆಕ್ಟರ್ 58ರ ಮ್ಯಾಗ್ನಮ್ ಗ್ಲೋಬಲ್ ಪಾರ್ಕ್‌ನ ವಾಣಿಜ್ಯ ಸಂಕೀರ್ಣದಲ್ಲಿ ಸೆಪ್ಟೆಂಬರ್ 10ರಂದು ಪಾರ್ಕಿಂಗ್…

Read More

ಪತ್ನಿಯನ್ನು ಕೊಂದು ರುಂಡ ಫ್ರಿಡ್ಜ್‌ನಲ್ಲಿಟ್ಟಿದ್ದ ಆರೋಪಿ ಪೊಲೀಸ್ ವಾಹನದಿಂದ ಜಿಗಿದು ಸಾವು

Share this… Facebook Whatsapp Telegram Pinterest Twitter Linkedinಗುವಾಹಟಿ: ಪತ್ನಿಯನ್ನು ಕೊಂದು, ಆಕೆಯ ತಲೆಯನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಟ್ಟಿದ್ದ ಆರೋಪಿಯೊಬ್ಬ ಪೊಲೀಸ್ ವಾಹನದಿಂದ ಜಿಗಿದು ಮೃತಪಟ್ಟ ಘಟನೆ ಗುವಾಹಟಿಯ ಹತಿಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಮಾನುಜ್ ಗೋಸ್ವಾಮಿ (30) ಮೃತಪಟ್ಟ ಆರೋಪಿ. ಗುವಾಹಟಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮುಗಿಸಿ ರಾಮಾನುಜ್‌ನನ್ನು ಪೊಲೀಸರು ಹತಿಗಾಂವ್ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದರು. ನರಕಾಸುರ ಪಹಾರ್ ಪ್ರದೇಶದ ಬಳಿ ಪೊಲೀಸ್ ವಾಹನ ಚಲಿಸುತ್ತಿದ್ದ ವೇಳೆ ರಾಮಾನುಜ್…

Read More

ಬಿಗ್‌ಬಾಸ್ ಮನೆಯಲ್ಲಿ ಶುರುವಾಯ್ತು ಟಾಕ್‌ ವಾರ್‌; ಮಂಜುಗೆ ಹೊಡದೇ ಬಿಟ್ರು ಸೌಂದರ್ಯ

Share this… Facebook Whatsapp Telegram Pinterest Twitter Linkedinಬಿಗ್‌ಬಾಸ್ (Bigg Boss) ಮನೆಯ ಟಾಸ್ಕ್‌ವೊಂದರಲ್ಲಿ ಭಯಂಕರ ದಾಳಿ-ಪ್ರತಿದಾಳಿ ನಡೆದಿದೆ. ಸ್ಪರ್ಧಿಗಳಾದ ಮಂಜು ಹಾಗೂ ಸೌಂದರ್ಯ ಶೆಟ್ಟಿ (Soundarya Shetty) ನಡುವೆ ನಡೆದ ಜಗಳ ಇದೀಗ ಬಿಗ್‌ಬಾಸ್ ಮನೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವಸ್ತುಗಳನ್ನು ಕಾಪಾಡಿಕೊಳ್ಳುವ ಟಾಸ್ಕ್‌ವೊಂದರಲ್ಲಿ ಸೌಂದರ್ಯ ಬಳಿ ಇದ್ದ ಬಕೆಟ್ ಹಾಗೂ ರಿಂಗ್‌ನ್ನು ಧನುಷ್ ಮೊದಲು ಕಸಿದುಕೊಳ್ಳಲು ಬಂದಿದ್ದಾರೆ. ಈ ವೇಳೆ ಮಂಜು ಕೂಡ ಎಂಟ್ರಿ ಕೊಟ್ಟಿದ್ದಾರೆ. ಆಗ ಇಬ್ಬರ ನಡುವೆ ಜಗಳ ಶುರುವಾಗಿದೆ….

Read More

ಇನ್‌ಸ್ಟಾದಲ್ಲಿ ʻ80s’ ಫೋಟೋ ಟ್ರೆಂಡ್; ನಿಮ್ಮ ಫೋಟೋವನ್ನೂ ರೆಟ್ರೋ ಲುಕ್‌ಗೆ ಬದಲಾಯಿಸಬಹುದು!

Share this… Facebook Whatsapp Telegram Pinterest Twitter LinkedinInstagram ಓಪನ್ ಮಾಡಿ ಸ್ಕ್ರಾಲ್ ಮಾಡಿದ್ರೆ ಸಾಕು, ಈಗ ಎಲ್ಲೆಲ್ಲೂ 80ರ ದಶಕದ ಲುಕ್‌ನಲ್ಲಿರುವ ಫೋಟೋಗಳೇ ಕಾಣಿಸುತ್ತಿವೆ. ಹಳೆಯ ಸಿನಿಮಾ ಪೋಸ್ಟರ್, ವಿಂಟೇಜ್ ಮ್ಯಾಗಜೀನ್ ಕವರ್, ಬೋಲ್ಡ್ ಹೇರ್‌ಸ್ಟೈಲ್, ಕಲರ್‌ಫುಲ್ ಡ್ರೆಸ್… ಹೀಗೆ ಫುಲ್ ರೆಟ್ರೋ ಲುಕ್‌ನಲ್ಲಿ ಜನ ತಮ್ಮ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಇದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ AI 80s Photo Trend. AI ಇಮೇಜ್ ಜನರೇಷನ್ ಟೂಲ್‌ಗಳನ್ನು ಬಳಸಿ ಈಗಿನ…

Read More

ಮಕ್ಕಳಾಗದ ಕಾರಣ ಟೆಸ್ಟ್‌ಗೆ ಹೋದ ಯುವಕನ ದೇಹದಲ್ಲಿ ಪತ್ತೆಯಾಯ್ತು ಗರ್ಭಕೋಶ!

Share this… Facebook Whatsapp Telegram Pinterest Twitter Linkedinನವದೆಹಲಿ: ಮಕ್ಕಳಾಗುತ್ತಿಲ್ಲ ಎಂದು ತಪಾಸಣೆಗೆ ತೆರಳಿದ್ದ 24 ವರ್ಷದ ಯುವಕನ ದೇಹದಲ್ಲಿ ಸಂಪೂರ್ಣವಾಗಿ ಬೆಳೆದ ಗರ್ಭಕೋಶ ಪತ್ತೆಯಾಗಿರುವ ಅಪರೂಪದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಂತಾನೋತ್ಪತ್ತಿ ಸಮಸ್ಯೆಗಾಗಿ ನಡೆಸಿದ ಪರೀಕ್ಷೆಗಳ ವೇಳೆ ಈ ವಿಚಿತ್ರ ವೈದ್ಯಕೀಯ ಸ್ಥಿತಿ ಪತ್ತೆಯಾಗಿದೆ. ನೋಡಲು ಯುವಕ ಸಾಮಾನ್ಯ ಪುರುಷನಂತೆಯೇ ಇದ್ದ. ಯಾವುದೇ ವಿಶೇಷ ಲಕ್ಷಣಗಳೂ ಇರಲಿಲ್ಲ. ಆದರೆ ವೈದ್ಯರು ಪರೀಕ್ಷೆ ನಡೆಸಿದಾಗ ವೃಷಣಗಳು ಸಾಮಾನ್ಯವಾಗಿ ಇರಬೇಕಾದ ಜಾಗದಲ್ಲಿ ಕಂಡುಬಂದಿಲ್ಲ. ವೀರ್ಯ ಪರೀಕ್ಷೆಯಲ್ಲೂ ವೀರ್ಯಾಣುಗಳು…

Read More

ಗಣೇಶನ ವಾಹನ ಇಲಿ ಏಕೆ? ಇದರ ಹಿಂದೆ ಇದೆ ಆಸಕ್ತಿದಾಯಕ ಪೌರಾಣಿಕ ಕಥೆ!

Share this… Facebook Whatsapp Telegram Pinterest Twitter Linkedinಗಣೇಶ ಚತುರ್ಥಿ ಹಬ್ಬ ಅಂದ್ರೆ ಎಲ್ಲರ ಕಣ್ಣ ಮುಂದೆ ಬರುವುದು ಗಣೇಶನ ಸುಂದರ ವಿಗ್ರಹ. ಆನೆಯ ತಲೆ, ದೊಡ್ಡ ಕಿವಿ, ಕೈಯಲ್ಲಿ ಮೋದಕ… ಇದರ ಜೊತೆಗೆ ಗಣೇಶನ ಪಾದಗಳ ಬಳಿ ಇರುವ ಪುಟ್ಟ ಇಲಿ ಕೂಡ ಗಮನ ಸೆಳೆಯುತ್ತದೆ. ಆದ್ರೆ ಗಣೇಶನ ವಾಹನ ಇಲಿ ಯಾಕೆ? ಇಷ್ಟೊಂದು ಶಕ್ತಿಶಾಲಿಯಾದ ಗಣೇಶನು ಇಷ್ಟು ಚಿಕ್ಕ ಜೀವಿಯನ್ನು ತನ್ನ ವಾಹನವಾಗಿ ಯಾಕೆ ಆಯ್ಕೆ ಮಾಡಿಕೊಂಡನು? ಇದರ ಹಿಂದೆ ಒಂದು ಕುತೂಹಲಕಾರಿ…

Read More

ಬ್ರಿಕ್ಸ್ ಶೃಂಗಸಭೆ: ಗಲ್ವಾನ್ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಷಿ ಜಿನ್‌ಪಿಂಗ್; ಮೋದಿ-ಷಿ ಮಹತ್ವದ ಮಾತುಕತೆ

Share this… Facebook Whatsapp Telegram Pinterest Twitter Linkedinನವದೆಹಲಿ: ಭಾರತ ಮತ್ತು ಚೀನಾ ನಡುವಿನ ಸಂಬಂಧ ಮತ್ತೆ ಸುಧಾರಿಸುವ ಲಕ್ಷಣಗಳು ಕಾಣಿಸುತ್ತಿವೆ. 2020ರ ಗಲ್ವಾನ್ ಸಂಘರ್ಷದ ಬಳಿಕ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಷಿ ಜಿನ್‌ಪಿಂಗ್ ನಡುವೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ನಡೆಯುತ್ತಿರುವ ಈ ಮಾತುಕತೆಯಲ್ಲಿ ಗಡಿ ಸಮಸ್ಯೆ, ವ್ಯಾಪಾರ ಕೊರತೆ, ನೇರ ವಿಮಾನ…

Read More

ಈರುಳ್ಳಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದೀರಾ? ಇಲ್ಲಿದೆ ಗುಡ್‌ನ್ಯೂಸ್

Share this… Facebook Whatsapp Telegram Pinterest Twitter Linkedinಬೆಂಗಳೂರು: ಕಳೆದ ಕೆಲವು ದಿನಗಳಿಂದ ಈರುಳ್ಳಿ ಬೆಲೆ ಏರಿಕೆಯಾಗಿದ್ದು, ಗ್ರಾಹಕರಿಗೆ ಹೊರೆ ಹೆಚ್ಚಾಗಿತ್ತು. ಇದೀಗ ಬೆಂಗಳೂರಿನ ಈರುಳ್ಳಿ ಪ್ರಿಯರಿಗೆ ರಿಲೀಫ್ ಸಿಕ್ಕಿದೆ. ಕೇಂದ್ರ ಸರ್ಕಾರದ ಕ್ರಮದಿಂದ ನಗರದಲ್ಲಿ ಕಡಿಮೆ ದರಕ್ಕೆ ಈರುಳ್ಳಿ ಮಾರಾಟ ಆರಂಭವಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೆ.ಜಿಗೆ ₹65–₹75ರಷ್ಟಿದೆ. ಆದರೆ ನಾಫೆಡ್ ಮೂಲಕ ಬೆಂಗಳೂರಿಗೆ ಈರುಳ್ಳಿ ತರಲಾಗಿದ್ದು, ಕೆ.ಜಿಗೆ ಕೇವಲ ₹35ರಂತೆ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿನ ವಿವಿಧ ಭಾಗಗಳಲ್ಲಿ ನಾಫೆಡ್ ವಾಹನಗಳ ಮೂಲಕ…

Read More

72 ಸಾವಿರ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ; 90 ಸಾವಿರ ಅಭ್ಯರ್ಥಿಗಳಿಗೆ ಸರ್ಕಾರದಿಂದಲೇ Free Coaching!

Share this… Facebook Whatsapp Telegram Pinterest Twitter Linkedinಬೆಂಗಳೂರು: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಬಿಗ್ ಗುಡ್ ನ್ಯೂಸ್ ಸಿಕ್ಕಿದೆ. 2026-27ನೇ ಸಾಲಿನಲ್ಲಿ 72,186 ಸರ್ಕಾರಿ ಹುದ್ದೆಗಳ ನೇಮಕಾತಿ ನಡೆಯಲಿದ್ದು, ಈ ಹುದ್ದೆಗಳ ಪರೀಕ್ಷೆಗಳಿಗೆ ತಯಾರಿ ನಡೆಸುವ ಅಭ್ಯರ್ಥಿಗಳಿಗೆ ಸರ್ಕಾರವೇ Online Free Coaching ನೀಡಲು ನಿರ್ಧರಿಸಿದೆ. ಒಟ್ಟು 90 ಸಾವಿರ ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡುವ ಯೋಜನೆ ಇದಾಗಿದೆ. “ಮುಖ್ಯಮಂತ್ರಿಯವರ ವಿದ್ಯಾರ್ಥಿ ಸಹಾಯ ಹಸ್ತ” ಯೋಜನೆಯ ಮೂಲಕ ಈ ತರಬೇತಿಗೆ ಚಾಲನೆ…

Read More

ಮೈಸೂರು ದಸರಾ ಜಂಬೂಸವಾರಿಗೆ ಸ್ಯಾಂಡಲ್‌ವುಡ್ ಮೆರುಗು; 30 ಸ್ಟಾರ್‌ಗಳಿಗೆ ಆಹ್ವಾನ!

Share this… Facebook Whatsapp Telegram Pinterest Twitter Linkedinಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ 2026ಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿ ಜಂಬೂಸವಾರಿಗೆ ಕನ್ನಡ ಚಿತ್ರರಂಗದ ತಾರೆಯರನ್ನೂ ಕರೆತರುವ ಪ್ಲ್ಯಾನ್ ನಡೆದಿದೆ. ಸ್ಯಾಂಡಲ್‌ವುಡ್‌ನ ಸುಮಾರು 30 ಪ್ರಮುಖ ನಟ-ನಟಿಯರಿಗೆ ದಸರಾ ಸಮಿತಿ ವಿಶೇಷ ಆಹ್ವಾನ ನೀಡಲು ಸಿದ್ಧವಾಗಿದೆ. ಅಂಬಾವಿಲಾಸ ಅರಮನೆಯಿಂದ ಕೆ.ಆರ್. ವೃತ್ತದವರೆಗೆ ನಡೆಯುವ ಜಂಬೂಸವಾರಿಯಲ್ಲಿ ತಾರೆಯರು ತೆರೆದ ಅಂಬಾರಿ ಬಸ್‌ನಲ್ಲಿ ಸಾಗಲಿದ್ದಾರೆ ಎನ್ನಲಾಗಿದೆ. ಈ ಮೂಲಕ ದಸರಾ ಮೆರವಣಿಗೆಗೆ ಸಿನಿಮಾ ಸ್ಟಾರ್‌ಗಳ ಉಪಸ್ಥಿತಿ ಮತ್ತಷ್ಟು…

Read More