ಗಣೇಶನ ವಾಹನ ಇಲಿ ಏಕೆ? ಇದರ ಹಿಂದೆ ಇದೆ ಆಸಕ್ತಿದಾಯಕ ಪೌರಾಣಿಕ ಕಥೆ!

Share this… Facebook Whatsapp Telegram Pinterest Twitter Linkedinಗಣೇಶ ಚತುರ್ಥಿ ಹಬ್ಬ ಅಂದ್ರೆ ಎಲ್ಲರ ಕಣ್ಣ ಮುಂದೆ ಬರುವುದು ಗಣೇಶನ ಸುಂದರ ವಿಗ್ರಹ. ಆನೆಯ ತಲೆ, ದೊಡ್ಡ ಕಿವಿ, ಕೈಯಲ್ಲಿ ಮೋದಕ… ಇದರ ಜೊತೆಗೆ ಗಣೇಶನ ಪಾದಗಳ ಬಳಿ ಇರುವ ಪುಟ್ಟ ಇಲಿ ಕೂಡ ಗಮನ ಸೆಳೆಯುತ್ತದೆ. ಆದ್ರೆ ಗಣೇಶನ ವಾಹನ ಇಲಿ ಯಾಕೆ? ಇಷ್ಟೊಂದು ಶಕ್ತಿಶಾಲಿಯಾದ ಗಣೇಶನು ಇಷ್ಟು ಚಿಕ್ಕ ಜೀವಿಯನ್ನು ತನ್ನ ವಾಹನವಾಗಿ ಯಾಕೆ ಆಯ್ಕೆ ಮಾಡಿಕೊಂಡನು? ಇದರ ಹಿಂದೆ ಒಂದು ಕುತೂಹಲಕಾರಿ…

Read More

ಹಾಸಿಗೆಯ ಕೆಳಗೆ ಈ ವಸ್ತುಗಳನ್ನಿಡಬೇಡಿ; ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತೆ ಎನ್ನುತ್ತೆ ವಾಸ್ತು!

Share this… Facebook Whatsapp Telegram Pinterest Twitter Linkedinಬೆಂಗಳೂರು: ಮನೆಯ ಪ್ರತಿಯೊಂದು ಜಾಗಕ್ಕೂ ವಿಶೇಷ ಮಹತ್ವವಿದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಅದರಲ್ಲೂ ಮಲಗುವ ಕೋಣೆಯನ್ನು ಮನಸ್ಸಿನ ನೆಮ್ಮದಿ ಮತ್ತು ವಿಶ್ರಾಂತಿಗೆ ಸಂಬಂಧಿಸಿದ ಸ್ಥಳವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಹಾಸಿಗೆಯ ಕೆಳಗಿನ ಜಾಗವನ್ನೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ವಾಸ್ತು ನಂಬಿಕೆ ಹೇಳುತ್ತದೆ. ಜಾಗದ ಕೊರತೆಯಿಂದ ಕೆಲವರು ಹಾಸಿಗೆಯ ಕೆಳಗೆ ಬಟ್ಟೆ, ಬೂಟುಗಳು ಸೇರಿದಂತೆ ಹಲವು ವಸ್ತುಗಳನ್ನು ಇಡುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ವಸ್ತುಗಳನ್ನು ಅಲ್ಲಿ…

Read More

Vastu Shastra: ಮನೆಯಲ್ಲಿ ಈ ವಸ್ತುಗಳಿದ್ದರೆ ಹಣ ಉಳಿಯಲ್ಲ?

Share this… Facebook Whatsapp Telegram Pinterest Twitter LinkedinVastu Shastra: ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವು ವಸ್ತುಗಳು ಮತ್ತು ವ್ಯವಸ್ಥೆಗಳು ನಕಾರಾತ್ಮಕ ಪರಿಣಾಮಕ್ಕೆ ಕಾರಣವಾಗಬಹುದು ಎಂಬ ನಂಬಿಕೆ ಇದೆ. ಇಂತಹ ವಸ್ತುಗಳನ್ನು ಮನೆಯಲ್ಲಿ ಇಡುವುದರಿಂದ ಆರ್ಥಿಕ ಸಮಸ್ಯೆಗಳು, ಕುಟುಂಬದಲ್ಲಿ ಜಗಳ ಸೇರಿದಂತೆ ಹಲವು ತೊಂದರೆಗಳು ಎದುರಾಗಬಹುದು ಎಂದು ವಾಸ್ತು ನಂಬಿಕೆ ಹೇಳುತ್ತದೆ. ಹಿಂದೂ ಸಂಪ್ರದಾಯದಲ್ಲಿ ವಾಸ್ತು ಶಾಸ್ತ್ರಕ್ಕೆ ವಿಶೇಷ ಮಹತ್ವವಿದೆ. ಮನೆಯ ದಿಕ್ಕುಗಳು, ವಸ್ತುಗಳ ಜೋಡಣೆ ಮತ್ತು ಮನೆಯ ಸ್ವಚ್ಛತೆಗೆ ವಾಸ್ತು ಶಾಸ್ತ್ರದಲ್ಲಿ ಹೆಚ್ಚಿನ…

Read More

ಶ್ರೀಕೃಷ್ಣ ಜನ್ಮಾಷ್ಟಮಿ ಪೂಜಾ ವಿಧಿ: ಬಾಲಕೃಷ್ಣನಿಗೆ ಹೀಗೆ ಪೂಜೆ ಮಾಡಿ, ಈ ನೈವೇದ್ಯ ಅರ್ಪಿಸಿ

Share this… Facebook Whatsapp Telegram Pinterest Twitter Linkedinಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಭಕ್ತರು ಪ್ರತಿವರ್ಷ ಶ್ರದ್ಧೆಯಿಂದ ಆಚರಿಸುತ್ತಾರೆ. ಈ ದಿನ ಬಾಲಕೃಷ್ಣನ ಜನ್ಮವನ್ನು ಸ್ಮರಿಸಿ ಉಪವಾಸ, ಪೂಜೆ, ಭಜನೆ ಹಾಗೂ ವಿವಿಧ ಧಾರ್ಮಿಕ ಆಚರಣೆಗಳನ್ನು ಮಾಡಲಾಗುತ್ತದೆ. ಈ ವರ್ಷ ಸೆಪ್ಟೆಂಬರ್ 4ರಂದು ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಮನೆಯಲ್ಲಿ ಪೂಜೆಗೆ ಸಿದ್ಧತೆ ಹೇಗೆ? ಜನ್ಮಾಷ್ಟಮಿಯಂದು ಬೆಳಗ್ಗೆಯೇ ಮನೆಯನ್ನು ಸ್ವಚ್ಛಗೊಳಿಸಿ, ಪೂಜಾ ಸ್ಥಳವನ್ನು ಸುಂದರವಾಗಿ ಅಲಂಕರಿಸಬಹುದು. ಬಾಲಕೃಷ್ಣನ ವಿಗ್ರಹವನ್ನು ಸ್ವಚ್ಛವಾದ ಪಾತ್ರೆ ಅಥವಾ ತೊಟ್ಟಿಲಿನಲ್ಲಿ ಇರಿಸಿ, ಅರಿಶಿನ, ಕುಂಕುಮ ಮತ್ತು ಹೂವುಗಳಿಂದ…

Read More

ಮುಂದಿನ ತಿಂಗಳಲ್ಲಿ ಈ ರಾಶಿಗಳಿಗೆ ಅದೃಷ್ಟ ಒಲಿಯೋದು ಖಚಿತ

Share this… Facebook Whatsapp Telegram Pinterest Twitter Linkedinಮುಂದಿನ ತಿಂಗಳು ಕೆಲವು ರಾಶಿಯವರಿಗೆ ಅದೃಷ್ಟ ಕೈಹಿಡಿಯಲಿದೆ ಎಂದು ಜ್ಯೋತಿಷ್ಯ ಹೇಳುತ್ತದೆ. ವಿಶೇಷವಾಗಿ ಲಕ್ಷ್ಮಿ ದೇವಿಯ ಕೃಪೆಯಿಂದ ಹಣಕಾಸು, ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು ಎಂಬ ನಂಬಿಕೆ ಇದೆ. ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಸಿಂಹ, ಮಕರ ಮತ್ತು ತುಲಾ ರಾಶಿಯವರಿಗೆ ಮುಂದಿನ ತಿಂಗಳು ಕೆಲವು ಶುಭ ಫಲಗಳು ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸಿಂಹ ರಾಶಿ ಸಿಂಹ ರಾಶಿಯವರಿಗೆ ಮುಂದಿನ ತಿಂಗಳು ಆದಾಯದಲ್ಲಿ…

Read More

ಆಗಸ್ಟ್ 28ರ ಚಂದ್ರಗ್ರಹಣದಿಂದ ಈ ರಾಶಿಗಳ ಜೀವನವೇ ಬದಲಾಗುತ್ತೆ.. ರಾಜಯೋಗದಿಂದ ಮುಟ್ಟಿದ್ದೆಲ್ಲ ಚಿನ್ನ

Share this… Facebook Whatsapp Telegram Pinterest Twitter Linkedinಆಗಸ್ಟ್ 28ರಂದು ಈ ವರ್ಷದ ಎರಡನೇ ಚಂದ್ರಗ್ರಹಣ ಸಂಭವಿಸಲಿದೆ. ಗ್ರಹಣವು ಖಗೋಳಶಾಸ್ತ್ರೀಯವಾಗಿ ಸಾಮಾನ್ಯ ಘಟನೆಯಾದರೂ, ಹಿಂದೂ ಸಂಪ್ರದಾಯದಲ್ಲಿ ಇದಕ್ಕೆ ವಿಶೇಷ ಜ್ಯೋತಿಷ್ಯ ಮಹತ್ವವಿದೆ. ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಈ ಗ್ರಹಣದ ಪರಿಣಾಮ 12 ರಾಶಿಗಳ ಮೇಲೂ ಒಂದೇ ರೀತಿಯಾಗಿರುವುದಿಲ್ಲ. ವಿಶಾಖಪಟ್ಟಣಂ ಮೂಲದ ಜ್ಯೋತಿಷಿ ರಾಜಶೇಖರ್ ಶರ್ಮಾ ಅವರ ಪ್ರಕಾರ, ವೃಶ್ಚಿಕ, ಸಿಂಹ, ವೃಷಭ ಮತ್ತು ಕುಂಭ ರಾಶಿಯವರಿಗೆ ಈ ಗ್ರಹಣದ ಅವಧಿ ಕೆಲವು ವಿಚಾರಗಳಲ್ಲಿ ಅನುಕೂಲಕರವಾಗಿರಬಹುದು ಎಂದು…

Read More

ಸಂಬಂಧಿಕರ ಮನೆಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಚಾಣಕ್ಯ ನೀಡಿದ ಪ್ರಮುಖ ಸಲಹೆಗಳು

Share this… Facebook Whatsapp Telegram Pinterest Twitter Linkedinಇಂದಿನ ಕಾಲದಲ್ಲಿ ಸಂಬಂಧಿಕರ ಜೊತೆ ಮಾತನಾಡಲು ಮೊಬೈಲ್ ಸಾಕಾಗಿದೆ. ಆದರೂ ಹಬ್ಬ, ವಿಶೇಷ ಸಂದರ್ಭ ಅಥವಾ ಬಿಡುವಿನ ಸಮಯದಲ್ಲಿ ಸಂಬಂಧಿಕರ ಮನೆಗೆ ಹೋಗಿ ಸಮಯ ಕಳೆಯುವ ಅಭ್ಯಾಸ ಹಲವರಲ್ಲಿದೆ. ಆದರೆ ಆತ್ಮೀಯರ ಮನೆಗೆ ಹೋದಾಗಲೂ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಲ್ಲವಾದರೆ ಗೊತ್ತಿಲ್ಲದೇ ಮಾಡುವ ಸಣ್ಣ ತಪ್ಪುಗಳು ನಮ್ಮ ಮೇಲಿನ ಗೌರವವನ್ನೇ ಕಡಿಮೆ ಮಾಡಬಹುದು. ಆಚಾರ್ಯ ಚಾಣಕ್ಯರ ನೀತಿಗಳಲ್ಲಿ ಸಂಬಂಧಗಳು ಮತ್ತು ಸಾಮಾಜಿಕ ಜೀವನದ ಬಗ್ಗೆ ಹಲವು ವಿಚಾರಗಳನ್ನು…

Read More

ಮೊದಲ ಆದಾಯವನ್ನು ದೇವರಿಗೆ ಏಕೆ ಅರ್ಪಿಸುತ್ತಾರೆ? ಈ ಸಂಪ್ರದಾಯದ ಹಿಂದಿರುವ ಅರ್ಥವೇನು?

Share this… Facebook Whatsapp Telegram Pinterest Twitter Linkedinಪ್ರತಿಯೊಬ್ಬರ ಜೀವನದಲ್ಲೂ ಮೊದಲ ಸಂಬಳ ಅಥವಾ ಮೊದಲ ಆದಾಯ ತುಂಬಾ ವಿಶೇಷ. ಮೊದಲ ಬಾರಿ ಸ್ವಂತ ದುಡಿಮೆಯಿಂದ ಹಣ ಕೈಗೆ ಬಂದಾಗ ಆಗುವ ಖುಷಿಯೇ ಬೇರೆ. ಇದೇ ಕಾರಣಕ್ಕೆ ಸನಾತನ ಸಂಪ್ರದಾಯದಲ್ಲಿ ಮೊದಲ ಆದಾಯದ ಒಂದು ಭಾಗವನ್ನು ದೇವರಿಗೆ ಅರ್ಪಿಸುವ ಅಥವಾ ದಾನ ಮಾಡುವ ಪದ್ಧತಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ದೇವರಿಗೆ ಏಕೆ ಅರ್ಪಿಸುತ್ತಾರೆ? ಧಾರ್ಮಿಕ ನಂಬಿಕೆಗಳ ಪ್ರಕಾರ, ನಮ್ಮ ಬುದ್ಧಿಶಕ್ತಿ, ಕೆಲಸ ಮಾಡುವ ಸಾಮರ್ಥ್ಯ…

Read More

ಇಂದು ಶ್ರಾವಣ ಮಂಗಳವಾರ ಗೊತ್ತಿಲ್ಲದೆಯೂ ಈ ತಪ್ಪುಗಳನ್ನು ಮಾಡಬೇಡಿ..! ದುರಾದೃಷ್ಟ ವಕ್ಕರಿಸೋದು ಖಚಿತ

Share this… Facebook Whatsapp Telegram Pinterest Twitter Linkedinಶ್ರಾವಣ ಮಂಗಳವಾರ: ಶ್ರಾವಣ ಮಾಸದ ಮಂಗಳವಾರಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಈ ದಿನ ಮಹಿಳೆಯರು ಮಂಗಳಗೌರಿ ವ್ರತ ಆಚರಿಸಿ ಕುಟುಂಬದ ಸುಖ, ಶಾಂತಿ ಮತ್ತು ಯೋಗಕ್ಷೇಮಕ್ಕಾಗಿ ದೇವಿಯ ಪೂಜೆ ಮಾಡುತ್ತಾರೆ. ಮಂಗಳಗೌರಿ ವ್ರತವನ್ನು ಶ್ರದ್ಧೆಯಿಂದ ಆಚರಿಸಿದರೆ ಶುಭ ಫಲ ಸಿಗುತ್ತದೆ ಎಂಬ ನಂಬಿಕೆಯಿದೆ. ಈ ಪವಿತ್ರ ದಿನದಂದು ಕೆಲವು ಕೆಲಸಗಳನ್ನು ಮಾಡಬಾರದು ಎಂದು ಧಾರ್ಮಿಕ ನಂಬಿಕೆಗಳು ಹೇಳುತ್ತವೆ. ಹಾಗಾದರೆ ಶ್ರಾವಣ ಮಂಗಳವಾರದಂದು ಯಾವೆಲ್ಲಾ ವಿಷಯಗಳನ್ನು ತಪ್ಪಿಸಬೇಕು…

Read More

ಚಾಣಕ್ಯ ನೀತಿ: ನಿಜವಾದ ಶ್ರೀಮಂತ ಯಾರು? ಹಣವಿದ್ದವನೇ ಅಲ್ಲ, ಈ ಗುಣ ಇದ್ದವನೇ ಶ್ರೀಮಂತ!

Share this… Facebook Whatsapp Telegram Pinterest Twitter Linkedinಹಣ ಇದ್ದರೆ ಶ್ರೀಮಂತರು ಎಂದು ನಾವು ಸಾಮಾನ್ಯವಾಗಿ ಅಂದುಕೊಳ್ಳುತ್ತೇವೆ. ದೊಡ್ಡ ಮನೆ, ದುಬಾರಿ ಕಾರು, ಬ್ಯಾಂಕ್‌ನಲ್ಲಿ ಸಾಕಷ್ಟು ಹಣ ಇದ್ದರೆ ಜೀವನ ಸೆಟಲ್‌ ಅಂತ ಭಾವಿಸುತ್ತೇವೆ. ಆದರೆ ಚಾಣಕ್ಯನ ವಿಚಾರದಲ್ಲಿ ಶ್ರೀಮಂತಿಕೆ ಅಂದ್ರೆ ಇದಕ್ಕಿಂತ ಸ್ವಲ್ಪ ವಿಭಿನ್ನ. ಆರ್ಯ ಚಾಣಕ್ಯ ಮಹಾನ್ ಚಿಂತಕ, ಅರ್ಥಶಾಸ್ತ್ರಜ್ಞ ಮತ್ತು ರಾಜತಾಂತ್ರಿಕ ತಜ್ಞರಾಗಿದ್ದರು. ಅವರ ‘ಚಾಣಕ್ಯ ನೀತಿ’ಯಲ್ಲಿರುವ ಹಲವು ವಿಚಾರಗಳು ಇಂದಿಗೂ ಜೀವನಕ್ಕೆ ಮಾರ್ಗದರ್ಶನ ನೀಡುತ್ತವೆ. ಚಾಣಕ್ಯನ ವಿಚಾರಗಳ ಪ್ರಕಾರ, ಕೈಯಲ್ಲಿ…

Read More