ಮೆಡಿಕಲ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್..! ದೇಶದಲ್ಲಿ 5,000 ಹೊಸ PG ಸೀಟು, 5,023 MBBS ಸೀಟು ಸೇರ್ಪಡೆ

Share this… Facebook Whatsapp Telegram Pinterest Twitter Linkedinನವದೆಹಲಿ, ಆಗಸ್ಟ್ 9: ಮೆಡಿಕಲ್ ಓದಲು ಬಯಸುತ್ತಿರುವ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ದೇಶದಲ್ಲಿ ತಜ್ಞ ವೈದ್ಯರ ಕೊರತೆ ನೀಗಿಸುವ ಜೊತೆಗೆ ವೈದ್ಯಕೀಯ ಶಿಕ್ಷಣಕ್ಕೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಹೊಸ ಸೀಟುಗಳನ್ನು ಸೇರ್ಪಡೆ ಮಾಡಲು ಸರ್ಕಾರ ನಿರ್ಧರಿಸಿದೆ. 2028-29ರ ಶೈಕ್ಷಣಿಕ ವರ್ಷದ ವೇಳೆಗೆ ದೇಶಾದ್ಯಂತ 5,000 ಹೆಚ್ಚುವರಿ ಮೆಡಿಕಲ್ PG ಸೀಟುಗಳನ್ನು ಸೇರ್ಪಡೆ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಕೇಂದ್ರ ಆರೋಗ್ಯ…

Read More

79 ವರ್ಷಗಳ ಬಳಿಕ ಗ್ರಾಮಕ್ಕೆ ಬಂತು ಮೊದಲ ಸರ್ಕಾರಿ ಬಸ್‌; ಹಬ್ಬದಂತೆ ಸಂಭ್ರಮಿಸಿದ ಜನ!

Share this… Facebook Whatsapp Telegram Pinterest Twitter Linkedinರಾಜಸ್ಥಾನದ ಕುರ್ತಾಲ್‌ ಗ್ರಾಮದ ಜನರಿಗೆ ಇದು ಸಾಮಾನ್ಯ ಬಸ್‌ ಆಗಮನವಾಗಿರಲಿಲ್ಲ. ಸ್ವಾತಂತ್ರ್ಯ ಬಂದ ಸುಮಾರು 79 ವರ್ಷಗಳ ಬಳಿಕ ಮೊದಲ ಬಾರಿಗೆ ಸರ್ಕಾರಿ ಬಸ್‌ ಗ್ರಾಮಕ್ಕೆ ಬಂದಿದ್ದು, ಗ್ರಾಮಸ್ಥರು ಹಬ್ಬದಂತೆ ಸಂಭ್ರಮಿಸಿದ್ದಾರೆ. ಬಸ್‌ ಗ್ರಾಮಕ್ಕೆ ಬರುತ್ತಿದ್ದಂತೆ ರಸ್ತೆಯ ಎರಡೂ ಬದಿಯಲ್ಲಿ ಜನರು ಜಮಾಯಿಸಿದ್ದರು. ಹೂವುಗಳನ್ನು ಸುರಿಸಿ, ಆರತಿ ಮಾಡಿ, ಪಟಾಕಿ ಸಿಡಿಸಿ ಬಸ್‌ ಅನ್ನು ಸ್ವಾಗತಿಸಿದ್ದಾರೆ. ಡ್ರಮ್‌ಗಳ ಸದ್ದಿಗೆ ಹಲವರು ಕುಣಿದು ಸಂಭ್ರಮಿಸಿದ್ದಾರೆ. ಬಸ್‌ನ ಚಾಲಕ ಮತ್ತು…

Read More

ಸತ್ತವರ ಆಧಾರ್‌ಕಾರ್ಡ್‌ನಿಂದ ಸರ್ಕಾರ ಏನು ಮಾಡುತ್ತೆ? UIDAI ನಿಯಮ ತಿಳಿಯಿರಿ

Share this… Facebook Whatsapp Telegram Pinterest Twitter Linkedinವ್ಯಕ್ತಿಯೊಬ್ಬರು ಮೃತಪಟ್ಟ ಬಳಿಕ ಅವರ ಆಧಾರ್‌ಗೆ ಏನಾಗುತ್ತದೆ? ಆಧಾರ್‌ನ್ನು ರದ್ದು ಮಾಡಲಾಗುತ್ತದೆಯೇ? ಕುಟುಂಬಸ್ಥರು ಏನು ಮಾಡಬೇಕು? ಈ ಬಗ್ಗೆ ಹಲವರಿಗೆ ಗೊಂದಲವಿದೆ. UIDAI ನಿಯಮಗಳ ಪ್ರಕಾರ, ಮೃತ ವ್ಯಕ್ತಿಯ ಆಧಾರ್‌ನ್ನು ಗುರುತಿಸಿ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ಇದೆ. ಆಧಾರ್ ಸಂಖ್ಯೆ ಒಬ್ಬ ವ್ಯಕ್ತಿಗೆ ಮಾತ್ರ ಸೇರಿರುತ್ತದೆ. ವ್ಯಕ್ತಿಯ ಮರಣದ ಬಳಿಕ ಅದನ್ನು ಮತ್ತೊಬ್ಬರಿಗೆ ನೀಡುವುದಿಲ್ಲ. ಜೊತೆಗೆ, ಮೃತರ ಆಧಾರ್ ದುರ್ಬಳಕೆಯಾಗದಂತೆ ತಡೆಯುವುದು ಈ ಪ್ರಕ್ರಿಯೆಯ ಪ್ರಮುಖ ಉದ್ದೇಶವಾಗಿದೆ. ಆಧಾರ್…

Read More

200 ವರ್ಷಗಳಿಂದ ಬಾವಲಿಗಳೇ ಈ ಗ್ರಾಮದ ಕಾವಲುಗಾರರು – ವಿಚಿತ್ರ ಹಳ್ಳಿ ಯಾವುದು ಗೊತ್ತಾ?

Share this… Facebook Whatsapp Telegram Pinterest Twitter Linkedinಬಾವಲಿ ಅಂದರೆ ಸಾಕು, ಕೆಲವರಿಗೆ ಭಯ. ಆದರೆ ಈ ಗ್ರಾಮದಲ್ಲಿ ಮಾತ್ರ ಬಾವಲಿಗಳಿಗೆ ವಿಶೇಷ ಗೌರವ. ಇಲ್ಲಿನ ಜನರು ಬಾವಲಿಗಳನ್ನು ಸಾಮಾನ್ಯ ಜೀವಿಗಳಂತೆ ನೋಡದೆ, ಗ್ರಾಮವನ್ನು ಕಾಪಾಡುವ ದೇವತೆಗಳಂತೆ ಪೂಜಿಸುತ್ತಾರೆ. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ರಾಪುರ್ ಮಂಡಲದ ಗೋನುಪಲ್ಲಿ ಗ್ರಾಮ ಇದಕ್ಕೆ ಸಾಕ್ಷಿಯಾಗಿದೆ. ಗ್ರಾಮದ ಪೂರ್ವ ಬೀದಿಯಲ್ಲಿ ವಾಸಿಸುವ ಈ ಬಾವಲಿಗಳನ್ನು ಸ್ಥಳೀಯರು ಗ್ರಾಮ ದೇವತೆಗಳಂತೆ ಹಾಗೂ ರಕ್ಷಕ ದೇವತೆಗಳಂತೆ ನಂಬಿಕೊಂಡಿದ್ದಾರೆ. ಸ್ಥಳೀಯರ ನಂಬಿಕೆಯ ಪ್ರಕಾರ, ಸುಮಾರು…

Read More

ವಿಜಯ್ ವಿರುದ್ಧದ ವಿಚ್ಛೇದನ ಅರ್ಜಿ ವಾಪಸ್ ಪಡೆದ ಸಂಗೀತಾ; ಕೇಸ್ ಕ್ಲೋಸ್

Share this… Facebook Whatsapp Telegram Pinterest Twitter Linkedinಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ವಿರುದ್ಧ ಅವರ ಪತ್ನಿ ಸಂಗೀತಾ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಹಿಂಪಡೆದಿದ್ದಾರೆ. ಸಂಗೀತಾ ಅವರ ನಿರ್ಧಾರದ ಬೆನ್ನಲ್ಲೇ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯ ಪ್ರಕರಣವನ್ನು ಮುಕ್ತಾಯಗೊಳಿಸಿದೆ. ಸಂಗೀತಾ ಅವರು ಲಂಡನ್‌ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದರು. ತಮಿಳುನಾಡು ವಿಧಾನಸಭೆ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಜಯ್ ಖುದ್ದಾಗಿ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ವರ್ಷದ ಫೆಬ್ರವರಿಯಲ್ಲಿ ಸಂಗೀತಾ ಅವರು ವಿಜಯ್ ವಿರುದ್ಧ…

Read More

ಫ್ರೆಂಡ್‌ಶಿಪ್ ಡೇ ರೀತಿನೇ ಕೈಮಗ್ಗ ದಿನವನ್ನೂ ಆಚರಿಸಿ; ದೇಶದ ಜನತೆಗೆ ಪ್ರಧಾನಿ ಮೋದಿ ವಿಶೇಷ ಕರೆ

Share this… Facebook Whatsapp Telegram Pinterest Twitter Linkedinರಾಷ್ಟ್ರೀಯ ಕೈಮಗ್ಗ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ವಿಶೇಷ ಸಂದೇಶ ನೀಡಿದ್ದಾರೆ. ಫ್ರೆಂಡ್‌ಶಿಪ್ ಡೇಯನ್ನು ಯಾವ ಉತ್ಸಾಹದಿಂದ ಆಚರಿಸುತ್ತೀರೋ, ಅದೇ ರೀತಿ ಆಗಸ್ಟ್ 7ರಂದು ಕೈಮಗ್ಗ ದಿನವನ್ನೂ ಆಚರಿಸಿ ಎಂದು ಕರೆ ನೀಡಿದ್ದಾರೆ. ಪ್ರಧಾನಿ ಮೋದಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು, ಸ್ವದೇಶಿ ಚಳುವಳಿಯ ಮಹತ್ವವನ್ನು ನೆನಪಿಸಿದರು. 1905ರ ಆಗಸ್ಟ್ 7ರಂದು ಸ್ವದೇಶಿ ಚಳುವಳಿ ಆರಂಭವಾಗಿದ್ದು, ಅದು ಭಾರತದ ಸ್ವಾವಲಂಬನೆಯ ಅಡಿಪಾಯವಾಗಿತ್ತು…

Read More

‘ಕ್ಯಾ ಬೋಲ್ಟಿ ಪಬ್ಲಿಕ್’ ಅಭಿಯಾನ ಘೋಷಿಸಿದ ಸಿಜೆಪಿ; ದೇಶಾದ್ಯಂತ ಪ್ರವಾಸಕ್ಕೆ ಅಭಿಜೀತ್ ದೀಪ್ಕೆ

Share this… Facebook Whatsapp Telegram Pinterest Twitter Linkedinಮುಂಬೈ: ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ‘ಕ್ಯಾ ಬೋಲ್ಟಿ ಪಬ್ಲಿಕ್’ ಹೆಸರಿನ ರಾಷ್ಟ್ರವ್ಯಾಪಿ ಅಭಿಯಾನ ಘೋಷಿಸಿದ್ದಾರೆ. ಸೆಪ್ಟೆಂಬರ್‌ನಿಂದ ದೇಶದಾದ್ಯಂತ ಪ್ರವಾಸ ಕೈಗೊಂಡು ನಿರುದ್ಯೋಗ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯದ ವಿಚಾರಗಳನ್ನು ಜನರ ಮುಂದೆ ತರುವುದಾಗಿ ತಿಳಿಸಿದ್ದಾರೆ. ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿ, ‘ಕ್ಯಾ ಬೋಲ್ಟಿ ಪಬ್ಲಿಕ್’ ಅಭಿಯಾನದ ಮೂಲಕ ದೇಶದ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು…

Read More

ತಮಿಳುನಾಡು ಬಜೆಟ್‌ನಲ್ಲಿ ಬಂಪರ್ ಘೋಷಣೆ! ಮಹಿಳೆಯರಿಗೆ ಚಿನ್ನ, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್

Share this… Facebook Whatsapp Telegram Pinterest Twitter Linkedinಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (Vijay) ನೇತೃತ್ವದ ಸರ್ಕಾರ ತನ್ನ ಮೊದಲ ಪೂರ್ಣ ಪ್ರಮಾಣದ ಬಜೆಟ್‌ನ್ನು ವಿಧಾನಸಭೆಯಲ್ಲಿ ಮಂಡಿಸಿದೆ. ಹಣಕಾಸು ಸಚಿವ ಎನ್. ಮೇರಿ ವಿಲ್ಸನ್ ಬಜೆಟ್ ಮಂಡಿಸಿದ್ದು, ಶಿಕ್ಷಣ, ಮಹಿಳಾ ಕಲ್ಯಾಣ, ನವಜಾತ ಶಿಶುಗಳು, ಯುವಕರ ಕೌಶಲ್ಯಾಭಿವೃದ್ಧಿ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಬಜೆಟ್ ಭಾಷಣದಲ್ಲಿ ಮಾತನಾಡಿದ ಸಚಿವರು, 2031ರೊಳಗೆ ತಮಿಳುನಾಡನ್ನು 1.5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿಸುವ ಗುರಿ ಹೊಂದಿರುವುದಾಗಿ…

Read More

ಗ್ಯಾಸ್ ಸಿಲಿಂಡರ್ ಮತ್ತೆ ದುಬಾರಿ? ಜನಸಾಮಾನ್ಯರಿಗೆ ಕೇಂದ್ರದಿಂದ ಬಿಗ್‌ ಶಾಕ್‌

Share this… Facebook Whatsapp Telegram Pinterest Twitter Linkedinಸಾಮಾನ್ಯ ಜನರಿಗೆ ಮತ್ತೊಮ್ಮೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯ ಶಾಕ್ ಎದುರಾಗುವ ಸಾಧ್ಯತೆ ಇದೆ. ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಮೇಲೆ ಹೆಚ್ಚುವರಿ ಶುಲ್ಕ ವಿಧಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಪ್ರಸ್ತಾವನೆ ಜಾರಿಗೆ ಬಂದರೆ, ಗೃಹಬಳಕೆಯ ಸಿಲಿಂಡರ್ ಬೆಲೆ ಸುಮಾರು ₹18ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸದ್ಯ ಸರ್ಕಾರ ಎಲ್‌ಪಿಜಿ ಗ್ಯಾಸ್‌ಗೆ ಪ್ರತಿ ಕೆಜಿಗೆ ₹1.29 ಹೆಚ್ಚುವರಿ ಶುಲ್ಕ ವಿಧಿಸುವ ಪ್ರಸ್ತಾವನೆ ಪರಿಶೀಲಿಸುತ್ತಿದೆ. ಈ…

Read More

ಆಗಸದಿಂದ 300 ಅಡಿ ಕುಸಿದ ಏರ್ ಇಂಡಿಯಾ ವಿಮಾನ; 14 ಮಂದಿಗೆ ಗಾಯ

Share this… Facebook Whatsapp Telegram Pinterest Twitter Linkedinನವದೆಹಲಿ: ಫುಕೆಟ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ಹಾರಾಟದ ವೇಳೆ ತೀವ್ರ ಗಾಳಿಗೆ ಸಿಲುಕಿ ಏಕಾಏಕಿ ಸುಮಾರು 300 ಅಡಿ ಕೆಳಕ್ಕೆ ಕುಸಿದ ಘಟನೆ ನಡೆದಿದೆ. ಈ ವೇಳೆ ಪ್ರಯಾಣಿಕರು ಹಾಗೂ ಸಿಬ್ಬಂದಿ ಸೇರಿ 14 ಮಂದಿ ಗಾಯಗೊಂಡಿದ್ದಾರೆ. ಅದೃಷ್ಟವಶಾತ್, ವಿಮಾನ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಘಟನೆಯ ವೇಳೆ ಸೀಟ್‌ ಬೆಲ್ಟ್‌ ಧರಿಸದಿದ್ದ ಕೆಲ ಪ್ರಯಾಣಿಕರು ಮತ್ತು…

Read More