ರಾಧಿಕಾ-ಮಕ್ಕಳ ಜೊತೆ ವರಮಹಾಲಕ್ಷ್ಮೀ ಹಬ್ಬ ಆಚರಿಸಿದ ಯಶ್; ಫೋಟೋಸ್ ವೈರಲ್

Share this… Facebook Whatsapp Telegram Pinterest Twitter Linkedinಸ್ಯಾಂಡಲ್‌ವುಡ್‌ನ ಜನಪ್ರಿಯ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ಈ ಬಾರಿ ವರಮಹಾಲಕ್ಷ್ಮೀ ಹಬ್ಬವನ್ನು ತುಸು ವಿಭಿನ್ನವಾಗಿ ಆಚರಿಸಿದ್ದಾರೆ. ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದರೂ ಯಶ್ ಹಬ್ಬದ ಸಂಭ್ರಮದಿಂದ ದೂರ ಉಳಿದಿಲ್ಲ. ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಸದ್ಯ ಬ್ಯುಸಿಯಾಗಿದ್ದಾರೆ. ಹೀಗಾಗಿ ಹಬ್ಬದ ದಿನ ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳ ಜೊತೆ ನೇರವಾಗಿ ಇರಲು ಸಾಧ್ಯವಾಗಿಲ್ಲ. ಆದರೆ, ಬಿಡುವಿಲ್ಲದ ಕೆಲಸದ ನಡುವೆಯೂ…

Read More

ಅಂಧಭಕ್ತೆ ಎಂದು ಕರೆಸಿಕೊಳ್ಳಲು ಹೆಮ್ಮೆ ಎಂದ ಸೂರ್ಯವಂಶಿ ನಟಿ ಇಶಾ; ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ

Share this… Facebook Whatsapp Telegram Pinterest Twitter Linkedinಮುಂಬೈ: ‘ಸೂರ್ಯವಂಶ’ ಸಿನಿಮಾದಲ್ಲಿ ವಿಷ್ಣುವರ್ಧನ್‌ ಜೊತೆ ನಟಿಸಿ ಕನ್ನಡಿಗರಿಗೂ ಪರಿಚಿತರಾಗಿರುವ ನಟಿ ಇಶಾ ಕೊಪ್ಪಿಕರ್‌ ಇದೀಗ ತಮ್ಮ ಹೇಳಿಕೆಯೊಂದರಿಂದ ಸುದ್ದಿಯಾಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ‘ನಾನು ಹೆಮ್ಮೆಯ ಅಂಧಭಕ್ತೆ’ ಎಂದು ಹೇಳಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ವಿಡಿಯೋದಲ್ಲಿ ಮಾತನಾಡಿರುವ ಇಶಾ, ದೇಶವನ್ನು ಪ್ರೀತಿಸುವುದು ಮತ್ತು ದೇಶ ಅಭಿವೃದ್ಧಿಯಾಗುವುದನ್ನು ನೋಡಿ ಹೆಮ್ಮೆಪಡುವುದೇ ಭಕ್ತಿ ಎಂದಾದರೆ, ತಾನು ದೇಶದ…

Read More

ಡೇಟಿಂಗ್ ಆ್ಯಪ್‌ನಲ್ಲಿ ಹೃತಿಕ್ ರೋಷನ್ ಪ್ರೊಫೈಲ್ ವೈರಲ್; ಸಬಾ ಆಜಾದ್ ಜೊತೆ ಬ್ರೇಕಪ್ ಆಯ್ತಾ?

Share this… Facebook Whatsapp Telegram Pinterest Twitter Linkedinಬಾಲಿವುಡ್ ನಟ ಹೃತಿಕ್ ರೋಷನ್ ಮತ್ತೆ ಡೇಟಿಂಗ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಹೃತಿಕ್ ಮತ್ತು ನಟಿ-ಗಾಯಕಿ ಸಬಾ ಆಜಾದ್ ನಡುವೆ ಬ್ರೇಕಪ್ ಆಗಿದೆ ಎಂಬ ಚರ್ಚೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಇದಕ್ಕೆ ಕಾರಣ, ಡೇಟಿಂಗ್ ಆ್ಯಪ್‌ನಲ್ಲಿ ಹೃತಿಕ್ ರೋಷನ್ ಅವರದ್ದೆಂದು ಹೇಳಲಾಗುತ್ತಿರುವ ಪ್ರೊಫೈಲ್‌ವೊಂದು ವೈರಲ್ ಆಗಿರುವುದು. ವೈರಲ್ ಆಗಿರುವ ಪ್ರೊಫೈಲ್‌ನಲ್ಲಿ ಹೃತಿಕ್ ಅವರ ಫೋಟೋ ಇದ್ದು, ತಮ್ಮನ್ನು ನಟ, ನಿರ್ಮಾಪಕ ಮತ್ತು ಉದ್ಯಮಿ ಎಂದು ಪರಿಚಯಿಸಿಕೊಂಡಿರುವ ಮಾಹಿತಿ…

Read More

ಪಾಕ್‌ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸತ್ತಿದ್ದಾರಾ? ಸಾವಿನ ಸುದ್ದಿ ಬೆನ್ನಲ್ಲೇ ಸೇನೆಯಿಂದ ಸ್ಪಷ್ಟನೆ

Share this… Facebook Whatsapp Telegram Pinterest Twitter Linkedinಇಸ್ಲಾಮಾಬಾದ್: ಪಾಕಿಸ್ತಾನದ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೃತಪಟ್ಟಿದ್ದಾರೆ ಎಂಬ ಸುದ್ದಿ ನಿನ್ನೆ ಭಾರೀ ಸದ್ದು ಮಾಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ವೇಗವಾಗಿ ಹರಡುತ್ತಿದ್ದಂತೆ, ಪಾಕಿಸ್ತಾನ ಸೇನೆ ಇದೀಗ ಸ್ಪಷ್ಟನೆ ನೀಡಿದೆ. ಇಮ್ರಾನ್ ಖಾನ್ ಮೃತಪಟ್ಟಿದ್ದಾರೆ ಎಂಬ ವರದಿಗಳು ಸುಳ್ಳು ಮತ್ತು ಆಧಾರರಹಿತ ಎಂದು ಸೇನೆಯ ಮಾಧ್ಯಮ ವಿಭಾಗ ಐಎಸ್‌ಪಿಆರ್ ಹೇಳಿದೆ. ಇಮ್ರಾನ್ ಖಾನ್ ಸಾವಿನ ಸುದ್ದಿ ಹೇಗೆ ಹರಡಿತು? ಪಾಕಿಸ್ತಾನಿ ಪತ್ರಕರ್ತ ವಜಾಹತ್…

Read More

ಪಾಕಿಸ್ತಾನದಲ್ಲಿ ಚಿನ್ನದ ಬೆಲೆ ಎಷ್ಟು ಗೊತ್ತಾ? ಒಂದು ಗ್ರಾಂ ಖರೀದಿಸಲು ಬೇಕಾಗುವ ಹಣ ಕೇಳಿದ್ರೆ ಶಾಕ್ ಆಗ್ತೀರಾ!

Share this… Facebook Whatsapp Telegram Pinterest Twitter Linkedinಇಸ್ಲಾಮಾಬಾದ್: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕಳೆದ ಒಂದು-ಎರಡು ವರ್ಷಗಳಲ್ಲಿ ಚಿನ್ನದ ದರ ಭಾರಿ ಏರಿಕೆಯಾಗಿದ್ದು, ಸಾಮಾನ್ಯ ಜನರಿಗೆ ಚಿನ್ನ ಖರೀದಿಸುವುದು ಕಷ್ಟವಾಗಿದೆ. ಭಾರತ ಮಾತ್ರವಲ್ಲ, ಪಾಕಿಸ್ತಾನದಲ್ಲೂ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಆಗಸ್ಟ್ ಮೊದಲ ವಾರದಲ್ಲೇ ಪಾಕಿಸ್ತಾನದಲ್ಲಿ ಚಿನ್ನದ ಬೆಲೆ ಶೇ.8ರಷ್ಟು ಏರಿಕೆಯಾಗಿದೆ. ಸದ್ಯ ಅಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ತೊಲಾಕ್ಕೆ 4,12,154 ಪಾಕಿಸ್ತಾನಿ ರೂಪಾಯಿ ಇದೆ. ಪಾಕಿಸ್ತಾನದಲ್ಲಿ ಒಂದು ತೊಲಾ…

Read More

ಜೈಸ್ವಾಲ್ ಜೊತೆ ಡೇಟಿಂಗ್ ವದಂತಿ; ಮೃಣಾಲ್ ಠಾಕೂರ್ ಕೊಟ್ರು ಖಡಕ್ ಉತ್ತರ

Share this… Facebook Whatsapp Telegram Pinterest Twitter Linkedinನಟಿ ಮೃಣಾಲ್ ಠಾಕೂರ್‌ ಹಾಗೂ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್‌ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಒಂದೇ ಉಪಹಾರ ಗೃಹದಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದೇ ಈ ಗಾಸಿಪ್‌ಗೆ ಕಾರಣವಾಗಿತ್ತು. ಇದೀಗ ಮೃಣಾಲ್ ಠಾಕೂರ್ ಈ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದು, ಸಾಕ್ಷಿಯಿಲ್ಲದೆ ಸುಳ್ಳು ಸುದ್ದಿ ಹರಡಬೇಡಿ ಎಂದು ಹೇಳಿದ್ದಾರೆ. ಮೃಣಾಲ್ ಠಾಕೂರ್ ಅವರ ಹೆಸರು ಈ ಹಿಂದೆ ಕೂಡ ಹಲವು ಸೆಲೆಬ್ರಿಟಿಗಳ ಜೊತೆ ತಳುಕು ಹಾಕಲಾಗಿತ್ತು. ಇದೀಗ…

Read More

79 ವರ್ಷಗಳ ಬಳಿಕ ಗ್ರಾಮಕ್ಕೆ ಬಂತು ಮೊದಲ ಸರ್ಕಾರಿ ಬಸ್‌; ಹಬ್ಬದಂತೆ ಸಂಭ್ರಮಿಸಿದ ಜನ!

Share this… Facebook Whatsapp Telegram Pinterest Twitter Linkedinರಾಜಸ್ಥಾನದ ಕುರ್ತಾಲ್‌ ಗ್ರಾಮದ ಜನರಿಗೆ ಇದು ಸಾಮಾನ್ಯ ಬಸ್‌ ಆಗಮನವಾಗಿರಲಿಲ್ಲ. ಸ್ವಾತಂತ್ರ್ಯ ಬಂದ ಸುಮಾರು 79 ವರ್ಷಗಳ ಬಳಿಕ ಮೊದಲ ಬಾರಿಗೆ ಸರ್ಕಾರಿ ಬಸ್‌ ಗ್ರಾಮಕ್ಕೆ ಬಂದಿದ್ದು, ಗ್ರಾಮಸ್ಥರು ಹಬ್ಬದಂತೆ ಸಂಭ್ರಮಿಸಿದ್ದಾರೆ. ಬಸ್‌ ಗ್ರಾಮಕ್ಕೆ ಬರುತ್ತಿದ್ದಂತೆ ರಸ್ತೆಯ ಎರಡೂ ಬದಿಯಲ್ಲಿ ಜನರು ಜಮಾಯಿಸಿದ್ದರು. ಹೂವುಗಳನ್ನು ಸುರಿಸಿ, ಆರತಿ ಮಾಡಿ, ಪಟಾಕಿ ಸಿಡಿಸಿ ಬಸ್‌ ಅನ್ನು ಸ್ವಾಗತಿಸಿದ್ದಾರೆ. ಡ್ರಮ್‌ಗಳ ಸದ್ದಿಗೆ ಹಲವರು ಕುಣಿದು ಸಂಭ್ರಮಿಸಿದ್ದಾರೆ. ಬಸ್‌ನ ಚಾಲಕ ಮತ್ತು…

Read More

200 ವರ್ಷಗಳಿಂದ ಬಾವಲಿಗಳೇ ಈ ಗ್ರಾಮದ ಕಾವಲುಗಾರರು – ವಿಚಿತ್ರ ಹಳ್ಳಿ ಯಾವುದು ಗೊತ್ತಾ?

Share this… Facebook Whatsapp Telegram Pinterest Twitter Linkedinಬಾವಲಿ ಅಂದರೆ ಸಾಕು, ಕೆಲವರಿಗೆ ಭಯ. ಆದರೆ ಈ ಗ್ರಾಮದಲ್ಲಿ ಮಾತ್ರ ಬಾವಲಿಗಳಿಗೆ ವಿಶೇಷ ಗೌರವ. ಇಲ್ಲಿನ ಜನರು ಬಾವಲಿಗಳನ್ನು ಸಾಮಾನ್ಯ ಜೀವಿಗಳಂತೆ ನೋಡದೆ, ಗ್ರಾಮವನ್ನು ಕಾಪಾಡುವ ದೇವತೆಗಳಂತೆ ಪೂಜಿಸುತ್ತಾರೆ. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ರಾಪುರ್ ಮಂಡಲದ ಗೋನುಪಲ್ಲಿ ಗ್ರಾಮ ಇದಕ್ಕೆ ಸಾಕ್ಷಿಯಾಗಿದೆ. ಗ್ರಾಮದ ಪೂರ್ವ ಬೀದಿಯಲ್ಲಿ ವಾಸಿಸುವ ಈ ಬಾವಲಿಗಳನ್ನು ಸ್ಥಳೀಯರು ಗ್ರಾಮ ದೇವತೆಗಳಂತೆ ಹಾಗೂ ರಕ್ಷಕ ದೇವತೆಗಳಂತೆ ನಂಬಿಕೊಂಡಿದ್ದಾರೆ. ಸ್ಥಳೀಯರ ನಂಬಿಕೆಯ ಪ್ರಕಾರ, ಸುಮಾರು…

Read More

ವಿರಾಟ್-ಅನುಷ್ಕಾ ಭೇಟಿಯ ಬಳಿಕ ಅನ್‌ಫಾಲೋ ಮಾಡಿದ್ದೇಕೆ ಸೋನಾಕ್ಷಿ

Share this… Facebook Whatsapp Telegram Pinterest Twitter Linkedin ಬಾಲಿವುಡ್‌ನಲ್ಲಿ ಮತ್ತೊಮ್ಮೆ ಸೋಷಿಯಲ್ ಮೀಡಿಯಾ ಚರ್ಚೆಗೆ ಕಾರಣವಾಗಿದೆ. ನಟಿ ಸೋನಾಕ್ಷಿ ಸಿನ್ಹಾ ಅವರು ಅನುಷ್ಕಾ ಶರ್ಮಾ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಇದರಿಂದ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ರೆಡ್ಡಿಟ್ ಮತ್ತು ಎಕ್ಸ್ (ಹಳೆಯ ಟ್ವಿಟರ್) ಸೇರಿದಂತೆ ಹಲವು ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಈ ಬಗ್ಗೆ ಹಲವು ರೀತಿಯ ಊಹಾಪೋಹಗಳು ಹರಿದಾಡುತ್ತಿವೆ. ಕೆಲವು ಬಳಕೆದಾರರ…

Read More

ಮುಖಕ್ಕೆ ಫೇಸ್‌ ಪ್ಯಾಕ್‌ ಹಚ್ಚಿಕೊಂಡೇ ಮೀಟಿಂಗ್! ಮ್ಯಾನೇಜರ್‌ಗೆ ಯುವತಿಯ ಉತ್ತರ ವೈರಲ್

Share this… Facebook Whatsapp Telegram Pinterest Twitter Linkedinವರ್ಕ್ ಫ್ರಮ್ ಹೋಮ್ ಮಾಡುವ ವೇಳೆ ಕೆಲಸದ ಜೊತೆಗೆ ವೈಯಕ್ತಿಕ ಸಮಯವನ್ನೂ ಬಳಸಿಕೊಳ್ಳಲು ಯತ್ನಿಸಿದ ಜೆನ್ Z ಉದ್ಯೋಗಿಯೊಬ್ಬಳ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮುಖಕ್ಕೆ ಫೇಸ್‌ ಪ್ಯಾಕ್‌ ಹಚ್ಚಿಕೊಂಡೇ ಆನ್‌ಲೈನ್ ಮೀಟಿಂಗ್‌ಗೆ ಹಾಜರಾದ ಆಕೆ, ಮ್ಯಾನೇಜರ್‌ಗೆ ನೀಡಿದ ಉತ್ತರ ನೆಟ್ಟಿಗರ ಗಮನ ಸೆಳೆದಿದೆ. ಟೀಮ್ ಬ್ರಿಡ್ಜರ್ಸ್ (Team Bridgers) ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಮ್ಯಾನೇಜರ್ ಆನ್‌ಲೈನ್ ಮೀಟಿಂಗ್…

Read More