‘ಮದುವೆ ಆಗುವುದು ಅಷ್ಟು ಮುಖ್ಯವಲ್ಲ’; ನಟಿ ರಮ್ಯಾ ಕೊಟ್ಟ ಖಡಕ್ ಉತ್ತರ

Share this… Facebook Whatsapp Telegram Pinterest Twitter Linkedinನಟಿ ರಮ್ಯಾ ಅವರ ಮದುವೆ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಇದೆ. ಈ ನಡುವೆ ಮದುವೆ ಕುರಿತು ರಮ್ಯಾ ಅವರು ಮಾತನಾಡಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಾರ್ಯಕ್ರಮವೊಂದರಲ್ಲಿ ಪತ್ರಕರ್ತೆ ನಬಿಲಾ ಜಮಾಲ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಮ್ಯಾ, “ಮದುವೆ ಆಗುವುದು ಅಷ್ಟು ಮುಖ್ಯವೇ? ಖಂಡಿತಾ ಇಲ್ಲ. ನಾನು ಯಾರೆಂಬುದು ಮದುವೆಯಿಂದ ನಿರ್ಧಾರ ಆಗಲ್ಲ. ಮದುವೆ ಇಲ್ಲದೇ ನಾವು ಖುಷಿಯಾಗಿದ್ದೇವೆ ಅಲ್ಲವಾ? ಖುಷಿಯಾಗಿ ಇರುವುದೇ ಎಲ್ಲಕ್ಕಿಂತ…

Read More

ವಿದ್ಯುತ್ ಇಲ್ಲ, ಮೊಬೈಲ್ ಇಲ್ಲ, ಇಂಟರ್ನೆಟ್ ಇಲ್ಲ; ನೂರಾರು ವರ್ಷ ಹಿಂದಿನಂತೆ ಬದುಕುತ್ತಿರುವ ಭಾರತದ ಏಕೈಕ ಹಳ್ಳಿ ಇದು!

Share this… Facebook Whatsapp Telegram Pinterest Twitter Linkedinಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್, ಇಂಟರ್ನೆಟ್ ಮತ್ತು ವಿದ್ಯುತ್ ಇಲ್ಲದೆ ಜೀವನ ನಡೆಸುವುದು ಅಚ್ಚರಿಯೇ ಸರಿ. ಆದರೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಅಂತಕಪಲ್ಲಿ ಬೆಟ್ಟಗಳಲ್ಲಿರುವ ಕುರ್ಮಾ ಗ್ರಾಮಮ್ ಎಂಬ ಹಳ್ಳಿಯ ಜೀವನಶೈಲಿ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಸುಮಾರು 60 ಎಕರೆ ಪ್ರದೇಶದಲ್ಲಿರುವ ಈ ಗ್ರಾಮದಲ್ಲಿ ಕೇವಲ 17 ಕುಟುಂಬಗಳು ವಾಸಿಸುತ್ತಿವೆ. ಇಲ್ಲಿ ಸ್ಮಾರ್ಟ್‌ಫೋನ್, ಇಂಟರ್ನೆಟ್ ಅಥವಾ ಡಿಶ್…

Read More

ಇದು ವಿಶ್ವದ ಅತ್ಯಂತ ಸ್ಟ್ರಾಂಗ್ ಬಿಯರ್‌ಗಳಲ್ಲಿ ಒಂದು; ಇದಕ್ಕೆ ಹಾವಿನ ಹೆಸರೇಕೆ ಗೊತ್ತಾ?

Share this… Facebook Whatsapp Telegram Pinterest Twitter Linkedinಬಿಯರ್‌ ಅಂದ್ರೆ ಸಾಮಾನ್ಯವಾಗಿ ಕಡಿಮೆ ಆಲ್ಕೋಹಾಲ್‌ ಇರುವ ಡ್ರಿಂಕ್‌ ಅಂತಲೇ ಹಲವರು ಅಂದುಕೊಳ್ಳುತ್ತಾರೆ. ಆದರೆ ಪ್ರಪಂಚದಲ್ಲಿ ಸಾಮಾನ್ಯ ಬಿಯರ್‌ಗಿಂತ ಹಲವು ಪಟ್ಟು ಹೆಚ್ಚು ಆಲ್ಕೋಹಾಲ್‌ ಹೊಂದಿರುವ ಕೆಲವು ಬಿಯರ್‌ಗಳೂ ಇವೆ. ಅವುಗಳಲ್ಲಿ ‘Snake Venom’ ಕೂಡ ಒಂದು. ಸ್ಕಾಟ್ಲೆಂಡ್‌ನ Brewmeister ತಯಾರಿಸಿದ ‘Snake Venom’ ಬಿಯರ್‌ನಲ್ಲಿ ಸುಮಾರು 67.5% ABV ಆಲ್ಕೋಹಾಲ್‌ ಇದೆ ಎಂದು ಕಂಪನಿ ಹೇಳಿಕೊಂಡಿದೆ. ಇದೇ ಕಾರಣಕ್ಕೆ ಇದು ವಿಶ್ವದ ಅತ್ಯಂತ ಸ್ಟ್ರಾಂಗ್ ಬಿಯರ್‌ಗಳಲ್ಲಿ…

Read More

Snake Safety: ಈ ಮರ ಹಾವುಗಳಿಗೆ ಎರಡನೇ ಮನೆ ಇದ್ದಂತೆ.. ಈಗಲೇ ಕಿತ್ತು ಬಿಸಾಕಿ

Share this… Facebook Whatsapp Telegram Pinterest Twitter LinkedinSnake Safety: ಮಳೆಗಾಲದಲ್ಲಿ ಹಾವುಗಳು ಸಾಮಾನ್ಯಕ್ಕಿಂತ ಹೆಚ್ಚು ಕಾಣಿಸಿಕೊಳ್ಳಬಹುದು. ಮಳೆಯ ಕಾರಣದಿಂದ ಅವುಗಳ ಅಡಗುದಾಣಗಳಿಗೆ ನೀರು ನುಗ್ಗುವುದು, ಆಹಾರದ ಹುಡುಕಾಟ ಮತ್ತು ತೇವಾಂಶ ಹೆಚ್ಚಾಗುವುದು ಇದಕ್ಕೆ ಪ್ರಮುಖ ಕಾರಣಗಳಾಗಿರಬಹುದು. ಹೀಗಾಗಿ ಮನೆಯ ಸುತ್ತಮುತ್ತ ಈ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರುವುದು ಮುಖ್ಯ. ಹಾವುಗಳನ್ನು ಕಂಡ ತಕ್ಷಣ ಅವುಗಳನ್ನು ಕೊಲ್ಲುವುದು ಅಥವಾ ಹಿಡಿಯಲು ಪ್ರಯತ್ನಿಸುವುದು ಅಪಾಯಕಾರಿ. ಭಾರತದಲ್ಲಿ ಕಂಡುಬರುವ ಬಹುತೇಕ ಹಾವುಗಳು ವಿಷಕಾರಿಯಾಗಿಲ್ಲ. ಹಾವು ಕಂಡರೆ ಸುರಕ್ಷಿತ ಅಂತರ ಕಾಯ್ದುಕೊಂಡು,…

Read More

RCB: ಬದಲಾಗುತ್ತಾ ಆರ್‌ಸಿಬಿ ಹೆಸರು? – ಮಾಲೀಕ ಆರ್ಯಮನ್ ಬಿರ್ಲಾ ಹೇಳಿದ್ದೇನು?

Share this… Facebook Whatsapp Telegram Pinterest Twitter LinkedinRCB: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಹೆಸರು ಬದಲಾಗಲಿದೆ ಎಂಬ ವದಂತಿಗಳಿಗೆ ಫ್ರಾಂಚೈಸಿ ಅಧ್ಯಕ್ಷ ಆರ್ಯಮನ್ ಬಿರ್ಲಾ ತೆರೆ ಎಳೆದಿದ್ದಾರೆ. ಇತ್ತೀಚಿನ ಮಾಲೀಕತ್ವ ಬದಲಾವಣೆಗಳ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ RCB ಹೆಸರು ಮತ್ತು ಬ್ರ್ಯಾಂಡ್ ಬದಲಾಗಬಹುದು ಎಂಬ ಚರ್ಚೆಗಳು ಜೋರಾಗಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್ಯಮನ್ ಬಿರ್ಲಾ, ತಂಡದ ಹೆಸರನ್ನು ಬದಲಾಯಿಸುವ ಯಾವುದೇ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ದೊಡ್ಡ ಬ್ರ್ಯಾಂಡ್…

Read More

Lucia 2 : 13 ವರ್ಷಗಳ ಬಳಿಕ ‘ಲೂಸಿಯಾ 2’ಗೆ ಪ್ಲ್ಯಾನ್? ಮಹತ್ವದ ಸುಳಿವು ಕೊಟ್ಟ ನಿರ್ದೇಶಕ ಪವನ್ ಕುಮಾರ್

Share this… Facebook Whatsapp Telegram Pinterest Twitter LinkedinLucia 2: ನೀನಾಸಂ  ಸತೀಶ್ ಮತ್ತು ಶ್ರುತಿ ಹರಿಹರನ್ ಅಭಿನಯದ ‘ಲೂಸಿಯಾ’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದ ಚಿತ್ರ. ಕ್ರೌಡ್ ಫಂಡಿಂಗ್ ಮೂಲಕ ಕಡಿಮೆ ಬಜೆಟ್‌ನಲ್ಲಿ ಪವನ್ ಕುಮಾರ್ ನಿರ್ದೇಶಿಸಿದ್ದ ಈ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಚಿತ್ರದ ಕಥೆ ಮಾತ್ರವಲ್ಲ, ಸಂಗೀತ ಕೂಡ ಇಂದಿಗೂ ಪ್ರೇಕ್ಷಕರಿಗೆ ಇಷ್ಟವಾಗಿದೆ. 2013ರ ಸೆಪ್ಟೆಂಬರ್ 6ರಂದು ಬಿಡುಗಡೆಯಾದ ‘ಲೂಸಿಯಾ’ಗೆ ಇದೀಗ 13 ವರ್ಷ. ಈ ಸಂದರ್ಭದಲ್ಲಿ ಚಿತ್ರದ…

Read More

ಹೆಚ್ಚು ಆಕಳಿಸಿದರೆ ಹೃದಯ ಸಮಸ್ಯೆಯೇ? ವಿಜ್ಞಾನ ಏನು ಹೇಳುತ್ತದೆ?

Share this… Facebook Whatsapp Telegram Pinterest Twitter Linkedinಪದೇ ಪದೇ ಆಕಳಿಸುತ್ತಿದ್ದರೆ ಹೃದಯದಲ್ಲಿ ಏನಾದರೂ ಸಮಸ್ಯೆ ಇದೆಯೇ ಎಂಬ ಅನುಮಾನ ಕೆಲವರಿಗೆ ಬರುತ್ತದೆ. ಆದರೆ ಆಕಳಿಕೆ ಮಾತ್ರವೇ ಹೃದಯಾಘಾತದ ಲಕ್ಷಣ ಎಂದು ಹೇಳಲು ಸದ್ಯಕ್ಕೆ ಬಲವಾದ ವೈದ್ಯಕೀಯ ಪುರಾವೆಗಳಿಲ್ಲ. ನಾವು ಆಕಳಿಸುವುದೇಕೆ? ಆಕಳಿಕೆಗೆ ಒಂದೇ ಒಂದು ಕಾರಣವಿಲ್ಲ. ಸಾಮಾನ್ಯವಾಗಿ ನಿದ್ರೆ ಮತ್ತು ಎಚ್ಚರದ ನಡುವಿನ ಸಮಯದಲ್ಲಿ, ದಣಿದಿರುವಾಗ, ಬೇಸರವಾದಾಗ ಅಥವಾ ಒತ್ತಡದಲ್ಲಿದ್ದಾಗ ಆಕಳಿಕೆ ಹೆಚ್ಚಾಗಬಹುದು. ದೇಹದ ಉಷ್ಣತೆಯನ್ನು ನಿಯಂತ್ರಿಸುವಲ್ಲಿ ಆಕಳಿಕೆ ಪಾತ್ರವಹಿಸಬಹುದು ಎಂಬುದನ್ನೂ ಕೆಲವು ಅಧ್ಯಯನಗಳು…

Read More

ಗಾಂಜಾ ಸೇವನೆ ಪಾಸಿಟಿವ್; ಫುಕೆಟ್-ದೆಹಲಿ ವಿಮಾನದ ಪೈಲಟ್ ವಜಾ

Share this… Facebook Whatsapp Telegram Pinterest Twitter Linkedinಫುಕೆಟ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದ ಪೈಲಟ್-ಇನ್-ಕಮಾಂಡ್ ಮಾದಕ ವಸ್ತು ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ. ಆಗಸ್ಟ್ 4ರಂದು ಫುಕೆಟ್‌ನಿಂದ ದೆಹಲಿಗೆ ತೆರಳುತ್ತಿದ್ದ ಏರ್‌ಬಸ್ A320 ವಿಮಾನ ಹಾರಾಟದ ವೇಳೆ ಸುಮಾರು 300 ಅಡಿ ಕೆಳಕ್ಕೆ ಇಳಿದಿತ್ತು. ವಿಮಾನದಲ್ಲಿದ್ದ 137 ಪ್ರಯಾಣಿಕರು ಮತ್ತು 8 ಸಿಬ್ಬಂದಿ ಪೈಕಿ ಹಲವರಿಗೆ ಗಾಯಗಳಾಗಿದ್ದವು. ವಿಮಾನವನ್ನು…

Read More

‘ನಾನು ಅನುಭವಿಸಿದ ನೋವು ನನಗೆ ಮಾತ್ರ ಗೊತ್ತು’; ಡಿವೋರ್ಸ್ ಬಳಿಕ ನಾಗರತ್ನ ಮೊದಲ ಪ್ರತಿಕ್ರಿಯೆ

Share this… Facebook Whatsapp Telegram Pinterest Twitter Linkedinನಟ ದುನಿಯಾ ವಿಜಯ್ ಹಾಗೂ ನಾಗರತ್ನ ಅವರ ವಿಚ್ಛೇದನಕ್ಕೆ ನ್ಯಾಯಾಲಯ ಅಂತಿಮ ಮುದ್ರೆ ಒತ್ತಿದೆ. ಡಿವೋರ್ಸ್ ಬಳಿಕ ದುನಿಯಾ ವಿಜಯ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಇದೀಗ ನಾಗರತ್ನ ಕೂಡ ಮೊದಲ ಬಾರಿಗೆ ಸುದೀರ್ಘ ಬರಹದ ಮೂಲಕ ಪ್ರತಿಕ್ರಿಯಿಸಿದ್ದಾರೆ. ನಾಗರತ್ನ ಅವರು ತಮ್ಮ ಮದುವೆ ಜೀವನದಲ್ಲಿ ಅನುಭವಿಸಿದ ನೋವು ಹಾಗೂ ಹಲವು ವರ್ಷಗಳ ಹೋರಾಟದ ಬಗ್ಗೆ ಬರೆದುಕೊಂಡಿದ್ದಾರೆ. ಮಕ್ಕಳ ಭವಿಷ್ಯಕ್ಕಾಗಿ ಇಷ್ಟು ವರ್ಷ ಎಲ್ಲವನ್ನೂ ಸಹಿಸಿಕೊಂಡಿದ್ದೆ….

Read More

Virat Kohli: ಕೊಹ್ಲಿ ಹೊಸ ಟ್ಯಾಟೂ.. ಅದರ ಅರ್ಥವೇನು ಗೊತ್ತಾ? ವೈರಲ್ ಆಗುತ್ತಿರುವ ವಿನ್ಯಾಸದ ಹಿಂದಿನ ಗುಟ್ಟೇನು?

Share this… Facebook Whatsapp Telegram Pinterest Twitter LinkedinVirat Kohli: ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತೊಮ್ಮೆ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈ ಬಾರಿ ಅವರ ಬ್ಯಾಟಿಂಗ್‌ ಅಲ್ಲ, ಕೈ ಮೇಲಿನ ಹೊಸ ಟ್ಯಾಟೂ ಸಖತ್‌ ವೈರಲ್ ಆಗಿದೆ. ಕೊಹ್ಲಿ ಅವರ ಎಡಗೈಯಲ್ಲಿ ಕಾಣಿಸಿಕೊಂಡಿರುವ ಹೊಸ ಟ್ಯಾಟೂ ದುಂಡಗಿನ ಆಕಾರದಲ್ಲಿದ್ದು, ಮಧ್ಯಭಾಗದಿಂದ ಅಲೆಗಳಂತೆ ವಿನ್ಯಾಸ ಹರಡಿಕೊಂಡಿದೆ. ಈ ಹೊಸ ಲುಕ್‌ ನೋಡಿದ ಅಭಿಮಾನಿಗಳು, ಇದರ ಹಿಂದೆ ಏನಾದರೂ ವಿಶೇಷ ಅರ್ಥ ಇದೆಯಾ ಎಂದು…

Read More