200 ವರ್ಷಗಳಿಂದ ಬಾವಲಿಗಳೇ ಈ ಗ್ರಾಮದ ಕಾವಲುಗಾರರು – ವಿಚಿತ್ರ ಹಳ್ಳಿ ಯಾವುದು ಗೊತ್ತಾ?

Share this… Facebook Whatsapp Telegram Pinterest Twitter Linkedinಬಾವಲಿ ಅಂದರೆ ಸಾಕು, ಕೆಲವರಿಗೆ ಭಯ. ಆದರೆ ಈ ಗ್ರಾಮದಲ್ಲಿ ಮಾತ್ರ ಬಾವಲಿಗಳಿಗೆ ವಿಶೇಷ ಗೌರವ. ಇಲ್ಲಿನ ಜನರು ಬಾವಲಿಗಳನ್ನು ಸಾಮಾನ್ಯ ಜೀವಿಗಳಂತೆ ನೋಡದೆ, ಗ್ರಾಮವನ್ನು ಕಾಪಾಡುವ ದೇವತೆಗಳಂತೆ ಪೂಜಿಸುತ್ತಾರೆ. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ರಾಪುರ್ ಮಂಡಲದ ಗೋನುಪಲ್ಲಿ ಗ್ರಾಮ ಇದಕ್ಕೆ ಸಾಕ್ಷಿಯಾಗಿದೆ. ಗ್ರಾಮದ ಪೂರ್ವ ಬೀದಿಯಲ್ಲಿ ವಾಸಿಸುವ ಈ ಬಾವಲಿಗಳನ್ನು ಸ್ಥಳೀಯರು ಗ್ರಾಮ ದೇವತೆಗಳಂತೆ ಹಾಗೂ ರಕ್ಷಕ ದೇವತೆಗಳಂತೆ ನಂಬಿಕೊಂಡಿದ್ದಾರೆ. ಸ್ಥಳೀಯರ ನಂಬಿಕೆಯ ಪ್ರಕಾರ, ಸುಮಾರು…

Read More

ವಿಜಯ್ ವಿರುದ್ಧದ ವಿಚ್ಛೇದನ ಅರ್ಜಿ ವಾಪಸ್ ಪಡೆದ ಸಂಗೀತಾ; ಕೇಸ್ ಕ್ಲೋಸ್

Share this… Facebook Whatsapp Telegram Pinterest Twitter Linkedinಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ವಿರುದ್ಧ ಅವರ ಪತ್ನಿ ಸಂಗೀತಾ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಹಿಂಪಡೆದಿದ್ದಾರೆ. ಸಂಗೀತಾ ಅವರ ನಿರ್ಧಾರದ ಬೆನ್ನಲ್ಲೇ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯ ಪ್ರಕರಣವನ್ನು ಮುಕ್ತಾಯಗೊಳಿಸಿದೆ. ಸಂಗೀತಾ ಅವರು ಲಂಡನ್‌ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದರು. ತಮಿಳುನಾಡು ವಿಧಾನಸಭೆ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಜಯ್ ಖುದ್ದಾಗಿ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ವರ್ಷದ ಫೆಬ್ರವರಿಯಲ್ಲಿ ಸಂಗೀತಾ ಅವರು ವಿಜಯ್ ವಿರುದ್ಧ…

Read More

ಫ್ರೆಂಡ್‌ಶಿಪ್ ಡೇ ರೀತಿನೇ ಕೈಮಗ್ಗ ದಿನವನ್ನೂ ಆಚರಿಸಿ; ದೇಶದ ಜನತೆಗೆ ಪ್ರಧಾನಿ ಮೋದಿ ವಿಶೇಷ ಕರೆ

Share this… Facebook Whatsapp Telegram Pinterest Twitter Linkedinರಾಷ್ಟ್ರೀಯ ಕೈಮಗ್ಗ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ವಿಶೇಷ ಸಂದೇಶ ನೀಡಿದ್ದಾರೆ. ಫ್ರೆಂಡ್‌ಶಿಪ್ ಡೇಯನ್ನು ಯಾವ ಉತ್ಸಾಹದಿಂದ ಆಚರಿಸುತ್ತೀರೋ, ಅದೇ ರೀತಿ ಆಗಸ್ಟ್ 7ರಂದು ಕೈಮಗ್ಗ ದಿನವನ್ನೂ ಆಚರಿಸಿ ಎಂದು ಕರೆ ನೀಡಿದ್ದಾರೆ. ಪ್ರಧಾನಿ ಮೋದಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು, ಸ್ವದೇಶಿ ಚಳುವಳಿಯ ಮಹತ್ವವನ್ನು ನೆನಪಿಸಿದರು. 1905ರ ಆಗಸ್ಟ್ 7ರಂದು ಸ್ವದೇಶಿ ಚಳುವಳಿ ಆರಂಭವಾಗಿದ್ದು, ಅದು ಭಾರತದ ಸ್ವಾವಲಂಬನೆಯ ಅಡಿಪಾಯವಾಗಿತ್ತು…

Read More

25ನೇ ವಯಸ್ಸಿನಲ್ಲೇ ಕ್ರಿಕೆಟ್‌ಗೆ ಗುಡ್‌ಬೈ; ಇಂಗ್ಲೆಂಡ್ ವೇಗಿ ಜಾನ್ ಟರ್ನರ್ ದಿಢೀರ್ ನಿವೃತ್ತಿ

Share this… Facebook Whatsapp Telegram Pinterest Twitter Linkedinಲಂಡನ್: ಇಂಗ್ಲೆಂಡ್‌ನ ಯುವ ವೇಗದ ಬೌಲರ್ ಜಾನ್ ಟರ್ನರ್ ಕೇವಲ 25ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಮತ್ತು ವೃತ್ತಿಪರ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ನಿರಂತರ ಗಾಯಗಳಿಂದ ಬಳಲುತ್ತಿದ್ದ ಅವರು, ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಜಾನ್ ಟರ್ನರ್ ಇಂಗ್ಲೆಂಡ್ ಪರ ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಅವಕಾಶ ಪಡೆದಿದ್ದರು. ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದರೂ, ಬೆನ್ನಿನ ಗಾಯದಿಂದ ತಂಡದಿಂದ ಹೊರಗುಳಿದಿದ್ದರು. ಬಳಿಕ…

Read More

‘ಕ್ಯಾ ಬೋಲ್ಟಿ ಪಬ್ಲಿಕ್’ ಅಭಿಯಾನ ಘೋಷಿಸಿದ ಸಿಜೆಪಿ; ದೇಶಾದ್ಯಂತ ಪ್ರವಾಸಕ್ಕೆ ಅಭಿಜೀತ್ ದೀಪ್ಕೆ

Share this… Facebook Whatsapp Telegram Pinterest Twitter Linkedinಮುಂಬೈ: ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ‘ಕ್ಯಾ ಬೋಲ್ಟಿ ಪಬ್ಲಿಕ್’ ಹೆಸರಿನ ರಾಷ್ಟ್ರವ್ಯಾಪಿ ಅಭಿಯಾನ ಘೋಷಿಸಿದ್ದಾರೆ. ಸೆಪ್ಟೆಂಬರ್‌ನಿಂದ ದೇಶದಾದ್ಯಂತ ಪ್ರವಾಸ ಕೈಗೊಂಡು ನಿರುದ್ಯೋಗ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯದ ವಿಚಾರಗಳನ್ನು ಜನರ ಮುಂದೆ ತರುವುದಾಗಿ ತಿಳಿಸಿದ್ದಾರೆ. ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿ, ‘ಕ್ಯಾ ಬೋಲ್ಟಿ ಪಬ್ಲಿಕ್’ ಅಭಿಯಾನದ ಮೂಲಕ ದೇಶದ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು…

Read More

ತಮಿಳುನಾಡು ಬಜೆಟ್‌ನಲ್ಲಿ ಬಂಪರ್ ಘೋಷಣೆ! ಮಹಿಳೆಯರಿಗೆ ಚಿನ್ನ, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್

Share this… Facebook Whatsapp Telegram Pinterest Twitter Linkedinಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (Vijay) ನೇತೃತ್ವದ ಸರ್ಕಾರ ತನ್ನ ಮೊದಲ ಪೂರ್ಣ ಪ್ರಮಾಣದ ಬಜೆಟ್‌ನ್ನು ವಿಧಾನಸಭೆಯಲ್ಲಿ ಮಂಡಿಸಿದೆ. ಹಣಕಾಸು ಸಚಿವ ಎನ್. ಮೇರಿ ವಿಲ್ಸನ್ ಬಜೆಟ್ ಮಂಡಿಸಿದ್ದು, ಶಿಕ್ಷಣ, ಮಹಿಳಾ ಕಲ್ಯಾಣ, ನವಜಾತ ಶಿಶುಗಳು, ಯುವಕರ ಕೌಶಲ್ಯಾಭಿವೃದ್ಧಿ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಬಜೆಟ್ ಭಾಷಣದಲ್ಲಿ ಮಾತನಾಡಿದ ಸಚಿವರು, 2031ರೊಳಗೆ ತಮಿಳುನಾಡನ್ನು 1.5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿಸುವ ಗುರಿ ಹೊಂದಿರುವುದಾಗಿ…

Read More

ನವೆಂಬರ್ 6ಕ್ಕೆ ವಿಶ್ವದಾದ್ಯಂತ ‘ರಾಮಾಯಣ’ ರಿಲೀಸ್; ಇಂಗ್ಲಿಷ್ ಟ್ರೇಲರ್ ಬಿಡುಗಡೆ ಮಾಡಿದ ನಿರ್ಮಾಪಕರು

Share this… Facebook Whatsapp Telegram Pinterest Twitter Linkedinರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಮೊದಲ ಭಾಗದ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ. ಜೊತೆಗೆ, ಜಾಗತಿಕ ಪ್ರೇಕ್ಷಕರಿಗಾಗಿ ಚಿತ್ರದ ಇಂಗ್ಲಿಷ್ ಡಬ್ ಟ್ರೇಲರ್ ಕೂಡ ಬಿಡುಗಡೆ ಮಾಡಲಾಗಿದೆ. ‘ರಾಮಾಯಣ’ ಚಿತ್ರದ ಅಂತರರಾಷ್ಟ್ರೀಯ ವಿತರಣಾ ಪಾಲುದಾರ ಸೋನಿ ಪಿಕ್ಚರ್ಸ್ ಇಂಗ್ಲಿಷ್ ಟ್ರೇಲರ್ ಬಿಡುಗಡೆ ಮಾಡಿ, 2026ರ ನವೆಂಬರ್ 6ರಂದು ಸಿನಿಮಾ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಿದೆ. ಸುಮಾರು 4 ನಿಮಿಷ…

Read More

ವಿರಾಟ್-ಅನುಷ್ಕಾ ಭೇಟಿಯ ಬಳಿಕ ಅನ್‌ಫಾಲೋ ಮಾಡಿದ್ದೇಕೆ ಸೋನಾಕ್ಷಿ

Share this… Facebook Whatsapp Telegram Pinterest Twitter Linkedin ಬಾಲಿವುಡ್‌ನಲ್ಲಿ ಮತ್ತೊಮ್ಮೆ ಸೋಷಿಯಲ್ ಮೀಡಿಯಾ ಚರ್ಚೆಗೆ ಕಾರಣವಾಗಿದೆ. ನಟಿ ಸೋನಾಕ್ಷಿ ಸಿನ್ಹಾ ಅವರು ಅನುಷ್ಕಾ ಶರ್ಮಾ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಇದರಿಂದ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ರೆಡ್ಡಿಟ್ ಮತ್ತು ಎಕ್ಸ್ (ಹಳೆಯ ಟ್ವಿಟರ್) ಸೇರಿದಂತೆ ಹಲವು ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಈ ಬಗ್ಗೆ ಹಲವು ರೀತಿಯ ಊಹಾಪೋಹಗಳು ಹರಿದಾಡುತ್ತಿವೆ. ಕೆಲವು ಬಳಕೆದಾರರ…

Read More

ಮಳೆಯಲ್ಲಿ ಫೋನ್‌ ಒದ್ದೆಯಾದ್ರೆ ತಕ್ಷಣ ಈ ರೀತಿ ಮಾಡಿ ಖಂಡಿತ ಮೊಬೈಲ್‌ ಹಾಳಾಗಲ್ಲಾ..!

Share this… Facebook Whatsapp Telegram Pinterest Twitter Linkedinಮಳೆಗಾಲದಲ್ಲಿ ಹೊರಗೆ ಹೋಗುವಾಗ ಮೊಬೈಲ್ ಒದ್ದೆಯಾಗುವುದು ಅಥವಾ ಆಕಸ್ಮಿಕವಾಗಿ ನೀರಿಗೆ ಬೀಳುವುದು ಸಾಮಾನ್ಯ. ಇಂತಹ ಸಮಯದಲ್ಲಿ ಹಲವರು ತಕ್ಷಣ ಫೋನ್ ಆನ್ ಮಾಡುವುದು ಅಥವಾ ಚಾರ್ಜ್‌ಗೆ ಹಾಕುವ ತಪ್ಪು ಮಾಡುತ್ತಾರೆ. ಆದರೆ ಅದರಿಂದ ಫೋನ್‌ಗೆ ಇನ್ನಷ್ಟು ಹಾನಿಯಾಗುವ ಸಾಧ್ಯತೆ ಇರುತ್ತದೆ. ಸರಿಯಾದ ಕ್ರಮ ತೆಗೆದುಕೊಂಡರೆ ದುಬಾರಿ ರಿಪೇರಿ ವೆಚ್ಚ ತಪ್ಪಿಸಬಹುದು. ಮೊಬೈಲ್ ನೀರಿನಲ್ಲಿ ಒದ್ದೆಯಾದ ತಕ್ಷಣ ಅದನ್ನು ಸ್ವಿಚ್ ಆಫ್ ಮಾಡಿ. ಒದ್ದೆಯಾದ ಸ್ಥಿತಿಯಲ್ಲಿ ಫೋನ್ ಆನ್…

Read More

ಗ್ಯಾಸ್ ಸಿಲಿಂಡರ್ ಮತ್ತೆ ದುಬಾರಿ? ಜನಸಾಮಾನ್ಯರಿಗೆ ಕೇಂದ್ರದಿಂದ ಬಿಗ್‌ ಶಾಕ್‌

Share this… Facebook Whatsapp Telegram Pinterest Twitter Linkedinಸಾಮಾನ್ಯ ಜನರಿಗೆ ಮತ್ತೊಮ್ಮೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯ ಶಾಕ್ ಎದುರಾಗುವ ಸಾಧ್ಯತೆ ಇದೆ. ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಮೇಲೆ ಹೆಚ್ಚುವರಿ ಶುಲ್ಕ ವಿಧಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಪ್ರಸ್ತಾವನೆ ಜಾರಿಗೆ ಬಂದರೆ, ಗೃಹಬಳಕೆಯ ಸಿಲಿಂಡರ್ ಬೆಲೆ ಸುಮಾರು ₹18ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸದ್ಯ ಸರ್ಕಾರ ಎಲ್‌ಪಿಜಿ ಗ್ಯಾಸ್‌ಗೆ ಪ್ರತಿ ಕೆಜಿಗೆ ₹1.29 ಹೆಚ್ಚುವರಿ ಶುಲ್ಕ ವಿಧಿಸುವ ಪ್ರಸ್ತಾವನೆ ಪರಿಶೀಲಿಸುತ್ತಿದೆ. ಈ…

Read More