NEET ಪೇಪರ್ ಲೀಕ್ ಹಗರಣ – ರಾಜೀನಾಮೆ ಬಗ್ಗೆ ಕೊನೆಗೂ ಮೌನ ಮುರಿದ ಧರ್ಮೇಂದ್ರ ಪ್ರಧಾನ್

Share this… Facebook Whatsapp Telegram Pinterest Twitter Linkedinಭುವನೇಶ್ವರ, ಆಗಸ್ಟ್ 09: NEET ಪೇಪರ್ ಲೀಕ್ ಹಗರಣದ ಬಳಿಕ ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರವಾಗಿದ್ದ ಸಂದರ್ಭದಲ್ಲಿ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಧರ್ಮೇಂದ್ರ ಪ್ರಧಾನ್, ಇದೀಗ ತಮ್ಮ ನಿರ್ಧಾರದ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಒಡಿಶಾದ ಜಿಎಂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಅವರು, NEET ಪೇಪರ್ ಲೀಕ್ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ದೇಶದ ಯುವ ಪೀಳಿಗೆಯನ್ನು ದಾರಿ ತಪ್ಪಿಸಲು ಕೆಲವು…

Read More

ಮೆಡಿಕಲ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್..! ದೇಶದಲ್ಲಿ 5,000 ಹೊಸ PG ಸೀಟು, 5,023 MBBS ಸೀಟು ಸೇರ್ಪಡೆ

Share this… Facebook Whatsapp Telegram Pinterest Twitter Linkedinನವದೆಹಲಿ, ಆಗಸ್ಟ್ 9: ಮೆಡಿಕಲ್ ಓದಲು ಬಯಸುತ್ತಿರುವ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ದೇಶದಲ್ಲಿ ತಜ್ಞ ವೈದ್ಯರ ಕೊರತೆ ನೀಗಿಸುವ ಜೊತೆಗೆ ವೈದ್ಯಕೀಯ ಶಿಕ್ಷಣಕ್ಕೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಹೊಸ ಸೀಟುಗಳನ್ನು ಸೇರ್ಪಡೆ ಮಾಡಲು ಸರ್ಕಾರ ನಿರ್ಧರಿಸಿದೆ. 2028-29ರ ಶೈಕ್ಷಣಿಕ ವರ್ಷದ ವೇಳೆಗೆ ದೇಶಾದ್ಯಂತ 5,000 ಹೆಚ್ಚುವರಿ ಮೆಡಿಕಲ್ PG ಸೀಟುಗಳನ್ನು ಸೇರ್ಪಡೆ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಕೇಂದ್ರ ಆರೋಗ್ಯ…

Read More

ಗ್ಯಾಸ್ ಕನೆಕ್ಷನ್ ಇದ್ರೆ ಈ ಕೆಲಸ ಮಾಡಲೇಬೇಕು; ಆಗಸ್ಟ್ 15ರ ವರೆಗೆ ಮಾತ್ರ ಗಡುವು

Share this… Facebook Whatsapp Telegram Pinterest Twitter Linkedinಬೆಂಗಳೂರು: ಗ್ಯಾಸ್ ಸಿಲಿಂಡರ್ ಬಳಸುತ್ತಿರುವ ಗ್ರಾಹಕರಿಗೆ e-KYC ಬಗ್ಗೆ ಮಹತ್ವದ ಸೂಚನೆ ನೀಡಲಾಗಿದೆ. ಆಗಸ್ಟ್ 15ರೊಳಗೆ LPG ಸಂಪರ್ಕದ e-KYC ಪೂರ್ಣಗೊಳಿಸಿಕೊಳ್ಳುವಂತೆ ಗ್ಯಾಸ್ ವಿತರಕರು ಗ್ರಾಹಕರಿಗೆ ಮನವಿ ಮಾಡಿದ್ದಾರೆ. e-KYC ಮಾಡಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಪಡೆಯುವಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಗ್ರಾಹಕರ ಮಾಹಿತಿಯನ್ನು ಪರಿಶೀಲಿಸುವುದು, ದಾಖಲೆಗಳನ್ನು ಅಪ್‌ಡೇಟ್ ಮಾಡುವುದು ಹಾಗೂ ನಿಜವಾದ ಫಲಾನುಭವಿಗಳನ್ನು ಗುರುತಿಸುವ ಉದ್ದೇಶದಿಂದ e-KYC ಪ್ರಕ್ರಿಯೆ…

Read More

ರಹಸ್ಯವಾಗಿ ಮದುವೆಯಾದ ಭಾರತೀಯ ಕ್ರಿಕೆಟರ್‌; ಫೋಟೋ ವೈರಲ್

Share this… Facebook Whatsapp Telegram Pinterest Twitter Linkedin ಭಾರತದ ಯುವ ಕ್ರಿಕೆಟಿಗ ಹಾಗೂ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸುವ ಆಲ್‌ರೌಂಡರ್ ರಮಣದೀಪ್ ಸಿಂಗ್ ರಹಸ್ಯವಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಟಿವಿ ನಟಿ ಚಾರ್ಲಿ ಚೌಹಾಣ್ ಅವರನ್ನು ಆಗಸ್ಟ್ 7ರಂದು ರಮಣದೀಪ್ ವಿವಾಹವಾಗಿದ್ದಾರೆ. ಮದುವೆಯ ಫೋಟೋಗಳನ್ನು ಚಾರ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕವೇ ಈ ವಿಚಾರ ಬಹಿರಂಗವಾಗಿದೆ. ತೀರ ಖಾಸಗಿಯಾಗಿ ನಡೆದ ಈ ಮದುವೆಯಲ್ಲಿ ಕುಟುಂಬಸ್ಥರು ಹಾಗೂ ಕೆಲ ಆಪ್ತ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು…

Read More

79 ವರ್ಷಗಳ ಬಳಿಕ ಗ್ರಾಮಕ್ಕೆ ಬಂತು ಮೊದಲ ಸರ್ಕಾರಿ ಬಸ್‌; ಹಬ್ಬದಂತೆ ಸಂಭ್ರಮಿಸಿದ ಜನ!

Share this… Facebook Whatsapp Telegram Pinterest Twitter Linkedinರಾಜಸ್ಥಾನದ ಕುರ್ತಾಲ್‌ ಗ್ರಾಮದ ಜನರಿಗೆ ಇದು ಸಾಮಾನ್ಯ ಬಸ್‌ ಆಗಮನವಾಗಿರಲಿಲ್ಲ. ಸ್ವಾತಂತ್ರ್ಯ ಬಂದ ಸುಮಾರು 79 ವರ್ಷಗಳ ಬಳಿಕ ಮೊದಲ ಬಾರಿಗೆ ಸರ್ಕಾರಿ ಬಸ್‌ ಗ್ರಾಮಕ್ಕೆ ಬಂದಿದ್ದು, ಗ್ರಾಮಸ್ಥರು ಹಬ್ಬದಂತೆ ಸಂಭ್ರಮಿಸಿದ್ದಾರೆ. ಬಸ್‌ ಗ್ರಾಮಕ್ಕೆ ಬರುತ್ತಿದ್ದಂತೆ ರಸ್ತೆಯ ಎರಡೂ ಬದಿಯಲ್ಲಿ ಜನರು ಜಮಾಯಿಸಿದ್ದರು. ಹೂವುಗಳನ್ನು ಸುರಿಸಿ, ಆರತಿ ಮಾಡಿ, ಪಟಾಕಿ ಸಿಡಿಸಿ ಬಸ್‌ ಅನ್ನು ಸ್ವಾಗತಿಸಿದ್ದಾರೆ. ಡ್ರಮ್‌ಗಳ ಸದ್ದಿಗೆ ಹಲವರು ಕುಣಿದು ಸಂಭ್ರಮಿಸಿದ್ದಾರೆ. ಬಸ್‌ನ ಚಾಲಕ ಮತ್ತು…

Read More

‘ಟಾಕ್ಸಿಕ್’ ಟ್ರೈಲರ್‌ ರಿಲೀಸ್‌; ಅಭಿಮಾನಿಗಳಿಗೆ ಯಶ್‌ ಕೊಟ್ಟ ಮಾತೇನು?

Share this… Facebook Whatsapp Telegram Pinterest Twitter Linkedinಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಟ್ರೈಲರ್‌ ಇಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಈ ವೇಳೆ ನಟ ಯಶ್‌ ಸಿನಿಮಾ ಬಗ್ಗೆ ಹಾಗೂ ತಮ್ಮ ಸಿನಿ ಜರ್ನಿ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಈ ಹಂತಕ್ಕೆ ಬರಲು ಕರ್ನಾಟಕದ ಜನರ ಪ್ರೀತಿ ಮತ್ತು ಬೆಂಬಲವೇ ಕಾರಣ ಎಂದು ಯಶ್‌ ಹೇಳಿದ್ದಾರೆ. ತಮ್ಮ ಹಿಂದಿನ ಸಿನಿಮಾಗಳಿಗೆ ಪ್ರೇಕ್ಷಕರು ನೀಡಿದ ಪ್ರೀತಿಯೇ ‘ಟಾಕ್ಸಿಕ್’ಗೆ ಇಂಧನವಾಗಿದೆ ಎಂದು ಅವರು ಹೇಳಿದ್ದಾರೆ. “ನಿಮ್ಮ ಆಶೀರ್ವಾದ…

Read More

ನಾಲ್ಕು ತಿಂಗಳಾದರೂ ರಜೆ ನೀಡದ ಕಂಪನಿ; ಕೆಲಸದ ಕಿರುಕುಳಕ್ಕೆ ಯುವತಿ ವಿಷ ಸೇವಿಸಿ ಆತ್ಮಹತ್ಯೆ

Share this… Facebook Whatsapp Telegram Pinterest Twitter Linkedinಮೈಸೂರು: ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಸತತ ನಾಲ್ಕು ತಿಂಗಳವರೆಗೆ ರಜೆ ನೀಡದೆ, ಕೆಲಸದ ಹೆಸರಲ್ಲಿ ಒತ್ತಡ ಹಾಗೂ ಕಿರುಕುಳ ನೀಡಿದ್ದಕ್ಕೆ ಯುವತಿಯೊಬ್ಬಳು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮೈಸೂರಿನಲ್ಲಿ ನಡೆದಿದೆ. ನಾಗೇಶ್ವರಿ ಮೃತ ದುರ್ದೈವಿ. ಹಿನಕಲ್‌ನ ರಿಲಯನ್ಸ್‌ ಮಾರ್ಟ್‌ನಲ್ಲಿ ಟಾಟಾ ಪ್ರಾಡಕ್ಟ್ಸ್‌ ಪ್ರಮೋಟರ್‌ ಆಗಿ ಕೆಲಸ ಮಾಡುತ್ತಿದ್ದಳು. ಕಳೆದ 15 ದಿನಗಳಿಂದ ಕೆಲಸದ ವಿಚಾರವಾಗಿ ನಾಗೇಶ್ವರಿ ತೀವ್ರ ಮಾನಸಿಕ ಒತ್ತಡ ಅನುಭವಿಸುತ್ತಿದ್ದಳು ಎಂದು ಕುಟುಂಬಸ್ಥರು…

Read More

ಸತ್ತವರ ಆಧಾರ್‌ಕಾರ್ಡ್‌ನಿಂದ ಸರ್ಕಾರ ಏನು ಮಾಡುತ್ತೆ? UIDAI ನಿಯಮ ತಿಳಿಯಿರಿ

Share this… Facebook Whatsapp Telegram Pinterest Twitter Linkedinವ್ಯಕ್ತಿಯೊಬ್ಬರು ಮೃತಪಟ್ಟ ಬಳಿಕ ಅವರ ಆಧಾರ್‌ಗೆ ಏನಾಗುತ್ತದೆ? ಆಧಾರ್‌ನ್ನು ರದ್ದು ಮಾಡಲಾಗುತ್ತದೆಯೇ? ಕುಟುಂಬಸ್ಥರು ಏನು ಮಾಡಬೇಕು? ಈ ಬಗ್ಗೆ ಹಲವರಿಗೆ ಗೊಂದಲವಿದೆ. UIDAI ನಿಯಮಗಳ ಪ್ರಕಾರ, ಮೃತ ವ್ಯಕ್ತಿಯ ಆಧಾರ್‌ನ್ನು ಗುರುತಿಸಿ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ಇದೆ. ಆಧಾರ್ ಸಂಖ್ಯೆ ಒಬ್ಬ ವ್ಯಕ್ತಿಗೆ ಮಾತ್ರ ಸೇರಿರುತ್ತದೆ. ವ್ಯಕ್ತಿಯ ಮರಣದ ಬಳಿಕ ಅದನ್ನು ಮತ್ತೊಬ್ಬರಿಗೆ ನೀಡುವುದಿಲ್ಲ. ಜೊತೆಗೆ, ಮೃತರ ಆಧಾರ್ ದುರ್ಬಳಕೆಯಾಗದಂತೆ ತಡೆಯುವುದು ಈ ಪ್ರಕ್ರಿಯೆಯ ಪ್ರಮುಖ ಉದ್ದೇಶವಾಗಿದೆ. ಆಧಾರ್…

Read More

ಚಿನ್ನದ ಮೇಲೆ ಹೂಡಿಕೆ ಮಾಡೋರಿಗೆ RBIನಿಂದ ಗುಡ್‌ನ್ಯೂಸ್‌! ಪ್ರತಿ ಗ್ರಾಂಗೆ ಸಿಗುತ್ತೆ 9 ಸಾವಿರ ರೂ. ಲಾಭ

Share this… Facebook Whatsapp Telegram Pinterest Twitter LinkedinGold: ಸಾರ್ವಭೌಮ ಚಿನ್ನದ ಬಾಂಡ್‌ಗಳಲ್ಲಿ (SGB) ಹೂಡಿಕೆ ಮಾಡಿದವರಿಗೆ ಆರ್‌ಬಿಐನಿಂದ ಸಿಹಿ ಸುದ್ದಿ ಸಿಕ್ಕಿದೆ. ಮುಕ್ತಾಯ ಅವಧಿಗೂ ಮುನ್ನವೇ ಬಾಂಡ್‌ಗಳನ್ನು ಹಿಂಪಡೆಯಲು ಬಯಸುವ ಹೂಡಿಕೆದಾರರಿಗೆ ಆಗಸ್ಟ್ 7ರಿಂದ ಆರಂಭಿಕ ಮರುಪಾವತಿ ಅವಕಾಶ ನೀಡಲಾಗಿದೆ. 2020-21ರ ಸರಣಿ-XI ಸಾರ್ವಭೌಮ ಚಿನ್ನದ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿದವರು ಈ ಸೌಲಭ್ಯ ಪಡೆಯಬಹುದು. ಈ ಬಾಂಡ್‌ಗಳ ಆರಂಭಿಕ ಮರುಪಾವತಿ ಬೆಲೆಯನ್ನು ಪ್ರತಿ ಗ್ರಾಂಗೆ ₹14,564 ಎಂದು ಆರ್‌ಬಿಐ ನಿಗದಿಪಡಿಸಿದೆ. ಈ ಬಾಂಡ್‌ಗಳನ್ನು ಆನ್‌ಲೈನ್‌ನಲ್ಲಿ…

Read More

ಬಾದಾಮಿ, ಗೋಡಂಬಿಯಲ್ಲ ತೂಕ ಇಳಿಸಿಕೊಳ್ಳಲು ಈ ಒಂದು ಕಾಳು ಸಾಕು – ಎಷ್ಟೇ ಬೊಜ್ಜಿದ್ದರೂ ಕರಗುತ್ತೆ

Share this… Facebook Whatsapp Telegram Pinterest Twitter Linkedinತೂಕ ಇಳಿಸಿಕೊಳ್ಳಲು ಹಲವರು ಬಾದಾಮಿ, ಗೋಡಂಬಿ, ವಾಲ್ನಟ್‌ಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುತ್ತಾರೆ. ಆದರೆ ಚೆಸ್ಟ್‌ನಟ್‌ ಕೂಡ ಪೌಷ್ಟಿಕ ಆಹಾರವಾಗಿದ್ದು, ಇತರ ಹಲವು ಬೀಜಗಳಿಗೆ ಹೋಲಿಸಿದರೆ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಇದರಲ್ಲಿ ಫೈಬರ್, ಪೊಟ್ಯಾಸಿಯಮ್, ರಂಜಕ, ಥಯಾಮಿನ್ ಮತ್ತು ವಿಟಮಿನ್‌ B6 ಸೇರಿದಂತೆ ಹಲವು ಪೋಷಕಾಂಶಗಳಿವೆ. ಚೆಸ್ಟ್‌ನಟ್‌ನಲ್ಲಿರುವ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ದೇಹಕ್ಕೆ ಶಕ್ತಿ ನೀಡಲು ಸಹಾಯ ಮಾಡುತ್ತವೆ. ಜೊತೆಗೆ, ಇದರಲ್ಲಿರುವ ಫೈಬರ್‌ ಹೊಟ್ಟೆ ತುಂಬಿದ ಅನುಭವವನ್ನು ಹೆಚ್ಚು ಸಮಯ ಉಳಿಸಿಕೊಳ್ಳಲು…

Read More