ಮೊಟ್ಟೆ ತಿನ್ನುವಾಗ ಈ ತಪ್ಪು ಮಾಡುತ್ತಿದ್ದೀರಾ? ನಿಮ್ಮ ಜೀವಕ್ಕೆ ಅಪಾಯ

Share this… Facebook Whatsapp Telegram Pinterest Twitter Linkedinಮೊಟ್ಟೆ ಅಂದರೆ ಬಹುತೇಕ ಎಲ್ಲರಿಗೂ ಇಷ್ಟ. ಕಡಿಮೆ ಬೆಲೆಗೆ ಪ್ರೋಟೀನ್, ವಿಟಮಿನ್‌ಗಳು ಹಾಗೂ ಹಲವು ಪೋಷಕಾಂಶಗಳು ಸಿಗುವುದರಿಂದ ಮಕ್ಕಳು, ದೊಡ್ಡವರು ಮತ್ತು ಜಿಮ್‌ಗೆ ಹೋಗುವವರು ಕೂಡ ಮೊಟ್ಟೆಯನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುತ್ತಾರೆ. ಆದರೆ ಮೊಟ್ಟೆ ತಿನ್ನುವಾಗ ಕೆಲವು ತಪ್ಪುಗಳನ್ನು ಮಾಡಿದರೆ ಆರೋಗ್ಯ ಸಮಸ್ಯೆ ಎದುರಾಗಬಹುದು ಎಂದು ಪೌಷ್ಟಿಕ ತಜ್ಞರು ಎಚ್ಚರಿಸುತ್ತಾರೆ. ಹಸಿ ಅಥವಾ ಅರ್ಧ ಬೇಯಿಸಿದ ಮೊಟ್ಟೆ ತಿನ್ನಬೇಡಿ ಕೆಲವರು ಶಕ್ತಿ ಮತ್ತು ದೇಹದಾರ್ಢ್ಯಕ್ಕಾಗಿ ಹಸಿ ಮೊಟ್ಟೆಯನ್ನು…

Read More

ಕೆಜಿಎಫ್‌ನಿಂದ ಪ್ಯಾನ್-ಇಂಡಿಯಾ ಸ್ಟಾರ್‌ವರೆಗೆ; ‘ಆಪ್ ಕಿ ಅದಾಲತ್’ನಲ್ಲಿ ಯಶ್ ಬಿಚ್ಚಿಟ್ಟ ಸಿನಿಮಾ ಜರ್ನಿ

Share this… Facebook Whatsapp Telegram Pinterest Twitter Linkedinರಾಕಿಂಗ್ ಸ್ಟಾರ್ ಯಶ್ ಟ್ರೆಂಡಿಂಗ್‌ ವರ್ಡ್‌ ಆಗಿ ತಿಂಗಳುಗಳೇ ಆಯಿತು. ಇಂಡಿಯಾ ಟಿವಿಯ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಯಶ್ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದು, ತಮ್ಮ ಸಿನಿಮಾ ಜರ್ನಿ, ಆರಂಭದ ದಿನಗಳ ಹೋರಾಟ ಹಾಗೂ ಕೆಜಿಎಫ್ ಬಳಿಕ ಬದಲಾದ ಬದುಕಿನ ಬಗ್ಗೆ ಮಾತನಾಡಲಿದ್ದಾರೆ. ಕಾರ್ಯಕ್ರಮದ ನಿರೂಪಕ ಹಾಗೂ ಇಂಡಿಯಾ ಟಿವಿ ಅಧ್ಯಕ್ಷ ರಜತ್ ಶರ್ಮಾ ಅವರು ಯಶ್‌ಗೆ ಹಲವು ಪ್ರಶ್ನೆಗಳನ್ನು ಕೇಳಲಿದ್ದಾರೆ. ಯಶ್ ಅವರ ಎಪಿಸೋಡ್‌ ಶನಿವಾರ ರಾತ್ರಿ…

Read More

Independence Day Wishes: ಪ್ರೀತಿಪಾತ್ರರಿಗೆ ಕಳುಹಿಸಲು ಇಲ್ಲಿವೆ ಹೃದಯಸ್ಪರ್ಶಿ ಶುಭಾಶಯಗಳು

Share this… Facebook Whatsapp Telegram Pinterest Twitter Linkedinಆಗಸ್ಟ್ 15 ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ದಿನ. ಬ್ರಿಟಿಷರ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯ ಪಡೆದ ಈ ಐತಿಹಾಸಿಕ ದಿನವು ದೇಶಕ್ಕಾಗಿ ಹೋರಾಡಿದ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ದೇಶಪ್ರೇಮವನ್ನು ನೆನಪಿಸುತ್ತದೆ. ಈ ವಿಶೇಷ ದಿನದಂದು ಕುಟುಂಬ, ಸ್ನೇಹಿತರು ಹಾಗೂ ಆತ್ಮೀಯರಿಗೆ ದೇಶಭಕ್ತಿ ತುಂಬಿದ ಶುಭಾಶಯಗಳನ್ನು ಕಳುಹಿಸುವ ಮೂಲಕ ಸ್ವಾತಂತ್ರ್ಯ ದಿನದ ಸಂಭ್ರಮವನ್ನು ಹಂಚಿಕೊಳ್ಳಬಹುದು. ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಲು ಕೆಲವು ಹೃದಯಸ್ಪರ್ಶಿ ಸಂದೇಶಗಳು ಇಲ್ಲಿವೆ. ಪ್ರೀತಿಪಾತ್ರರಿಗೆ…

Read More

ಗುಟ್ಕಾ, ಪಾನ್ ಮಸಾಲ ಬ್ಯಾನ್ ಆದೇಶ ವಾಪಸ್ ಪಡೆದಿಲ್ಲ ಎಂದ ಯು.ಟಿ.ಖಾದರ್

Share this… Facebook Whatsapp Telegram Pinterest Twitter Linkedinಬೆಂಗಳೂರು: ಗುಟ್ಕಾ ಹಾಗೂ ಪಾನ್ ಮಸಾಲದಲ್ಲಿ ನಿಕೋಟಿನ್ ಬಳಕೆಗೆ ಸಂಬಂಧಿಸಿದ ನಿಷೇಧ ಆದೇಶವನ್ನು ಸರ್ಕಾರ ವಾಪಸ್ ಪಡೆದಿಲ್ಲ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಪಾನ್ ಮಸಾಲದಲ್ಲಿ ನಿಕೋಟಿನ್ ಇರಬಾರದು ಎಂಬ ಆದೇಶವನ್ನು ಜನರ ಆರೋಗ್ಯದ ಹಿತದೃಷ್ಟಿಯಿಂದ ಮಾಡಲಾಗಿದೆ. ಇದರಿಂದ ಅಡಿಕೆ ಬೆಳೆಗಾರರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದರು. ಅಡಿಕೆ ಬೆಳೆಗಾರರು, ರೈತರು ಮತ್ತು ವ್ಯಾಪಾರಿಗಳಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ. ಅಡಿಕೆ…

Read More

ಭಾರತಕ್ಕೆ ಅಮೆರಿಕ ಬೆದರಿಕೆ – ನೇರ ಟಾರ್ಗೆಟ್‌ ಎಂದಿದ್ದೇಕೆ?

Share this… Facebook Whatsapp Telegram Pinterest Twitter Linkedinಭಾರತ ಮತ್ತು ಅಮೆರಿಕ ನಡುವಿನ ಸಂಬಂಧದಲ್ಲಿ ಮತ್ತೆ ಬಿಸಿಯೇರಿದೆ. ಅಮೆರಿಕದ ವ್ಯಾಪಾರ ಸಲಹೆಗಾರ ಪೀಟರ್ ನವರೊ ಅವರ ಹೇಳಿಕೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಭಾರತ ಅಮೆರಿಕದ ಸುಂಕ ತಪ್ಪಿಸಲು ಚೀನಾದ ಸರಕುಗಳನ್ನು ಮೂರನೇ ದೇಶದ ಮೂಲಕ ಕಳುಹಿಸುವ ಜಾಲದ ಭಾಗವಾಗಿದೆ ಎಂದು ಅವರು ಆರೋಪಿಸಿದ್ದಾರೆ. ನವರೊ ಅವರ ಪ್ರಕಾರ, ಚೀನಾದಿಂದ ಬರುವ ಸರಕುಗಳನ್ನು ಬೇರೆ ದೇಶಗಳಲ್ಲಿ ಸಂಸ್ಕರಿಸಿ, ಹೊಸ ಲೇಬಲ್ ಹಾಕಿ ಅಥವಾ ಮರುಪ್ಯಾಕ್ ಮಾಡಿ…

Read More

ಡೇಟಿಂಗ್ ಆ್ಯಪ್‌ನಲ್ಲಿ ಹೃತಿಕ್ ರೋಷನ್ ಪ್ರೊಫೈಲ್ ವೈರಲ್; ಸಬಾ ಆಜಾದ್ ಜೊತೆ ಬ್ರೇಕಪ್ ಆಯ್ತಾ?

Share this… Facebook Whatsapp Telegram Pinterest Twitter Linkedinಬಾಲಿವುಡ್ ನಟ ಹೃತಿಕ್ ರೋಷನ್ ಮತ್ತೆ ಡೇಟಿಂಗ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಹೃತಿಕ್ ಮತ್ತು ನಟಿ-ಗಾಯಕಿ ಸಬಾ ಆಜಾದ್ ನಡುವೆ ಬ್ರೇಕಪ್ ಆಗಿದೆ ಎಂಬ ಚರ್ಚೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಇದಕ್ಕೆ ಕಾರಣ, ಡೇಟಿಂಗ್ ಆ್ಯಪ್‌ನಲ್ಲಿ ಹೃತಿಕ್ ರೋಷನ್ ಅವರದ್ದೆಂದು ಹೇಳಲಾಗುತ್ತಿರುವ ಪ್ರೊಫೈಲ್‌ವೊಂದು ವೈರಲ್ ಆಗಿರುವುದು. ವೈರಲ್ ಆಗಿರುವ ಪ್ರೊಫೈಲ್‌ನಲ್ಲಿ ಹೃತಿಕ್ ಅವರ ಫೋಟೋ ಇದ್ದು, ತಮ್ಮನ್ನು ನಟ, ನಿರ್ಮಾಪಕ ಮತ್ತು ಉದ್ಯಮಿ ಎಂದು ಪರಿಚಯಿಸಿಕೊಂಡಿರುವ ಮಾಹಿತಿ…

Read More

ಉಗುರು ಕತ್ತರಿಸೋ ಮುನ್ನ ಈ ವಿಚಾರ ಗೊತ್ತಿರಲಿ; ಈ 3 ದಿನ ಮಾತ್ರ ಶುಭ ಅಂತಾರೆ

Share this… Facebook Whatsapp Telegram Pinterest Twitter Linkedinಉಗುರು ಕತ್ತರಿಸುವುದಕ್ಕೂ ದಿನ ನೋಡಬೇಕಾ? ಹೌದು ಅಂತಾರೆ ಜ್ಯೋತಿಷ್ಯ ನಂಬಿಕೆಗಳು. ವಾರದ ಕೆಲವು ದಿನಗಳಲ್ಲಿ ಉಗುರು ಕತ್ತರಿಸುವುದು ಶುಭ, ಇನ್ನು ಕೆಲವು ದಿನಗಳಲ್ಲಿ ಕತ್ತರಿಸುವುದು ಅಶುಭ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಹಾಗಾದ್ರೆ ಯಾವ ದಿನ ಉಗುರು ಕತ್ತರಿಸಬೇಕು? ಯಾವ ದಿನ ಕತ್ತರಿಸಬಾರದು? ಇಲ್ಲಿದೆ ಮಾಹಿತಿ. ಹಿಂದೂ ಸಂಪ್ರದಾಯದಲ್ಲಿ ಉಗುರು ಕತ್ತರಿಸುವ ವಿಚಾರಕ್ಕೂ ಕೆಲವು ನಿಯಮಗಳನ್ನು ಹಿರಿಯರು ಪಾಲಿಸಿಕೊಂಡು ಬಂದಿದ್ದಾರೆ. ಜ್ಯೋತಿಷ್ಯ ನಂಬಿಕೆಯ ಪ್ರಕಾರ, ಪ್ರತಿಯೊಂದು ದಿನವೂ…

Read More

RBIನಿಂದ ಸಾಲಗಾರರಿಗೆ ಬಿಗ್ ರಿಲೀಫ್; ಮಧ್ಯಮ ವರ್ಗಕ್ಕೆ ಏನು ಲಾಭ?

Share this… Facebook Whatsapp Telegram Pinterest Twitter Linkedinನವದೆಹಲಿ: ಸಾಲ ಪಡೆದಿರುವವರಿಗೆ ಭಾರತೀಯ ರಿಸರ್ವ್ ಬ್ಯಾಂಕ್‌ (RBI) ಹೊಸ ಪ್ರಸ್ತಾವನೆ ಮಹತ್ವದ ಬದಲಾವಣೆ ತರಬಹುದು. ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿದರವನ್ನು ಹೇಗೆ ನಿಗದಿಪಡಿಸುತ್ತವೆ ಎಂಬುದರಲ್ಲಿ ಹೆಚ್ಚಿನ ಪಾರದರ್ಶಕತೆ ತರಲು RBI ಹೊಸ ಕರಡು ನಿಯಮಗಳನ್ನು ಪ್ರಸ್ತಾಪಿಸಿದೆ. ಹೊಸ ವ್ಯವಸ್ಥೆಯಲ್ಲಿ ಬ್ಯಾಂಕ್‌ಗಳು ಮತ್ತು ಇತರ ನಿಯಂತ್ರಿತ ಸಂಸ್ಥೆಗಳು ಬಡ್ಡಿದರ ನಿಗದಿಪಡಿಸಲು ಮಂಡಳಿ ಅನುಮೋದಿಸಿದ ಸ್ಪಷ್ಟ ನೀತಿಯನ್ನು ಹೊಂದಿರಬೇಕು. ಸಾಲದ ಬಡ್ಡಿ ಹೇಗೆ ನಿಗದಿಯಾಗುತ್ತದೆ, ಯಾವ ಮಾನದಂಡ ಬಳಸಲಾಗುತ್ತದೆ…

Read More

‘ವರ್ಷ ಕಳೆದರೂ ಗಾಯ ವಾಸಿಯಾಗಿಲ್ಲ’.. ದರ್ಶನ್ ನೆನೆದು ವಿಜಯಲಕ್ಷ್ಮಿ ಭಾವುಕ ಪೋಸ್ಟ್

Share this… Facebook Whatsapp Telegram Pinterest Twitter Linkedinರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತೆ ಜೈಲು ಸೇರಿ ಆಗಸ್ಟ್ 14ಕ್ಕೆ ಒಂದು ವರ್ಷವಾಗಲಿದೆ. ಈ ನಡುವೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಪತಿ ದರ್ಶನ್ ಅವರನ್ನು ನೆನೆದು ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ‘ಒಂದು ವರ್ಷ ಕಳೆದಿದೆ, ಆದರೂ ಗಾಯ ಇನ್ನೂ ವಾಸಿಯಾಗಿಲ್ಲ’ ಎಂದು ವಿಜಯಲಕ್ಷ್ಮಿ ಬರೆದುಕೊಂಡಿದ್ದಾರೆ. ಅರ್ಥಮಾಡಿಕೊಳ್ಳಲಾಗದ ವಿಚಾರವನ್ನು ಜಗತ್ತು ತಮ್ಮದೇ ರೀತಿಯಲ್ಲಿ ತೀರ್ಮಾನಿಸಬಹುದು. ಆದರೆ ಈಗ ಯಾರಿಗೂ ವಿವರಣೆ ನೀಡುವುದನ್ನು…

Read More

ಮೊಬೈಲ್‌ನಲ್ಲಿ ಗಂಟೆಗಟ್ಟಲೆ ಆಟ, ರೀಲ್ಸ್; ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಟಿ ಶಕೀಲಾ

Share this… Facebook Whatsapp Telegram Pinterest Twitter Linkedinಗಂಟೆಗಟ್ಟಲೆ ಮೊಬೈಲ್‌ನಲ್ಲಿ ಆಟವಾಡುವುದು, ರೀಲ್ಸ್ ನೋಡುವ ಅಭ್ಯಾಸ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂಬುದಕ್ಕೆ ನಟಿ ಶಕೀಲಾ ಅವರ ಅನುಭವವೂ ಒಂದು ಉದಾಹರಣೆಯಾಗಿದೆ. ಅತಿಯಾದ ಮೊಬೈಲ್ ಬಳಕೆಯಿಂದ ಕುತ್ತಿಗೆಯಲ್ಲಿ ಸಮಸ್ಯೆ ಉಂಟಾಗಿ, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಯಿತು ಎಂದು ಶಕೀಲಾ ತಿಳಿಸಿದ್ದಾರೆ. ಶಕೀಲಾ ಇತ್ತೀಚೆಗೆ ಕುತ್ತಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಆಸ್ಪತ್ರೆಯಿಂದ ಮನೆಗೆ ಮರಳುವ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ಅವರು,…

Read More