Gold Investment: ಚಿನ್ನಾನಾ.. ಭೂಮಿನಾ? ಭಾರತೀಯರು ಈಗ ಹೆಚ್ಚು ಹೂಡಿಕೆ ಮಾಡೋದು ಇಲ್ಲೇ!

Share this… Facebook Whatsapp Telegram Pinterest Twitter LinkedinGold Investment: ಚಿನ್ನ, ಭೂಮಿ, ಬ್ಯಾಂಕ್‌ ಠೇವಣಿ… ಇವು ಭಾರತೀಯರ ನೆಚ್ಚಿನ ಉಳಿತಾಯ ಮಾರ್ಗಗಳು. ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತೀಯರ ಹೂಡಿಕೆ ಅಭ್ಯಾಸದಲ್ಲಿ ನಿಧಾನವಾಗಿ ಬದಲಾವಣೆ ಕಾಣಿಸುತ್ತಿದೆ. ಚಿನ್ನ ಮತ್ತು ಭೂಮಿಯ ಜೊತೆಗೆ ಈಗ ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್‌ ಹಾಗೂ ಬ್ಯಾಂಕ್ ಠೇವಣಿಗಳತ್ತ ಜನರ ಆಸಕ್ತಿ ಹೆಚ್ಚಾಗಿದೆ. ಜೆಎಂ ಫೈನಾನ್ಶಿಯಲ್ ವರದಿ ಪ್ರಕಾರ, FY26ರಲ್ಲಿ ಭಾರತೀಯ ಬ್ಯಾಂಕ್‌ಗಳಲ್ಲಿನ ಒಟ್ಟು ಠೇವಣಿ 9.7% ಹೆಚ್ಚಾಗಿ ₹134.8 ಲಕ್ಷ…

Read More

Sugar Price: ಕೇಂದ್ರದಿಂದ ಗುಡ್‌ನ್ಯೂಸ್‌! ಶೀಘ್ರವೇ ಕಡಿಮೆಯಾಗುತ್ತೆ ಸಕ್ಕರೆ ಬೆಲೆ..

Share this… Facebook Whatsapp Telegram Pinterest Twitter LinkedinSugar Price: ಸಕ್ಕರೆ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಕೇಂದ್ರ ಸರ್ಕಾರ ಕೊಂಚ ರಿಲೀಫ್ ನೀಡಿದೆ. ದೇಶದಲ್ಲಿ ಸಕ್ಕರೆ ಕೊರತೆ ಉಂಟಾಗಿದೆ ಎಂಬ ಪ್ರಚಾರದಲ್ಲಿ ಯಾವುದೇ ಸತ್ಯವಿಲ್ಲ. ಸದ್ಯದ ಬೆಲೆ ಏರಿಕೆ ತಾತ್ಕಾಲಿಕವಾಗಿದ್ದು, ಹೊಸ ಕಬ್ಬು ಕಟಾವು ಹಾಗೂ ಸಕ್ಕರೆ ಉತ್ಪಾದನೆ ಆರಂಭವಾದ ಬಳಿಕ ಬೆಲೆ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕಬ್ಬಿನ ಉತ್ಪಾದನೆಯನ್ನು ಎಥೆನಾಲ್ ತಯಾರಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿರುವುದರಿಂದ…

Read More

2026ರ Miss Universe India ಕಿರೀಟ ಕೇರಳದ 19ರ ಹರೆಯದ ಕಾಜಿಯಾ ಲಿಜ್ ಮೆಝೊಗೆ!

Share this… Facebook Whatsapp Telegram Pinterest Twitter LinkedinMiss Universe India : ಕೇರಳದ 19 ವರ್ಷದ ಕಾಜಿಯಾ ಲಿಜ್ ಮೆಝೊ ಅವರು 2026ರ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಕಾಜಿಯಾ ಗೆಲುವು ಸಾಧಿಸಿದ್ದು, 2025ರ ಮಿಸ್ ಯೂನಿವರ್ಸ್ ಇಂಡಿಯಾ ಮಣಿಕಾ ವಿಶ್ವಕರ್ಮ ಅವರು ಅವರಿಗೆ ಕಿರೀಟ ತೊಡಿಸಿದರು. ಈ ಗೆಲುವಿನೊಂದಿಗೆ ಕಾಜಿಯಾ ಅವರಿಗೆ ಮತ್ತೊಂದು ದೊಡ್ಡ ಅವಕಾಶವೂ ಸಿಕ್ಕಿದೆ. ನವೆಂಬರ್‌ನಲ್ಲಿ ಪೋರ್ಟೊ ರಿಕೊದಲ್ಲಿ ನಡೆಯಲಿರುವ 75ನೇ…

Read More

ಹೆಚ್ಚಾಯ್ತು ಗೋಲ್ಡ್‌ ಲೋನ್‌ ಬೇಡಿಕೆ..! ಹಿಂದಿನ ಕಾರಣವೇನು ಗೊತ್ತಾ?

Share this… Facebook Whatsapp Telegram Pinterest Twitter Linkedinಚಿನ್ನದ ಬೆಲೆ ಏರಿಕೆಯಾಗುತ್ತಿದ್ದಂತೆ ಚಿನ್ನದ ಸಾಲಕ್ಕೂ ಬೇಡಿಕೆ ಹೆಚ್ಚಾಗಿದೆ. ಈ ನಡುವೆ ಸಾರ್ವಜನಿಕ ವಲಯದ ಇಂಡಿಯನ್ ಬ್ಯಾಂಕ್ ಗೋಲ್ಡ್ ಲೋನ್‌ ವಿಭಾಗದ ಮೇಲೆ ಹೆಚ್ಚಿನ ಗಮನ ಹರಿಸಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ತನ್ನ ಚಿನ್ನದ ಸಾಲದ ಪುಸ್ತಕ ₹1.5 ಲಕ್ಷ ಕೋಟಿಗೂ ಮೀರಿ ಬೆಳೆಯುವ ನಿರೀಕ್ಷೆ ಹೊಂದಿದೆ. ಇಂಡಿಯನ್ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಬಿನೋದ್ ಕುಮಾರ್ ಅವರ ಪ್ರಕಾರ, ಸದ್ಯ ಬ್ಯಾಂಕಿನ ಗೋಲ್ಡ್ ಲೋನ್ ಪುಸ್ತಕ…

Read More

BJP ತೊರೆದು TVK ಸೇರಿದ ಹಿರಿಯ ನಟ ದೇವನ್; ವಿಜಯ್ ಪಕ್ಷಕ್ಕೆ ಸ್ಟಾರ್ ಬಲ

Share this… Facebook Whatsapp Telegram Pinterest Twitter Linkedinಬಿಜೆಪಿಯ ಕೇರಳ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ನಟ ದೇವನ್, ಇದೀಗ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ವಿಜಯ್ ಪಕ್ಷಕ್ಕೆ ಕೇರಳದಲ್ಲಿ ಸಿನಿಮಾ ಹಿನ್ನೆಲೆಯ ಪ್ರಮುಖ ಮುಖವೊಂದು ಸೇರ್ಪಡೆಯಾದಂತಾಗಿದೆ. ಬಿಜೆಪಿಯ ರಾಜಕೀಯ ವಿಧಾನಗಳು ಶ್ರೀ ನಾರಾಯಣ ಗುರುಗಳ ಆದರ್ಶಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂಬ ಕಾರಣ ನೀಡಿ ದೇವನ್ ಪಕ್ಷ ತೊರೆದಿದ್ದರು. ಕೇರಳದ ಹಲವು ಯುವಕರು ಕೂಡ ಇದೇ…

Read More

ಏಕಾಏಕಿ ಗಗನಕ್ಕೇರಿದ ಸಕ್ಕರೆ ಬೆಲೆ – ಕೆಜಿಗೆ ಎಷ್ಟು ಗೊತ್ತಾ?

Share this… Facebook Whatsapp Telegram Pinterest Twitter Linkedinದೇಶದಲ್ಲಿ ಸಕ್ಕರೆ ಬೆಲೆ ಏಕಾಏಕಿ ಏರಿಕೆಯಾಗಿದ್ದು, ಗ್ರಾಹಕರಿಗೆ ಶಾಕ್ ಕೊಟ್ಟಿದೆ. ಸದ್ಯ ಸಕ್ಕರೆ ಬೆಲೆ ಕೆಜಿಗೆ ಸುಮಾರು ₹10ರಷ್ಟು ಹೆಚ್ಚಾಗಿದೆ. ಮುಂಬರುವ ಹಬ್ಬದ ಸೀಸನ್‌ನಲ್ಲಿ ಬೆಲೆ ಇನ್ನೂ ಶೇ.20ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂಬ ಚರ್ಚೆ ಕೂಡ ನಡೆಯುತ್ತಿದೆ. ಇದರ ನಡುವೆ ಸಕ್ಕರೆ ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ E20 ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯೇ ಕಾರಣ ಎಂಬ ಆರೋಪ ಕೇಳಿಬಂದಿದೆ. ಆದರೆ ಕೇಂದ್ರ ಸರ್ಕಾರ ಈ ಆರೋಪವನ್ನು…

Read More

ಯೂಟ್ಯೂಬರ್‌ ಪತ್ನಿ ಬಸ್‌ ಡ್ರೈವರ್ ಜೊತೆ ಓಡಿ ಹೋಗಿದ್ದೇಕೆ? ಕೊನೆಗೂ ಮೇಘಾ ನಾಯರ್ ಸ್ಪಷ್ಟನೆ

Share this… Facebook Whatsapp Telegram Pinterest Twitter Linkedinಕೇರಳದ ಜನಪ್ರಿಯ ಯೂಟ್ಯೂಬರ್ ಹಾಗೂ ನಟ ಅಖಿಲ್ ಎನ್‌ಆರ್‌ಡಿ ಅವರ ಪತ್ನಿ ಮೇಘಾ ನಾಯರ್ ರಾತ್ರೋರಾತ್ರಿ ಮನೆಯಿಂದ ಹೊರಟು ಖಾಸಗಿ ಬಸ್ ಚಾಲಕನ ಜೊತೆ ತೆರಳಿದ್ದ ಘಟನೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿತ್ತು. ಸಿಸಿಟಿವಿ ದೃಶ್ಯಗಳು ವೈರಲ್ ಆಗುತ್ತಿದ್ದಂತೆ ಪ್ರಕರಣದ ಬಗ್ಗೆ ಹಲವು ರೀತಿಯ ಊಹಾಪೋಹಗಳು ಹರಿದಾಡಿದ್ದವು. ಇದೀಗ ಮೇಘಾ ನಾಯರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬಸ್‌ ಡ್ರೈವರ್ ಜೊತೆ ತೆರಳಿದ್ದ ಮೇಘಾ ಮೇಘಾ…

Read More

ಭಾರತದ ‘ಮೊದಲ ಗ್ರಾಮ’ ಯಾವುದು ಗೊತ್ತಾ? ಈ ಊರಿನ ಕಥೆ ಕೇಳಿದ್ರೆ ಅಚ್ಚರಿ ಆಗುತ್ತೆ

Share this… Facebook Whatsapp Telegram Pinterest Twitter Linkedinಭಾರತದಲ್ಲಿ ಪ್ರವಾಸಕ್ಕೆ ಹೋಗುವವರಿಗೆ ನಿಸರ್ಗ, ಬೆಟ್ಟ, ಪುರಾಣ ಮತ್ತು ಇತಿಹಾಸ ಎಲ್ಲವನ್ನೂ ಒಂದೇ ಕಡೆ ನೋಡಬೇಕು ಅಂದ್ರೆ ಉತ್ತರಾಖಂಡದ ಈ ಗ್ರಾಮ ವಿಶೇಷ. ಹಿಮಾಲಯದ ಮಡಿಲಲ್ಲಿರುವ ಮಾನಾ ಗ್ರಾಮ ಈಗ ‘ಭಾರತದ ಮೊದಲ ಗ್ರಾಮ’ ಎಂಬ ಹೆಗ್ಗಳಿಕೆಯಿಂದ ಪ್ರವಾಸಿಗರ ಗಮನ ಸೆಳೆಯುತ್ತಿದೆ. ಬದರಿನಾಥ ಧಾಮದಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಮಾನಾ ಗ್ರಾಮ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿದೆ. ಭಾರತ-ಟಿಬೆಟ್ ಗಡಿಯ ಸಮೀಪದಲ್ಲಿರುವ ಈ ಊರನ್ನು ಹಿಂದೆ ‘ಭಾರತದ…

Read More

Personal Finance: ತಿಂಗಳಿಗೆ 4,000 ರೂ. SIP ಹೂಡಿಕೆಯಿಂದ ಕೋಟ್ಯಾಧಿಪತಿಯಾಗಬಹುದು

Share this… Facebook Whatsapp Telegram Pinterest Twitter Linkedinತಿಂಗಳಿಗೆ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಬೇಕು ಎಂದೇನಿಲ್ಲ. ಆದಾಯ ಕಡಿಮೆ ಇದ್ದರೂ, ಸಣ್ಣ ಮೊತ್ತವನ್ನು ನಿರಂತರವಾಗಿ ಹೂಡಿಕೆ ಮಾಡಿದರೆ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತದ ಫಂಡ್‌ ರೂಪಿಸಬಹುದು. ಇದಕ್ಕೆ SIP ಒಂದು ಆಯ್ಕೆಯಾಗಬಹುದು. ಉದಾಹರಣೆಗೆ, ತಿಂಗಳಿಗೆ ₹20,000 ಸಂಬಳ ಬರುತ್ತಿದೆ ಎಂದುಕೊಳ್ಳಿ. 50-30-20 ನಿಯಮದ ಪ್ರಕಾರ, ಆದಾಯದ 50% ಅನ್ನು ಅಗತ್ಯ ಖರ್ಚುಗಳಿಗೆ, 30% ಅನ್ನು ಮನರಂಜನೆ ಮತ್ತು ಇತರ ಆಸೆಗಳಿಗೆ ಹಾಗೂ 20% ಅನ್ನು ಉಳಿತಾಯ…

Read More

ಅಮೆರಿಕ-ಕೆನಡಾ ವ್ಯಾಪಾರ ಯುದ್ಧ ಮತ್ತೆ ಶುರು? ಟ್ರಂಪ್ ನಿರ್ಧಾರಕ್ಕೆ ಕೆನಡಾ ತಿರುಗೇಟು

Share this… Facebook Whatsapp Telegram Pinterest Twitter Linkedinಅಮೆರಿಕ ಮತ್ತು ಕೆನಡಾ ನಡುವಿನ ವ್ಯಾಪಾರ ಸಂಬಂಧ ಮತ್ತೆ ಬಿಸಿಯಾಗಿದೆ. ವ್ಯಾಪಾರ ಒಪ್ಪಂದದ ಕುರಿತು ಅಂತಿಮ ಹಂತದಲ್ಲಿ ಒಮ್ಮತಕ್ಕೆ ಬರಲು ಎರಡೂ ದೇಶಗಳು ವಿಫಲವಾಗಿದ್ದು, ಕೆನಡಾದಿಂದ ಆಮದು ಮಾಡಿಕೊಳ್ಳುವ ಕೆಲವು ಸರಕುಗಳ ಮೇಲೆ ಅಮೆರಿಕ ಹೊಸ ಸುಂಕ ವಿಧಿಸಿರುವುದಾಗಿ ವರದಿಯಾಗಿದೆ. ಅಮೆರಿಕದ ಈ ಕ್ರಮಕ್ಕೆ ಕೆನಡಾ ಕೂಡ ತಿರುಗೇಟು ನೀಡಲು ಸಿದ್ಧವಾಗಿದೆ. ಪ್ರಧಾನಿ ಮಾರ್ಕ್ ಕಾರ್ನಿ ಅವರು, ಅಮೆರಿಕ ವಿಧಿಸುವ ಸುಂಕಕ್ಕೆ ತಕ್ಕಮಟ್ಟಿನ ಪ್ರತೀಕಾರದ ಸುಂಕ ವಿಧಿಸುವುದಾಗಿ…

Read More