ವೈಭವ್ ಸೂರ್ಯವಂಶಿಗೆ ಅವಕಾಶ ಕೊಡಬೇಡಿ; ಸಂಜು ಸ್ಯಾಮ್ಸನ್‌ ಪರ ನಿಂತ ಮಾಜಿ ಕ್ರಿಕೆಟಿಗ

Share this… Facebook Whatsapp Telegram Pinterest Twitter Linkedinಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ ಅವರನ್ನು ಆಡುವ XIನಿಂದ ಕೈಬಿಟ್ಟಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಈ ನಿರ್ಧಾರದ ಬಗ್ಗೆ ಮಾತನಾಡಿದ್ದಾರೆ. ಸೆಪ್ಟೆಂಬರ್ 13ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ 156…

Read More

ಕಾರ್ಗಿಲ್ ಯುದ್ಧ ಯೋಧನ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ; ಗುರುಗ್ರಾಮ ಪಾರ್ಕಿಂಗ್ ಅಟೆಂಡೆಂಟ್ ಬಂಧನ

Share this… Facebook Whatsapp Telegram Pinterest Twitter Linkedinಗುರುಗ್ರಾಮ: ನಿವೃತ್ತ ಗ್ರೂಪ್ ಕ್ಯಾಪ್ಟನ್ ಹಾಗೂ ಕಾರ್ಗಿಲ್ ಯುದ್ಧದ ಯೋಧ ಅಮಿತ್ ಕುಮಾರ್ ಗುಪ್ತಾ ಅವರ ಮೇಲೆ ಕಬ್ಬಿಣದ ಪೈಪ್‌ನಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ಗುರುಗ್ರಾಮ ಪೊಲೀಸರು ಪಾರ್ಕಿಂಗ್ ಅಟೆಂಡೆಂಟ್‌ವೊಬ್ಬನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಹರಿಯಾಣದ ಫರಿದಾಬಾದ್ ಜಿಲ್ಲೆಯ ಕೋಟ್ ಗ್ರಾಮದ ನಿವಾಸಿ 24 ವರ್ಷದ ದೀಪಕ್ ಮಾವಿ ಎಂದು ಗುರುತಿಸಲಾಗಿದೆ. ಸೆಕ್ಟರ್ 58ರ ಮ್ಯಾಗ್ನಮ್ ಗ್ಲೋಬಲ್ ಪಾರ್ಕ್‌ನ ವಾಣಿಜ್ಯ ಸಂಕೀರ್ಣದಲ್ಲಿ ಸೆಪ್ಟೆಂಬರ್ 10ರಂದು ಪಾರ್ಕಿಂಗ್…

Read More

ಪತ್ನಿಯನ್ನು ಕೊಂದು ರುಂಡ ಫ್ರಿಡ್ಜ್‌ನಲ್ಲಿಟ್ಟಿದ್ದ ಆರೋಪಿ ಪೊಲೀಸ್ ವಾಹನದಿಂದ ಜಿಗಿದು ಸಾವು

Share this… Facebook Whatsapp Telegram Pinterest Twitter Linkedinಗುವಾಹಟಿ: ಪತ್ನಿಯನ್ನು ಕೊಂದು, ಆಕೆಯ ತಲೆಯನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಟ್ಟಿದ್ದ ಆರೋಪಿಯೊಬ್ಬ ಪೊಲೀಸ್ ವಾಹನದಿಂದ ಜಿಗಿದು ಮೃತಪಟ್ಟ ಘಟನೆ ಗುವಾಹಟಿಯ ಹತಿಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಮಾನುಜ್ ಗೋಸ್ವಾಮಿ (30) ಮೃತಪಟ್ಟ ಆರೋಪಿ. ಗುವಾಹಟಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮುಗಿಸಿ ರಾಮಾನುಜ್‌ನನ್ನು ಪೊಲೀಸರು ಹತಿಗಾಂವ್ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದರು. ನರಕಾಸುರ ಪಹಾರ್ ಪ್ರದೇಶದ ಬಳಿ ಪೊಲೀಸ್ ವಾಹನ ಚಲಿಸುತ್ತಿದ್ದ ವೇಳೆ ರಾಮಾನುಜ್…

Read More

ಬಿಗ್‌ಬಾಸ್ ಮನೆಯಲ್ಲಿ ಶುರುವಾಯ್ತು ಟಾಕ್‌ ವಾರ್‌; ಮಂಜುಗೆ ಹೊಡದೇ ಬಿಟ್ರು ಸೌಂದರ್ಯ

Share this… Facebook Whatsapp Telegram Pinterest Twitter Linkedinಬಿಗ್‌ಬಾಸ್ (Bigg Boss) ಮನೆಯ ಟಾಸ್ಕ್‌ವೊಂದರಲ್ಲಿ ಭಯಂಕರ ದಾಳಿ-ಪ್ರತಿದಾಳಿ ನಡೆದಿದೆ. ಸ್ಪರ್ಧಿಗಳಾದ ಮಂಜು ಹಾಗೂ ಸೌಂದರ್ಯ ಶೆಟ್ಟಿ (Soundarya Shetty) ನಡುವೆ ನಡೆದ ಜಗಳ ಇದೀಗ ಬಿಗ್‌ಬಾಸ್ ಮನೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವಸ್ತುಗಳನ್ನು ಕಾಪಾಡಿಕೊಳ್ಳುವ ಟಾಸ್ಕ್‌ವೊಂದರಲ್ಲಿ ಸೌಂದರ್ಯ ಬಳಿ ಇದ್ದ ಬಕೆಟ್ ಹಾಗೂ ರಿಂಗ್‌ನ್ನು ಧನುಷ್ ಮೊದಲು ಕಸಿದುಕೊಳ್ಳಲು ಬಂದಿದ್ದಾರೆ. ಈ ವೇಳೆ ಮಂಜು ಕೂಡ ಎಂಟ್ರಿ ಕೊಟ್ಟಿದ್ದಾರೆ. ಆಗ ಇಬ್ಬರ ನಡುವೆ ಜಗಳ ಶುರುವಾಗಿದೆ….

Read More

ಮಕ್ಕಳಾಗದ ಕಾರಣ ಟೆಸ್ಟ್‌ಗೆ ಹೋದ ಯುವಕನ ದೇಹದಲ್ಲಿ ಪತ್ತೆಯಾಯ್ತು ಗರ್ಭಕೋಶ!

Share this… Facebook Whatsapp Telegram Pinterest Twitter Linkedinನವದೆಹಲಿ: ಮಕ್ಕಳಾಗುತ್ತಿಲ್ಲ ಎಂದು ತಪಾಸಣೆಗೆ ತೆರಳಿದ್ದ 24 ವರ್ಷದ ಯುವಕನ ದೇಹದಲ್ಲಿ ಸಂಪೂರ್ಣವಾಗಿ ಬೆಳೆದ ಗರ್ಭಕೋಶ ಪತ್ತೆಯಾಗಿರುವ ಅಪರೂಪದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಂತಾನೋತ್ಪತ್ತಿ ಸಮಸ್ಯೆಗಾಗಿ ನಡೆಸಿದ ಪರೀಕ್ಷೆಗಳ ವೇಳೆ ಈ ವಿಚಿತ್ರ ವೈದ್ಯಕೀಯ ಸ್ಥಿತಿ ಪತ್ತೆಯಾಗಿದೆ. ನೋಡಲು ಯುವಕ ಸಾಮಾನ್ಯ ಪುರುಷನಂತೆಯೇ ಇದ್ದ. ಯಾವುದೇ ವಿಶೇಷ ಲಕ್ಷಣಗಳೂ ಇರಲಿಲ್ಲ. ಆದರೆ ವೈದ್ಯರು ಪರೀಕ್ಷೆ ನಡೆಸಿದಾಗ ವೃಷಣಗಳು ಸಾಮಾನ್ಯವಾಗಿ ಇರಬೇಕಾದ ಜಾಗದಲ್ಲಿ ಕಂಡುಬಂದಿಲ್ಲ. ವೀರ್ಯ ಪರೀಕ್ಷೆಯಲ್ಲೂ ವೀರ್ಯಾಣುಗಳು…

Read More

22 ತಿಂಗಳಲ್ಲಿ 20 ಟನ್ ಚಿನ್ನ ಖರೀದಿಸಿದ ಚೀನಾ..! ಹಿಂದಿದೆ ಈ ಅಚ್ಚರಿಯ ರಹಸ್ಯ

Share this… Facebook Whatsapp Telegram Pinterest Twitter Linkedinಬೆಂಗಳೂರು: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಸಾಮಾನ್ಯವಾಗಿ ಬೆಲೆ ಜಾಸ್ತಿಯಾದಾಗ ಖರೀದಿ ಕಡಿಮೆಯಾಗುತ್ತದೆ. ಆದರೆ ಚೀನಾದ ಕಥೆಯೇ ಬೇರೆ. ಬೆಲೆ ಏರಿಕೆಯ ನಡುವೆಯೂ ಚೀನಾ ಸತತವಾಗಿ ಚಿನ್ನ ಖರೀದಿಸುತ್ತಿದೆ. ಕಳೆದ 22 ತಿಂಗಳಿಂದ ಚೀನಾ ತನ್ನ ಚಿನ್ನದ ಮೀಸಲನ್ನು ಹೆಚ್ಚಿಸಿಕೊಳ್ಳುತ್ತಿದೆ. ಕಳೆದ ತಿಂಗಳು ಮಾತ್ರ ಸುಮಾರು 20 ಟನ್ ಚಿನ್ನ ಖರೀದಿಸಿದೆ ಎಂದು ವರದಿಯಾಗಿದೆ. ಇದರೊಂದಿಗೆ ಚೀನಾದ ಅಧಿಕೃತ ಚಿನ್ನದ ಮೀಸಲು ಸುಮಾರು 76.7 ಮಿಲಿಯನ್…

Read More

TVK ಮೈತ್ರಿ ಕೂಟಕ್ಕೆ ಹೊಸ ಹೆಸರು; ವಿಜಯ್‌ ಹೊಸ ಆಟ ಶುರು

Share this… Facebook Whatsapp Telegram Pinterest Twitter Linkedinಚೆನ್ನೈ: ನಟ ವಿಜಯ್‌ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಬಳಿಕ ತಮಿಳುನಾಡಿನ ರಾಜಕೀಯದಲ್ಲಿ ದಿನಕ್ಕೊಂದು ಹೊಸ ಬೆಳವಣಿಗೆ ನಡೆಯುತ್ತಿದೆ. ಇದೀಗ ವಿಜಯ್‌ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಜೊತೆ ಕಾಂಗ್ರೆಸ್‌ ಸೇರಿದಂತೆ ಹಲವು ಪಕ್ಷಗಳು ಸೇರಿರುವ ಮೈತ್ರಿಗೆ ಹೊಸ ಹೆಸರು ಫೈನಲ್‌ ಆಗಿದೆ. ಈ ಮೈತ್ರಿಗೆ ‘ಜಾತ್ಯತೀತ ಸಾಮಾಜಿಕ ನ್ಯಾಯ ವಿಜಯ ಮೈತ್ರಿ’ (SSJVA) ಎಂದು ಅಧಿಕೃತವಾಗಿ ಹೆಸರಿಡಲಾಗಿದೆ. ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ…

Read More

Viral Video: ರೀಲ್ಸ್‌ಗಾಗಿ 30 ಅಡಿ ಎತ್ತರದಿಂದ ಡ್ಯಾಂಗೆ ಜಿಗಿದು ಎರಡೂ ಕಾಲುಗಳ ಮೂಳೆ ಮುರಿದುಕೊಂಡ ಭೂಪ

Share this… Facebook Whatsapp Telegram Pinterest Twitter LinkedinViral Video: ರೀಲ್ಸ್‌ಗಾಗಿ ಅಪಾಯಕಾರಿ ಸಾಹಸ ಮಾಡಲು ಹೋಗಿ 38 ವರ್ಷದ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಪಹುಜ್ ಡ್ಯಾಂನಲ್ಲಿ ನಡೆದ ಈ ಘಟನೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾನುವಾರ ಪುಷ್ಪೇಂದ್ರ ಎಂಬ ವ್ಯಕ್ತಿ ತನ್ನ ಸ್ನೇಹಿತರೊಂದಿಗೆ ರೀಲ್ಸ್ ಶೂಟ್ ಮಾಡಲು ಪಹುಜ್ ಡ್ಯಾಂಗೆ ತೆರಳಿದ್ದ. ವಿಭಿನ್ನ ದೃಶ್ಯ ಸೆರೆಹಿಡಿಯುವ ಉದ್ದೇಶದಿಂದ ಡ್ಯಾಂನ ವೀಕ್ಷಣಾ ಸ್ಥಳದ ರೈಲಿಂಗ್…

Read More

ವಿದ್ಯುತ್ ಇಲ್ಲ, ಮೊಬೈಲ್ ಇಲ್ಲ, ಇಂಟರ್ನೆಟ್ ಇಲ್ಲ; ನೂರಾರು ವರ್ಷ ಹಿಂದಿನಂತೆ ಬದುಕುತ್ತಿರುವ ಭಾರತದ ಏಕೈಕ ಹಳ್ಳಿ ಇದು!

Share this… Facebook Whatsapp Telegram Pinterest Twitter Linkedinಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್, ಇಂಟರ್ನೆಟ್ ಮತ್ತು ವಿದ್ಯುತ್ ಇಲ್ಲದೆ ಜೀವನ ನಡೆಸುವುದು ಅಚ್ಚರಿಯೇ ಸರಿ. ಆದರೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಅಂತಕಪಲ್ಲಿ ಬೆಟ್ಟಗಳಲ್ಲಿರುವ ಕುರ್ಮಾ ಗ್ರಾಮಮ್ ಎಂಬ ಹಳ್ಳಿಯ ಜೀವನಶೈಲಿ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಸುಮಾರು 60 ಎಕರೆ ಪ್ರದೇಶದಲ್ಲಿರುವ ಈ ಗ್ರಾಮದಲ್ಲಿ ಕೇವಲ 17 ಕುಟುಂಬಗಳು ವಾಸಿಸುತ್ತಿವೆ. ಇಲ್ಲಿ ಸ್ಮಾರ್ಟ್‌ಫೋನ್, ಇಂಟರ್ನೆಟ್ ಅಥವಾ ಡಿಶ್…

Read More

ಅಪಾಯಮಟ್ಟ ಮೀರಿದ ಗಂಗಾ ನದಿ; ಬಿಹಾರದಲ್ಲಿ ಪ್ರವಾಹದ ಮುಳುಗಡೆ ಭೀತಿ

Share this… Facebook Whatsapp Telegram Pinterest Twitter Linkedin ಪಾಟ್ನಾ: ನೇಪಾಳ ಮತ್ತು ನೆರೆಯ ಜಾರ್ಖಂಡ್‌ನಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗಂಗಾ ಸೇರಿದಂತೆ ಹಲವು ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ವಾರಣಾಸಿಯಲ್ಲಿ ಗಂಗಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಬಿಹಾರದಲ್ಲೂ ಪ್ರವಾಹದ ಆತಂಕ ಹೆಚ್ಚಾಗಿದೆ. ಗಂಗಾ, ಗಂಡಕ, ಕೋಸಿ, ಬುರ್ಹಿ ಗಂಡಕ, ಬಾಗ್ಮತಿ, ಪುನಪುನ್ ಮತ್ತು ಘಘ್ರಾ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದ ಹಲವು ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ತಗ್ಗು ಪ್ರದೇಶಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ….

Read More