Nammasuddi.com

‘ಟಾಕ್ಸಿಕ್’ ಪ್ರೀ-ರಿಲೀಸ್‌ ಇವೆಂಟ್‌ನಲ್ಲಿ ಅವಘಡ; ನಾಲ್ವರು ವಿದ್ಯಾರ್ಥಿಗಳಿಗೆ ಗಾಯ, ಪೊಲೀಸರಿಂದ FIR

Share this… Facebook Whatsapp Telegram Pinterest Twitter Linkedinಹೈದರಾಬಾದ್: ನಟ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಪ್ರೀ-ರಿಲೀಸ್‌ ಕಾರ್ಯಕ್ರಮದಲ್ಲಿ ಅವಘಡ ಸಂಭವಿಸಿದ್ದು, ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸೈಬರಾಬಾದ್ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು FIR ದಾಖಲಿಸಿದ್ದಾರೆ. ಕಾರ್ಯಕ್ರಮ ಆಯೋಜಕರು ಹಾಗೂ ಸ್ಥಳದ ಮ್ಯಾನೇಜ್‌ಮೆಂಟ್ ವಿರುದ್ಧ ತನಿಖೆ ಆರಂಭವಾಗಿದೆ. ಆಗಸ್ಟ್‌ 22ರಂದು ಹೈದರಾಬಾದ್‌ನ ಮಲ್ಲಾ ರೆಡ್ಡಿ ಯೂನಿವರ್ಸಿಟಿಯ ಬೃಹತ್ ಮೈದಾನದಲ್ಲಿ ‘ಟಾಕ್ಸಿಕ್’ ಚಿತ್ರದ ಅದ್ಧೂರಿ ಪ್ರೀ-ರಿಲೀಸ್‌ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಟ ಯಶ್, ಕಿಯಾರಾ ಅಡ್ವಾಣಿ,…

Read More

ಏಕಾಏಕಿ ಗಗನಕ್ಕೇರಿದ ಸಕ್ಕರೆ ಬೆಲೆ – ಕೆಜಿಗೆ ಎಷ್ಟು ಗೊತ್ತಾ?

Share this… Facebook Whatsapp Telegram Pinterest Twitter Linkedinದೇಶದಲ್ಲಿ ಸಕ್ಕರೆ ಬೆಲೆ ಏಕಾಏಕಿ ಏರಿಕೆಯಾಗಿದ್ದು, ಗ್ರಾಹಕರಿಗೆ ಶಾಕ್ ಕೊಟ್ಟಿದೆ. ಸದ್ಯ ಸಕ್ಕರೆ ಬೆಲೆ ಕೆಜಿಗೆ ಸುಮಾರು ₹10ರಷ್ಟು ಹೆಚ್ಚಾಗಿದೆ. ಮುಂಬರುವ ಹಬ್ಬದ ಸೀಸನ್‌ನಲ್ಲಿ ಬೆಲೆ ಇನ್ನೂ ಶೇ.20ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂಬ ಚರ್ಚೆ ಕೂಡ ನಡೆಯುತ್ತಿದೆ. ಇದರ ನಡುವೆ ಸಕ್ಕರೆ ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ E20 ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯೇ ಕಾರಣ ಎಂಬ ಆರೋಪ ಕೇಳಿಬಂದಿದೆ. ಆದರೆ ಕೇಂದ್ರ ಸರ್ಕಾರ ಈ ಆರೋಪವನ್ನು…

Read More

ಯೂಟ್ಯೂಬರ್‌ ಪತ್ನಿ ಬಸ್‌ ಡ್ರೈವರ್ ಜೊತೆ ಓಡಿ ಹೋಗಿದ್ದೇಕೆ? ಕೊನೆಗೂ ಮೇಘಾ ನಾಯರ್ ಸ್ಪಷ್ಟನೆ

Share this… Facebook Whatsapp Telegram Pinterest Twitter Linkedinಕೇರಳದ ಜನಪ್ರಿಯ ಯೂಟ್ಯೂಬರ್ ಹಾಗೂ ನಟ ಅಖಿಲ್ ಎನ್‌ಆರ್‌ಡಿ ಅವರ ಪತ್ನಿ ಮೇಘಾ ನಾಯರ್ ರಾತ್ರೋರಾತ್ರಿ ಮನೆಯಿಂದ ಹೊರಟು ಖಾಸಗಿ ಬಸ್ ಚಾಲಕನ ಜೊತೆ ತೆರಳಿದ್ದ ಘಟನೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿತ್ತು. ಸಿಸಿಟಿವಿ ದೃಶ್ಯಗಳು ವೈರಲ್ ಆಗುತ್ತಿದ್ದಂತೆ ಪ್ರಕರಣದ ಬಗ್ಗೆ ಹಲವು ರೀತಿಯ ಊಹಾಪೋಹಗಳು ಹರಿದಾಡಿದ್ದವು. ಇದೀಗ ಮೇಘಾ ನಾಯರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬಸ್‌ ಡ್ರೈವರ್ ಜೊತೆ ತೆರಳಿದ್ದ ಮೇಘಾ ಮೇಘಾ…

Read More

ಭಾರತದ ‘ಮೊದಲ ಗ್ರಾಮ’ ಯಾವುದು ಗೊತ್ತಾ? ಈ ಊರಿನ ಕಥೆ ಕೇಳಿದ್ರೆ ಅಚ್ಚರಿ ಆಗುತ್ತೆ

Share this… Facebook Whatsapp Telegram Pinterest Twitter Linkedinಭಾರತದಲ್ಲಿ ಪ್ರವಾಸಕ್ಕೆ ಹೋಗುವವರಿಗೆ ನಿಸರ್ಗ, ಬೆಟ್ಟ, ಪುರಾಣ ಮತ್ತು ಇತಿಹಾಸ ಎಲ್ಲವನ್ನೂ ಒಂದೇ ಕಡೆ ನೋಡಬೇಕು ಅಂದ್ರೆ ಉತ್ತರಾಖಂಡದ ಈ ಗ್ರಾಮ ವಿಶೇಷ. ಹಿಮಾಲಯದ ಮಡಿಲಲ್ಲಿರುವ ಮಾನಾ ಗ್ರಾಮ ಈಗ ‘ಭಾರತದ ಮೊದಲ ಗ್ರಾಮ’ ಎಂಬ ಹೆಗ್ಗಳಿಕೆಯಿಂದ ಪ್ರವಾಸಿಗರ ಗಮನ ಸೆಳೆಯುತ್ತಿದೆ. ಬದರಿನಾಥ ಧಾಮದಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಮಾನಾ ಗ್ರಾಮ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿದೆ. ಭಾರತ-ಟಿಬೆಟ್ ಗಡಿಯ ಸಮೀಪದಲ್ಲಿರುವ ಈ ಊರನ್ನು ಹಿಂದೆ ‘ಭಾರತದ…

Read More

Personal Finance: ತಿಂಗಳಿಗೆ 4,000 ರೂ. SIP ಹೂಡಿಕೆಯಿಂದ ಕೋಟ್ಯಾಧಿಪತಿಯಾಗಬಹುದು

Share this… Facebook Whatsapp Telegram Pinterest Twitter Linkedinತಿಂಗಳಿಗೆ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಬೇಕು ಎಂದೇನಿಲ್ಲ. ಆದಾಯ ಕಡಿಮೆ ಇದ್ದರೂ, ಸಣ್ಣ ಮೊತ್ತವನ್ನು ನಿರಂತರವಾಗಿ ಹೂಡಿಕೆ ಮಾಡಿದರೆ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತದ ಫಂಡ್‌ ರೂಪಿಸಬಹುದು. ಇದಕ್ಕೆ SIP ಒಂದು ಆಯ್ಕೆಯಾಗಬಹುದು. ಉದಾಹರಣೆಗೆ, ತಿಂಗಳಿಗೆ ₹20,000 ಸಂಬಳ ಬರುತ್ತಿದೆ ಎಂದುಕೊಳ್ಳಿ. 50-30-20 ನಿಯಮದ ಪ್ರಕಾರ, ಆದಾಯದ 50% ಅನ್ನು ಅಗತ್ಯ ಖರ್ಚುಗಳಿಗೆ, 30% ಅನ್ನು ಮನರಂಜನೆ ಮತ್ತು ಇತರ ಆಸೆಗಳಿಗೆ ಹಾಗೂ 20% ಅನ್ನು ಉಳಿತಾಯ…

Read More

ನೀವು ಖರೀದಿಸುವ ಗೋಡಂಬಿ ಅಸಲಿಯೇ? ಸೆಕೆಂಡುಗಳಲ್ಲಿ ಹೀಗೆ ಚೆಕ್ ಮಾಡಿ!

Share this… Facebook Whatsapp Telegram Pinterest Twitter Linkedinಗೋಡಂಬಿ ಅಂದರೆ ಚಿಕ್ಕವರಿಂದ ದೊಡ್ಡವರವರೆಗೂ ಎಲ್ಲರಿಗೂ ಇಷ್ಟ. ಸಿಹಿ, ಖಾರ ಸೇರಿದಂತೆ ಹಲವು ತಿಂಡಿಗಳಲ್ಲಿ ಗೋಡಂಬಿ ಬಳಸಲಾಗುತ್ತದೆ. ಆರೋಗ್ಯಕ್ಕೂ ಒಳ್ಳೆಯದು ಎಂದು ನಂಬಿ ಹಲವರು ದುಬಾರಿ ಬೆಲೆಗೆ ಗೋಡಂಬಿ ಖರೀದಿಸುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಗೋಡಂಬಿಯ ಗುಣಮಟ್ಟದ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸುವುದು ಮುಖ್ಯ. ಗೋಡಂಬಿ ಖರೀದಿಸುವಾಗ ಮೊದಲು ಅದರ ಬಣ್ಣ ಮತ್ತು ಹೊಳಪು ನೋಡಿ. ನೈಸರ್ಗಿಕ ಗೋಡಂಬಿ ಸಾಮಾನ್ಯವಾಗಿ ತಿಳಿ ಬಿಳಿ ಅಥವಾ ಕ್ರೀಮ್ ಬಣ್ಣದಲ್ಲಿರುತ್ತದೆ….

Read More

ಮಾಫಿ ಸಾಕ್ಷಿ ಕಂಟಕ; ದರ್ಶನ್ ಪತ್ನಿ ವಿಜಯಲಕ್ಷ್ಮಿ ದೈವದ ಮೊರೆ

Share this… Facebook Whatsapp Telegram Pinterest Twitter Linkedinಮಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಮಾಫಿ ಸಾಕ್ಷಿಯ ವಿಚಾರ ಮತ್ತಷ್ಟು ಕಂಟಕವಾಗುವ ಸಾಧ್ಯತೆ ಇದೆ. ಈ ಬೆಳವಣಿಗೆಯ ನಡುವೆಯೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ದೈವದ ಮೊರೆ ಹೋಗಿದ್ದಾರೆ. ಮಂಗಳೂರಿನ ಮಂದಾರಬೈಲು ಶ್ರೀರಕ್ತೇಶ್ವರಿ ಮಂತ್ರದೇವತಾ ಹಾಗೂ ಗುಳಿಗ ದೈವದ ಸನ್ನಿಧಿಯಲ್ಲಿ ವಿಜಯಲಕ್ಷ್ಮಿ ವಿಶೇಷ ಸೇವೆ ಸಲ್ಲಿಸಿದ್ದಾರೆ. ಕೋಲ ಸೇವೆ ನಡೆಸಿ, ವಿಶೇಷ ಪೂಜೆ ಹಾಗೂ ಹರಕೆ ಕೂಡ ಸಲ್ಲಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಪ್ರದೋಷ್ ಮಾಫಿ…

Read More

ವಿಷಕಾರಿ ಹಾವು ತಿಂದರೂ ನವಿಲು ಸಾಯೋದಿಲ್ಲವಂತೆ – ಇದರ ಹಿಂದಿನ ಸೈನ್ಸ್ ಏನು?

Share this… Facebook Whatsapp Telegram Pinterest Twitter Linkedinನವಿಲು ಅಂದರೆ ಎಲ್ಲರಿಗೂ ಮೊದಲು ನೆನಪಾಗೋದು ಅದರ ಸುಂದರವಾದ ಗರಿಗಳು. ಆದರೆ ಇದೇ ನವಿಲು ವಿಷಕಾರಿ ಹಾವುಗಳನ್ನೂ ಬೇಟೆಯಾಡುತ್ತದೆ ಅನ್ನೋದು ಹಲವರಿಗೆ ಗೊತ್ತಿರಲಿಕ್ಕಿಲ್ಲ. ಹಾಗಾದ್ರೆ ಹಾವಿನ ವಿಷ ನವಿಲಿಗೆ ಏನೂ ಮಾಡೋದಿಲ್ಲವೇ? ಇದರ ಹಿಂದೆ ವಿಜ್ಞಾನದ ಕುತೂಹಲಕಾರಿ ಕಾರಣವಿದೆ. ವನ್ಯಜೀವಿ ತಜ್ಞರ ಪ್ರಕಾರ, ಹಾವಿನ ವಿಷದ ಬಹುಪಾಲು ಪ್ರೋಟೀನ್ ಆಧಾರಿತ ವಿಷಕಾರಿ ಅಂಶಗಳಿಂದ ಕೂಡಿರುತ್ತದೆ. ಹಾವು ಕಚ್ಚಿದಾಗ ವಿಷವು ನೇರವಾಗಿ ರಕ್ತಪ್ರವಾಹಕ್ಕೆ ಸೇರಿದಾಗ ಅಪಾಯ ಹೆಚ್ಚಾಗುತ್ತದೆ. ಆದರೆ…

Read More

ಅಮೆರಿಕ-ಕೆನಡಾ ವ್ಯಾಪಾರ ಯುದ್ಧ ಮತ್ತೆ ಶುರು? ಟ್ರಂಪ್ ನಿರ್ಧಾರಕ್ಕೆ ಕೆನಡಾ ತಿರುಗೇಟು

Share this… Facebook Whatsapp Telegram Pinterest Twitter Linkedinಅಮೆರಿಕ ಮತ್ತು ಕೆನಡಾ ನಡುವಿನ ವ್ಯಾಪಾರ ಸಂಬಂಧ ಮತ್ತೆ ಬಿಸಿಯಾಗಿದೆ. ವ್ಯಾಪಾರ ಒಪ್ಪಂದದ ಕುರಿತು ಅಂತಿಮ ಹಂತದಲ್ಲಿ ಒಮ್ಮತಕ್ಕೆ ಬರಲು ಎರಡೂ ದೇಶಗಳು ವಿಫಲವಾಗಿದ್ದು, ಕೆನಡಾದಿಂದ ಆಮದು ಮಾಡಿಕೊಳ್ಳುವ ಕೆಲವು ಸರಕುಗಳ ಮೇಲೆ ಅಮೆರಿಕ ಹೊಸ ಸುಂಕ ವಿಧಿಸಿರುವುದಾಗಿ ವರದಿಯಾಗಿದೆ. ಅಮೆರಿಕದ ಈ ಕ್ರಮಕ್ಕೆ ಕೆನಡಾ ಕೂಡ ತಿರುಗೇಟು ನೀಡಲು ಸಿದ್ಧವಾಗಿದೆ. ಪ್ರಧಾನಿ ಮಾರ್ಕ್ ಕಾರ್ನಿ ಅವರು, ಅಮೆರಿಕ ವಿಧಿಸುವ ಸುಂಕಕ್ಕೆ ತಕ್ಕಮಟ್ಟಿನ ಪ್ರತೀಕಾರದ ಸುಂಕ ವಿಧಿಸುವುದಾಗಿ…

Read More

ಫೇಮಸ್‌ ನಟಿಯಾಗಿದ್ರೂ 20 ವರ್ಷ ಕನ್ನಡಿಯನ್ನೇ ನೋಡದ ಸುಂದರಿ.. ಯಾರೀಕೆ ಗೊತ್ತಾ?

Share this… Facebook Whatsapp Telegram Pinterest Twitter Linkedinಬಾಲಿವುಡ್‌ನಲ್ಲಿ ತಮ್ಮ ನೈಸರ್ಗಿಕ ಸೌಂದರ್ಯ ಮತ್ತು ಸರಳತೆಗೆ ಹೆಸರಾಗಿರುವ ನಟಿ ದಿಯಾ ಮಿರ್ಜಾ ಇದೀಗ ತಮ್ಮ ಒಂದು ವಿಭಿನ್ನ ಅಭ್ಯಾಸದಿಂದ ಸುದ್ದಿಯಾಗಿದ್ದಾರೆ. ಬರೋಬ್ಬರಿ 20 ವರ್ಷಗಳಿಂದ ಶೂಟಿಂಗ್ ಸೆಟ್‌ನಲ್ಲಿ ಅವರು ಕನ್ನಡಿಯಲ್ಲಿ ತಮ್ಮ ಮುಖವನ್ನು ನೋಡಿಕೊಳ್ಳುವುದಿಲ್ಲವಂತೆ. ‘ರೆಹನಾ ಹೈ ತೇರೆ ದಿಲ್ ಮೇ’ ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ದಿಯಾ ಮಿರ್ಜಾ, ಬಳಿಕ ಹಲವು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ನಟನೆ ಜೊತೆಗೆ ಅವರ ನೈಸರ್ಗಿಕ ಸೌಂದರ್ಯವೂ ಬಾಲಿವುಡ್‌ನಲ್ಲಿ…

Read More