Nammasuddi.com

ಹಿರಿಯ ನಟನ ವಿರುದ್ಧ ಕಂಗನಾ ವಾಗ್ದಾಳಿ; ನಸೀರುದ್ದೀನ್ ಶಾ ಅವರನ್ನು ನರಿಗೆ ಹೋಲಿಸಿದ್ದೇಕೆ?

Share this… Facebook Whatsapp Telegram Pinterest Twitter Linkedinಬಾಲಿವುಡ್‌ನ ಹಿರಿಯ ನಟ ನಸೀರುದ್ದೀನ್ ಶಾ ಅವರ ಹೇಳಿಕೆಯನ್ನು ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರನೌತ್ ತೀವ್ರವಾಗಿ ಖಂಡಿಸಿದ್ದಾರೆ. ಈ ವೇಳೆ ನಸೀರುದ್ದೀನ್ ಶಾ ಅವರನ್ನು ನರಿಗೆ ಹೋಲಿಕೆ ಮಾಡುವ ಮೂಲಕ ಕಂಗನಾ ನೀಡಿರುವ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ದೇಶದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗಳ ಬಗ್ಗೆ ಪ್ರಮುಖ ನಟರು ಏಕೆ ಬಹಿರಂಗವಾಗಿ ಮಾತನಾಡುತ್ತಿಲ್ಲ ಎಂಬ ಪ್ರಶ್ನೆಗೆ ನಸೀರುದ್ದೀನ್ ಶಾ ಪ್ರತಿಕ್ರಿಯಿಸಿದ್ದರು. ಈ ವೇಳೆ,…

Read More

ನೀವು ಮನೆಯಲ್ಲಿ ನೆಟ್ಟಿರುವ ಈ ಗಿಡದಲ್ಲೇ ಇರುತ್ತೆ ವಿಷಕಾರಿ ಹಾವು – ಈಗಲೇ ಕಿತ್ತು ಬಿಸಾಕಿ

Share this… Facebook Whatsapp Telegram Pinterest Twitter Linkedinಮಳೆಗಾಲ ಶುರುವಾದರೆ ಸಾಕು, ಮನೆಯ ಸುತ್ತಮುತ್ತ ಹಾವುಗಳು ಕಾಣಿಸಿಕೊಳ್ಳುವ ಆತಂಕ ಹೆಚ್ಚಾಗುತ್ತದೆ. ಮಳೆ ಮತ್ತು ತೇವಾಂಶದಿಂದ ಹಾವುಗಳು ಸುರಕ್ಷಿತ ಜಾಗ ಹುಡುಕಿಕೊಂಡು ಮನೆಗಳ ಸುತ್ತಮುತ್ತ ಬರುತ್ತವೆ. ಆದರೆ ನಿಮ್ಮ ಮನೆಯಲ್ಲಿರುವ ಕೆಲವು ಗಿಡಗಳು ಕೂಡ ಹಾವುಗಳಿಗೆ ಆಶ್ರಯವಾಗಬಹುದು ಎನ್ನಲಾಗುತ್ತದೆ. ಹಾವುಗಳು ಸಾಮಾನ್ಯವಾಗಿ ತೇವಾಂಶ ಇರುವ, ಗಿಡಗಂಟಿಗಳು ಹೆಚ್ಚಿರುವ ಪ್ರದೇಶಗಳಲ್ಲಿ ಅಡಗಿಕೊಳ್ಳುತ್ತವೆ. ಅದರಲ್ಲೂ ಮಳೆಗಾಲದಲ್ಲಿ ಇಂತಹ ಸ್ಥಳಗಳು ಹಾವುಗಳಿಗೆ ಹೆಚ್ಚು ಅನುಕೂಲಕರವಾಗಿರುತ್ತವೆ. ಹೀಗಾಗಿ ಮನೆಯ ಸುತ್ತಮುತ್ತ ಗಿಡಗಂಟಿಗಳು ಹೆಚ್ಚಾಗದಂತೆ…

Read More

ಕಷ್ಟಪಟ್ಟು ಕೆಲಸ ಮಾಡಿದರೂ ಯಶಸ್ಸು ಸಿಗ್ತಿಲ್ವಾ? ವಾಸ್ತು ಪ್ರಕಾರ ಈ ಸರಳ ಪರಿಹಾರಗಳನ್ನು ಮಾಡಿ

Share this… Facebook Whatsapp Telegram Pinterest Twitter Linkedinಕಷ್ಟಪಟ್ಟು ಕೆಲಸ ಮಾಡುತ್ತಿದ್ದರೂ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಸಿಗುತ್ತಿಲ್ಲವೇ? ಕೆಲವೊಮ್ಮೆ ವ್ಯಾಪಾರ ಚೆನ್ನಾಗಿ ನಡೆಯುತ್ತಿದ್ದರೂ ಇದ್ದಕ್ಕಿದ್ದಂತೆ ಸಮಸ್ಯೆಗಳು ಎದುರಾಗುತ್ತವೆ. ಇಂತಹ ಸಂದರ್ಭಗಳಲ್ಲಿ ವಾಸ್ತು ದೋಷವೂ ಒಂದು ಕಾರಣವಾಗಿರಬಹುದು ಎಂಬ ನಂಬಿಕೆ ಇದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಾಗಲಿ ಅಥವಾ ವ್ಯವಹಾರ ಸ್ಥಳದಲ್ಲಾಗಲಿ ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಯ ಸಮತೋಲನ ಮುಖ್ಯ. ವಾಸ್ತು ದೋಷದಿಂದ ಕುಟುಂಬದಲ್ಲಿ ಕಲಹ, ಆರ್ಥಿಕ ಸಮಸ್ಯೆ ಹಾಗೂ ವ್ಯವಹಾರದಲ್ಲಿ ಅಡಚಣೆಗಳು ಎದುರಾಗಬಹುದು ಎಂದು ಹೇಳಲಾಗುತ್ತದೆ….

Read More

ಪಾಕಿಸ್ತಾನದಲ್ಲಿ ಚಿನ್ನದ ಬೆಲೆ ಎಷ್ಟು ಗೊತ್ತಾ? ಒಂದು ಗ್ರಾಂ ಖರೀದಿಸಲು ಬೇಕಾಗುವ ಹಣ ಕೇಳಿದ್ರೆ ಶಾಕ್ ಆಗ್ತೀರಾ!

Share this… Facebook Whatsapp Telegram Pinterest Twitter Linkedinಇಸ್ಲಾಮಾಬಾದ್: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕಳೆದ ಒಂದು-ಎರಡು ವರ್ಷಗಳಲ್ಲಿ ಚಿನ್ನದ ದರ ಭಾರಿ ಏರಿಕೆಯಾಗಿದ್ದು, ಸಾಮಾನ್ಯ ಜನರಿಗೆ ಚಿನ್ನ ಖರೀದಿಸುವುದು ಕಷ್ಟವಾಗಿದೆ. ಭಾರತ ಮಾತ್ರವಲ್ಲ, ಪಾಕಿಸ್ತಾನದಲ್ಲೂ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಆಗಸ್ಟ್ ಮೊದಲ ವಾರದಲ್ಲೇ ಪಾಕಿಸ್ತಾನದಲ್ಲಿ ಚಿನ್ನದ ಬೆಲೆ ಶೇ.8ರಷ್ಟು ಏರಿಕೆಯಾಗಿದೆ. ಸದ್ಯ ಅಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ತೊಲಾಕ್ಕೆ 4,12,154 ಪಾಕಿಸ್ತಾನಿ ರೂಪಾಯಿ ಇದೆ. ಪಾಕಿಸ್ತಾನದಲ್ಲಿ ಒಂದು ತೊಲಾ…

Read More

17ನೇ ದಿನವೂ ನಿಲ್ಲದ ವಿದ್ಯಾರ್ಥಿಗಳ ಹೋರಾಟ; ಜಾರ್ಖಂಡ್ ವಿಧಾನಸಭೆ ಮುತ್ತಿಗೆಗೆ ಯತ್ನ

Share this… Facebook Whatsapp Telegram Pinterest Twitter Linkedinರಾಂಚಿ, ಆಗಸ್ಟ್ 10: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ಜಾರ್ಖಂಡ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ 17ನೇ ದಿನಕ್ಕೆ ಕಾಲಿಟ್ಟಿದೆ. ಸೋಮವಾರ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದ್ದು, ಸಾವಿರಾರು ವಿದ್ಯಾರ್ಥಿಗಳು ಜಾರ್ಖಂಡ್ ವಿಧಾನಸಭೆಯತ್ತ ಮೆರವಣಿಗೆ ನಡೆಸಿ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ವಿದ್ಯಾರ್ಥಿಗಳು ಮುನ್ನುಗ್ಗುವುದನ್ನು ತಡೆಯಲು ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರು. ಆದರೆ ವಿದ್ಯಾರ್ಥಿಗಳು ಬ್ಯಾರಿಕೇಡ್‌ಗಳನ್ನು ಮುರಿದು ಮುಂದೆ ಸಾಗಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಜಲಫಿರಂಗಿ ಬಳಸಿ ಪ್ರತಿಭಟನಾಕಾರರನ್ನು ಚದುರಿಸಲು…

Read More

ಅಪ್ಪ ವಿಜಯ್ ಕೊಟ್ಟ ಆ ಸಲಹೆ ನೆನಪಿಸಿಕೊಂಡ ಪುತ್ರ ಜೇಸನ್ ಸಂಜಯ್

Share this… Facebook Whatsapp Telegram Pinterest Twitter Linkedinಚೆನ್ನೈ: ತಮಿಳುನಾಡು ಸಿಎಂ ವಿಜಯ್ ಪುತ್ರ ಜೇಸನ್ ಸಂಜಯ್ ಇದೀಗ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಅಪ್ಪನಂತೆ ನಟನಾಗುವ ಬದಲು, ನಿರ್ದೇಶಕರಾಗಿ ತಮ್ಮ ಅದೃಷ್ಟ ಪರೀಕ್ಷಿಸಲು ಮುಂದಾಗಿರುವ ಜೇಸನ್, ತಮ್ಮ ಸಿನಿಮಾ ಕನಸಿಗೆ ತಂದೆ ನೀಡಿದ ಬೆಂಬಲವನ್ನು ನೆನಪಿಸಿಕೊಂಡಿದ್ದಾರೆ. ಸಂದೀಪ್ ಕಿಶನ್ ಅಭಿನಯದ ‘ಸಿಗ್ಮಾ’ ಚಿತ್ರದ ಮೂಲಕ 25ನೇ ವಯಸ್ಸಿಗೆ ಜೇಸನ್ ಸಂಜಯ್ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ತೆಲುಗು ನಿರೂಪಕಿ ಸುಮಾ ಅವರ ಯೂಟ್ಯೂಬ್…

Read More

ಇರಾನ್‌ನಲ್ಲಿ ಹೊಸ ಟೆನ್ಷನ್; ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗುತ್ತಾ?

Share this… Facebook Whatsapp Telegram Pinterest Twitter Linkedinಮಧ್ಯಪ್ರಾಚ್ಯದಲ್ಲಿ ಮತ್ತೆ ಟೆನ್ಷನ್ ಹೆಚ್ಚಾಗಿದೆ. ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಹಾಗೂ ಹಾರ್ಮುಜ್ ಜಲಸಂಧಿಯ ಪರಿಸ್ಥಿತಿ ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿದೆ. ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಕಂಡುಬಂದರೂ, ಭಾರತದಲ್ಲಿ ಆಗಸ್ಟ್ 9ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಪ್ರಮುಖ ಬದಲಾವಣೆ ಆಗಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶುಕ್ರವಾರ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.1.3ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 83.55 ಡಾಲರ್‌ಗೆ…

Read More

ಸಾವಿನ ನಂತರ ಆತ್ಮಕ್ಕೆ ಏನಾಗುತ್ತೆ? ಪುನರ್ಜನ್ಮದ ಬಗ್ಗೆ ಗರುಡ ಪುರಾಣದಲ್ಲಿದೆ ಉತ್ತರ

Share this… Facebook Whatsapp Telegram Pinterest Twitter Linkedinಸಾವು ಎಂದರೆ ಜೀವನದ ಅಂತ್ಯವೇ? ಸಾವಿನ ಬಳಿಕ ಆತ್ಮ ಎಲ್ಲಿಗೆ ಹೋಗುತ್ತದೆ? ಪುನರ್ಜನ್ಮ ಹೇಗೆ ಆಗುತ್ತದೆ? ಸ್ವರ್ಗ, ನರಕ ನಿಜವಾಗಿಯೂ ಇದೆಯಾ? ಇಂತಹ ಪ್ರಶ್ನೆಗಳಿಗೆ ಸನಾತನ ಧರ್ಮದ ಹಲವು ಗ್ರಂಥಗಳಲ್ಲಿ ವಿಭಿನ್ನ ರೀತಿಯ ವಿವರಣೆಗಳಿವೆ. ಅದರಲ್ಲೂ ಗರುಡ ಪುರಾಣ ಮತ್ತು ಭಗವದ್ಗೀತೆ ಆತ್ಮ, ಕರ್ಮ ಮತ್ತು ಪುನರ್ಜನ್ಮದ ಬಗ್ಗೆ ಹಲವು ಆಧ್ಯಾತ್ಮಿಕ ವಿಚಾರಗಳನ್ನು ಹೇಳುತ್ತವೆ. ಭಗವದ್ಗೀತೆಯ ಪ್ರಕಾರ ಆತ್ಮ ಅಮರ. ದೇಹ ಮಾತ್ರ ನಾಶವಾಗುತ್ತದೆ. ಶ್ರೀಕೃಷ್ಣನು ಆತ್ಮಕ್ಕೆ…

Read More

ಊಟ ಮಾಡಿದ ತಕ್ಷಣ ನಿದ್ದೆ ಯಾಕೆ ಬರುತ್ತೆ? ಇದರ ಹಿಂದೆ ಇದೆ ಈ ಕಾರಣ!

Share this… Facebook Whatsapp Telegram Pinterest Twitter Linkedinಊಟ ಮಾಡಿದ ಬಳಿಕ ಕೆಲವರಿಗೆ ತಕ್ಷಣವೇ ಆಲಸ್ಯ, ನಿದ್ದೆ ಅಥವಾ ಸುಸ್ತು ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಮಧ್ಯಾಹ್ನದ ಊಟ ಅಥವಾ ಹೊಟ್ಟೆ ತುಂಬಾ ಊಟ ಮಾಡಿದಾಗ ಈ ಅನುಭವ ಹೆಚ್ಚಾಗಬಹುದು. ಇದು ಸಾಮಾನ್ಯ ದೈಹಿಕ ಪ್ರತಿಕ್ರಿಯೆಯಾಗಿರಬಹುದು. ಆದರೆ ಇದಕ್ಕೆ ಹಲವು ಕಾರಣಗಳಿವೆ. ಅನ್ನ, ಬ್ರೆಡ್, ಪಾಸ್ತಾ, ಆಲೂಗಡ್ಡೆಯಂತಹ ಕಾರ್ಬೋಹೈಡ್ರೇಟ್‌ ಹೆಚ್ಚಿರುವ ಆಹಾರ ಸೇವಿಸಿದಾಗ ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟದಲ್ಲಿ ಬದಲಾವಣೆ ಆಗಬಹುದು. ಇದರಿಂದ ಕೆಲವರಿಗೆ ಊಟದ ನಂತರ…

Read More

Gen-Zಗಳನ್ನು ಸೆಳೆಯಲು ಇನ್‌ಸ್ಟಾಗ್ರಾಮ್‌ ಅಸ್ತ್ರ; ಮೋದಿ ಟೀಮ್ ಹೊಸ ತಂತ್ರ

Share this… Facebook Whatsapp Telegram Pinterest Twitter Linkedinನವದೆಹಲಿ: ನೀಟ್‌-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ನಡುವೆ ಯುವಕರನ್ನು ತಲುಪಲು ಬಿಜೆಪಿ ತನ್ನ ಡಿಜಿಟಲ್‌ ಸ್ಟ್ರಾಟಜಿಯನ್ನು ಮತ್ತಷ್ಟು ಚುರುಕುಗೊಳಿಸಿದೆ. ವಿಶೇಷವಾಗಿ Gen-Z ಯುವಕರನ್ನು ತಲುಪಲು Instagram Reels ಹಾಗೂ ವಿಡಿಯೋಗಳನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ Instagramನಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ‘X’ನಲ್ಲಿ ಹಂಚಿಕೊಳ್ಳುವ ಹಲವು ವಿಡಿಯೋಗಳನ್ನು Instagramನಲ್ಲೂ ಪೋಸ್ಟ್ ಮಾಡುತ್ತಿದ್ದಾರೆ. ಇದೀಗ ಇದೇ ರೀತಿಯ ಡಿಜಿಟಲ್‌ ಕ್ಯಾಂಪೇನ್‌ಗೆ ಕೇಂದ್ರ ಸಚಿವರು ಮತ್ತು…

Read More