ಗಣೇಶನ ವಾಹನ ಇಲಿ ಏಕೆ? ಇದರ ಹಿಂದೆ ಇದೆ ಆಸಕ್ತಿದಾಯಕ ಪೌರಾಣಿಕ ಕಥೆ!

Share this… Facebook Whatsapp Telegram Pinterest Twitter Linkedinಗಣೇಶ ಚತುರ್ಥಿ ಹಬ್ಬ ಅಂದ್ರೆ ಎಲ್ಲರ ಕಣ್ಣ ಮುಂದೆ ಬರುವುದು ಗಣೇಶನ ಸುಂದರ ವಿಗ್ರಹ. ಆನೆಯ ತಲೆ, ದೊಡ್ಡ ಕಿವಿ, ಕೈಯಲ್ಲಿ ಮೋದಕ… ಇದರ ಜೊತೆಗೆ ಗಣೇಶನ ಪಾದಗಳ ಬಳಿ ಇರುವ ಪುಟ್ಟ ಇಲಿ ಕೂಡ ಗಮನ ಸೆಳೆಯುತ್ತದೆ. ಆದ್ರೆ ಗಣೇಶನ ವಾಹನ ಇಲಿ ಯಾಕೆ? ಇಷ್ಟೊಂದು ಶಕ್ತಿಶಾಲಿಯಾದ ಗಣೇಶನು ಇಷ್ಟು ಚಿಕ್ಕ ಜೀವಿಯನ್ನು ತನ್ನ ವಾಹನವಾಗಿ ಯಾಕೆ ಆಯ್ಕೆ ಮಾಡಿಕೊಂಡನು? ಇದರ ಹಿಂದೆ ಒಂದು ಕುತೂಹಲಕಾರಿ…

Read More

ಮೊದಲ ಆದಾಯವನ್ನು ದೇವರಿಗೆ ಏಕೆ ಅರ್ಪಿಸುತ್ತಾರೆ? ಈ ಸಂಪ್ರದಾಯದ ಹಿಂದಿರುವ ಅರ್ಥವೇನು?

Share this… Facebook Whatsapp Telegram Pinterest Twitter Linkedinಪ್ರತಿಯೊಬ್ಬರ ಜೀವನದಲ್ಲೂ ಮೊದಲ ಸಂಬಳ ಅಥವಾ ಮೊದಲ ಆದಾಯ ತುಂಬಾ ವಿಶೇಷ. ಮೊದಲ ಬಾರಿ ಸ್ವಂತ ದುಡಿಮೆಯಿಂದ ಹಣ ಕೈಗೆ ಬಂದಾಗ ಆಗುವ ಖುಷಿಯೇ ಬೇರೆ. ಇದೇ ಕಾರಣಕ್ಕೆ ಸನಾತನ ಸಂಪ್ರದಾಯದಲ್ಲಿ ಮೊದಲ ಆದಾಯದ ಒಂದು ಭಾಗವನ್ನು ದೇವರಿಗೆ ಅರ್ಪಿಸುವ ಅಥವಾ ದಾನ ಮಾಡುವ ಪದ್ಧತಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ದೇವರಿಗೆ ಏಕೆ ಅರ್ಪಿಸುತ್ತಾರೆ? ಧಾರ್ಮಿಕ ನಂಬಿಕೆಗಳ ಪ್ರಕಾರ, ನಮ್ಮ ಬುದ್ಧಿಶಕ್ತಿ, ಕೆಲಸ ಮಾಡುವ ಸಾಮರ್ಥ್ಯ…

Read More

ರಸ್ತೆಯಲ್ಲಿ ಹಣ ಸಿಕ್ಕರೆ ಅದೃಷ್ಟವೋ? ದುರದೃಷ್ಟವೋ? ಏನು ಮಾಡಬೇಕು ಗೊತ್ತಾ?

Share this… Facebook Whatsapp Telegram Pinterest Twitter Linkedinರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಇದ್ದಕ್ಕಿದ್ದಂತೆ ಹಣ ಸಿಕ್ಕರೆ ಖುಷಿಯಾಗುವುದು ಸಹಜ. ಆದರೆ ಆ ಹಣವನ್ನು ಏನು ಮಾಡಬೇಕು ಎಂಬ ಪ್ರಶ್ನೆ ಹಲವರಲ್ಲಿ ಮೂಡುತ್ತದೆ. ಮನೆಗೆ ತೆಗೆದುಕೊಂಡು ಹೋಗಬೇಕಾ? ದೇವಸ್ಥಾನದ ಹುಂಡಿಗೆ ಹಾಕಬೇಕಾ? ಅಥವಾ ಬಡವರಿಗೆ ದಾನ ಮಾಡಬೇಕಾ? ರಸ್ತೆಯಲ್ಲಿ ಸಿಗುವ ಹಣದ ಬಗ್ಗೆ ಹಲವು ಧಾರ್ಮಿಕ ಮತ್ತು ಆಧ್ಯಾತ್ಮಿಕ ನಂಬಿಕೆಗಳಿವೆ. ಕೆಲವರು ಇದನ್ನು ಅದೃಷ್ಟದ ಸಂಕೇತ ಎಂದು ನಂಬಿದರೆ, ಇನ್ನೂ ಕೆಲವರು ಹಣ ಯಾರದ್ದಾಗಿತ್ತು ಎಂಬುದನ್ನು ತಿಳಿಯದೆ…

Read More

ಸತ್ತವರ ಮೇಲೆ ಹೂವುಗಳನ್ನು ಹಾಕುವುದು ಏಕೆ?; ಇದರ ಹಿಂದಿದೆ ಧಾರ್ಮಿಕ, ಆಧ್ಯಾತ್ಮಿಕ ಮಹತ್ವ

Share this… Facebook Whatsapp Telegram Pinterest Twitter Linkedinಮನುಷ್ಯ ಮೃತಪಟ್ಟ ನಂತರ ಅವರ ಪಾರ್ಥಿವ ಶರೀರದ ಮೇಲೆ ಹೂವುಗಳನ್ನು ಅರ್ಪಿಸುವುದು ಅಥವಾ ಹೂಮಾಲೆ ಹಾಕುವುದು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯ. ಇದು ಕೇವಲ ಒಂದು ಆಚರಣೆಯಲ್ಲ, ಮೃತರಿಗೆ ಸಲ್ಲಿಸುವ ಅಂತಿಮ ಗೌರವದ ಸಂಕೇತವಾಗಿದೆ. ಹೂವುಗಳ ಮೂಲಕ ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ದೇಹವನ್ನು ದೇವಾಲಯಕ್ಕೆ ಹೋಲಿಸಲಾಗುತ್ತದೆ. ಆತ್ಮವು ದೇಹವನ್ನು ತೊರೆದ ನಂತರವೂ, ಇಷ್ಟು ದಿನ ಆತ್ಮಕ್ಕೆ…

Read More