Nammasuddi.com

ತ್ವಿಶಾ ಶರ್ಮಾ ಕೇಸ್‌; 636 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿದ CBI, ನಿವೃತ್ತ ನ್ಯಾಯಾಧೀಶೆ-ಪುತ್ರನ ವಿರುದ್ಧ ಗಂಭೀರ ಆರೋಪ

Share this… Facebook Whatsapp Telegram Pinterest Twitter Linkedinನವದೆಹಲಿ: ತ್ವಿಶಾ ಶರ್ಮಾ ಸಾವಿನ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಪ್ರಕರಣದ ತನಿಖೆ ನಡೆಸಿದ ಕೇಂದ್ರೀಯ ತನಿಖಾ ದಳ (CBI), ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್‌ ಮತ್ತು ಅವರ ಪುತ್ರ ಸಮರ್ಥ್‌ ಸಿಂಗ್‌ ವಿರುದ್ಧ 636 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿದೆ. ತ್ವಿಶಾ ಶರ್ಮಾ ಮದುವೆಯಾದ ಕೇವಲ ಐದು ತಿಂಗಳಲ್ಲೇ ಮೃತಪಟ್ಟಿದ್ದರು. ಮೇ 12ರಂದು ಭೋಪಾಲ್‌ನಲ್ಲಿರುವ ಪತಿಯ ಮನೆಯಲ್ಲಿ ಅವರು ಶವವಾಗಿ ಪತ್ತೆಯಾಗಿದ್ದರು. ಬಳಿಕ ಪ್ರಕರಣದಲ್ಲಿ ವರದಕ್ಷಿಣೆ…

Read More

Laptop Charging: ಮಲಗಿದ್ದಾಗ ಲ್ಯಾಪ್‌ಟಾಪ್ ಚಾರ್ಜರ್ ಮುಟ್ಟಿದ ವಿದ್ಯಾರ್ಥಿ ಸಾವು; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

Share this… Facebook Whatsapp Telegram Pinterest Twitter Linkedinಲ್ಯಾಪ್‌ಟಾಪ್ ಚಾರ್ಜ್‌ಗೆ ಹಾಕಿಕೊಂಡೇ ಮಲಗಿದ್ದ 15 ವರ್ಷದ ವಿದ್ಯಾರ್ಥಿಯೊಬ್ಬರು ವಿದ್ಯುತ್‌ ಆಘಾತದಿಂದ ಮೃತಪಟ್ಟಿರುವ ಘಟನೆ ತಿರುವಳ್ಳೂರಿನಲ್ಲಿ ನಡೆದಿದೆ. ಚಾರ್ಜರ್ ವೈರ್‌ ಆಕಸ್ಮಿಕವಾಗಿ ಕೈಗೆ ತಗುಲಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದೆ. ತಿರುವಳ್ಳೂರಿನ ಶ್ರೀನಿವಾಸನ್ ಎಂಬ ವಿದ್ಯಾರ್ಥಿ ಲ್ಯಾಪ್‌ಟಾಪ್ ಚಾರ್ಜ್ ಆಗುತ್ತಿದ್ದ ವೇಳೆ ಅದರ ಬಳಿ ಮಲಗಿದ್ದ ಎನ್ನಲಾಗಿದೆ. ಈ ವೇಳೆ ಆತನ ಕೈ ಆಕಸ್ಮಿಕವಾಗಿ ಚಾರ್ಜರ್ ವೈರ್‌ಗೆ ತಗುಲಿದೆ. ವಿದ್ಯುತ್‌ ಆಘಾತಕ್ಕೆ ಒಳಗಾದ ಆತನನ್ನು…

Read More

ಬಟ್ಟೆ ಬಿಚ್ಚಿ, ರೇಜರ್ ಬ್ಲೇಡ್‌ನಿಂದ ಹಲ್ಲೆಗೆ ಯತ್ನ; ರೈಲಿನಲ್ಲಿ ಖ್ಯಾತ ನಟಿ ಅವಾಂತರ

Share this… Facebook Whatsapp Telegram Pinterest Twitter Linkedinಮುಂಬೈನಿಂದ ಸೂರತ್‌ಗೆ ತೆರಳುತ್ತಿದ್ದ ಅರಾವಳಿ ಎಕ್ಸ್‌ಪ್ರೆಸ್ ರೈಲಿನಲ್ಲಿ ನಟಿ ಅಂತರಾ ಬ್ಯಾನರ್ಜಿ ಗಲಾಟೆ ನಡೆಸಿದ ಆರೋಪ ಕೇಳಿಬಂದಿದೆ. ಸ್ಲೀಪರ್ ಕ್ಲಾಸ್ ಟಿಕೆಟ್ ಹೊಂದಿದ್ದರೂ ಎಸಿ ಕೋಚ್‌ಗೆ ತೆರಳಿ ರಿಸರ್ವ್ ಸೀಟ್‌ನಲ್ಲಿ ಕುಳಿತಿದ್ದರು ಎನ್ನಲಾಗಿದೆ. ಸೀಟ್ ತೆರವುಗೊಳಿಸುವಂತೆ ಸೂಚಿಸಿದಾಗ ಗಲಾಟೆ ಆರಂಭವಾಗಿದೆ ಎಂದು ವರದಿಯಾಗಿದೆ. ಆಗಸ್ಟ್ 12ರಂದು ನಡೆದ ಘಟನೆ ಇದೀಗ ಬೆಳಕಿಗೆ ಬಂದಿದೆ. ಪ್ರಯಾಣಿಕರು ಈ ಬಗ್ಗೆ ಟಿಕೆಟ್ ಪರೀಕ್ಷಕರಿಗೆ ಮಾಹಿತಿ ನೀಡಿದ್ದು, ಬಳಿಕ ರೈಲ್ವೆ ಸಿಬ್ಬಂದಿಗೆ…

Read More

ಸಾಲದ ಮೇಲೆ ಸಾಲ ಮಾಡುತ್ತಿದ್ದೀರಾ? EMI ಕಡಿಮೆ ಮಾಡಿ ಉಳಿತಾಯ ಹೆಚ್ಚಿಸುವ ಸರಳ ಪ್ಲಾನ್ ಇದು

Share this… Facebook Whatsapp Telegram Pinterest Twitter Linkedinಇಂದಿನ ಜೀವನದಲ್ಲಿ ಸಾಲ ಅನ್ನೋದು ಬಹುತೇಕ ಎಲ್ಲರಿಗೂ ಸಾಮಾನ್ಯವಾಗಿದೆ. ಮನೆ ಸಾಲ, ಕಾರು ಸಾಲ, ಪರ್ಸನಲ್ ಲೋನ್ ಅಂತ ಒಂದರ ಹಿಂದೆ ಮತ್ತೊಂದು ಸಾಲ ತೆಗೆದುಕೊಳ್ಳುತ್ತಾ ಹೋದರೆ, ತಿಂಗಳ ಸಂಬಳದ ದೊಡ್ಡ ಭಾಗವೇ EMI ಕಟ್ಟುವುದಕ್ಕೆ ಹೋಗುತ್ತದೆ. ಕೈಗೆ ಉತ್ತಮ ಸಂಬಳ ಬರುತ್ತಿದ್ದರೂ ತಿಂಗಳ ಕೊನೆಯಲ್ಲಿ ಹಣ ಉಳಿಯದ ಪರಿಸ್ಥಿತಿ ಎದುರಾಗುತ್ತದೆ. ವಿಶೇಷವಾಗಿ ಸಂಬಳ ಹೆಚ್ಚಾದಾಗ ಜೀವನಶೈಲಿಯನ್ನು ಕೂಡ ಅದಕ್ಕೆ ತಕ್ಕಂತೆ ಅಪ್‌ಗ್ರೇಡ್ ಮಾಡಿಕೊಳ್ಳುವ ಅಭ್ಯಾಸ ಹಲವರಲ್ಲಿದೆ….

Read More

50 ಕೋಟಿ ಅಲ್ಲ, ಅದಕ್ಕಿಂತ ಹೆಚ್ಚು; ಸಂಭಾವನೆ ಬಗ್ಗೆ ಯಶ್ ಕೊಟ್ಟ ಶಾಕಿಂಗ್ ಉತ್ತರ

Share this… Facebook Whatsapp Telegram Pinterest Twitter Linkedinರಾಕಿಂಗ್ ಸ್ಟಾರ್ ಯಶ್ ಸಂಭಾವನೆ ಬಗ್ಗೆ ಸದಾ ಚರ್ಚೆ ನಡೆಯುತ್ತಲೇ ಇರುತ್ತದೆ. ಒಂದು ಸಿನಿಮಾಕ್ಕೆ 50 ಕೋಟಿ ರೂಪಾಯಿಗೂ ಹೆಚ್ಚು ಪಡೆಯುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಇದೀಗ ಇದೇ ಪ್ರಶ್ನೆಗೆ ಸ್ವತಃ ಯಶ್ ಉತ್ತರ ನೀಡಿದ್ದು, ತಮ್ಮ ಕೆಲಸ ಮಾಡುವ ವಿಧಾನವನ್ನೂ ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ಪ್ರಸಾರವಾದ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಶ್, ತಮ್ಮ ಸಿನಿಮಾ ಸಂಭಾವನೆ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ನಿರೂಪಕರು “ಒಂದು ಸಿನಿಮಾಕ್ಕೆ…

Read More

27ನೇ ವಯಸ್ಸಿಗೆ ನಟಿ ಅನನ್ಯಾ ರಾಜ್ ನಿಧನ; ಒಂದು ತಿಂಗಳ ಬಳಿಕ ಹೊರಬಂತು ಸಾವಿನ ಸುದ್ದಿ

Share this… Facebook Whatsapp Telegram Pinterest Twitter Linkedinಟಾಲಿವುಡ್‌ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಅನನ್ಯಾ ರಾಜ್ (Ananya Raj) 27ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಜುಲೈ 15ರಂದು ನಿದ್ರೆಯಲ್ಲೇ ಶಾಂತಿಯುತವಾಗಿ ಕೊನೆಯುಸಿರೆಳೆದಿದ್ದ ಅನನ್ಯಾ ಅವರ ಸಾವಿನ ಸುದ್ದಿಯನ್ನು ಕುಟುಂಬ ಇದೀಗ ಅಧಿಕೃತವಾಗಿ ಬಹಿರಂಗಪಡಿಸಿದೆ. ‘7 Hours to Go’, ‘The Final Exit’ ಮತ್ತು ‘Ghost’ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದ ಅನನ್ಯಾ, ಬಳಿಕ ತೆಲುಗು ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದರು. ಅವರ ಅಕಾಲಿಕ ನಿಧನದ ಸುದ್ದಿ…

Read More

ಪಾಲಕ್ ಎಲ್ಲರಿಗೂ ಒಳ್ಳೆಯದಲ್ಲ! ಈ ಆರೋಗ್ಯ ಸಮಸ್ಯೆಗಳಿದ್ದರೆ ತಿನ್ನುವ ಮುನ್ನ ಎಚ್ಚರ

Share this… Facebook Whatsapp Telegram Pinterest Twitter Linkedinಪಾಲಕ್ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ಗೊತ್ತು. ಇದರಲ್ಲಿ ವಿಟಮಿನ್ ಎ, ಸಿ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಫೈಬರ್ ಸೇರಿದಂತೆ ಹಲವು ಪೋಷಕಾಂಶಗಳಿವೆ. ಆದರೆ ಕೆಲವು ಆರೋಗ್ಯ ಸಮಸ್ಯೆಗಳಿರುವವರು ಪಾಲಕ್ ಅನ್ನು ಹೆಚ್ಚು ಸೇವಿಸುವುದು ಸೂಕ್ತವಲ್ಲ. ಮೂತ್ರಪಿಂಡದಲ್ಲಿ ಕಲ್ಲು ಇರುವವರು ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಇರುವವರು ಪಾಲಕ್ ಸೇವನೆಯಲ್ಲಿ ಎಚ್ಚರಿಕೆ ವಹಿಸಬೇಕು. ಪಾಲಕ್‌ನಲ್ಲಿ ಆಕ್ಸಲೇಟ್ ಪ್ರಮಾಣ ಹೆಚ್ಚಿದ್ದು, ಇದು ದೇಹದಲ್ಲಿ ಕ್ಯಾಲ್ಸಿಯಂನೊಂದಿಗೆ ಸೇರಿ ಕೆಲವು…

Read More

ಕೂದಲು ಎಷ್ಟೇ ಉದುರುತ್ತಿದ್ದರೂ ಈ ಒಂದು ಅಹಾರ ತಿನ್ನಿ ಸಾಕು – ಹೇರ್‌ಗ್ರೋತ್‌ ಗ್ಯಾರಂಟಿ

Share this… Facebook Whatsapp Telegram Pinterest Twitter Linkedinಕೂದಲು ಉದುರುವುದು, ಕೂದಲು ತುಂಡಾಗುವುದು ಹಾಗೂ ನಿಧಾನವಾಗಿ ಬೆಳೆಯುವುದು ಇತ್ತೀಚಿನ ದಿನಗಳಲ್ಲಿ ಹಲವರ ಸಾಮಾನ್ಯ ಸಮಸ್ಯೆಯಾಗಿದೆ. ಕೂದಲಿಗೆ ಹೊರಗಿನಿಂದ ಎಣ್ಣೆ, ಶಾಂಪೂ ಬಳಸುವುದಷ್ಟೇ ಸಾಕಾಗುವುದಿಲ್ಲ. ನಾವು ಪ್ರತಿದಿನ ತಿನ್ನುವ ಆಹಾರವೂ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೂದಲಿನ ಬೆಳವಣಿಗೆಗೆ ಪ್ರೋಟೀನ್, ಕಬ್ಬಿಣ, ಸತು ಮತ್ತು ಅಗತ್ಯ ಜೀವಸತ್ವಗಳು ಮುಖ್ಯ. ಈ ಪೋಷಕಾಂಶಗಳ ಕೊರತೆಯಾದರೆ ಕೂದಲು ದುರ್ಬಲವಾಗಬಹುದು ಮತ್ತು ಉದುರುವಿಕೆ ಹೆಚ್ಚಾಗಬಹುದು. ಹಾಗಾಗಿ ಆಹಾರದಲ್ಲಿ ವಿವಿಧ ಪೋಷಕಾಂಶಗಳನ್ನು…

Read More

ನಿರ್ದೇಶಕಿ ಗೀತೂ ಜೊತೆಗಿನ ಭಿನ್ನಾಭಿಪ್ರಾಯದ ಬಗ್ಗೆ ಯಶ್ ಮಾತು; ‘ಟಾಕ್ಸಿಕ್’ ಸಂಗೀತದ ವಿಚಾರದಲ್ಲಿ ಏನಾಗಿತ್ತು?

Share this… Facebook Whatsapp Telegram Pinterest Twitter Linkedinರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಸಿನಿಮಾ ಶೂಟಿಂಗ್‌ ವೇಳೆ ಯಶ್ ಹಾಗೂ ನಿರ್ದೇಶಕಿ ಗೀತೂ ಮೋಹನ್‌ದಾಸ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಸುದ್ದಿಗಳು ಹಲವು ಬಾರಿ ಹರಿದಾಡಿದ್ದವು. ಇದೀಗ ಸ್ವತಃ ಯಶ್ ಅವರೇ ಈ ಬಗ್ಗೆ ಮಾತನಾಡಿದ್ದು, ಅಸಲಿ ವಿಚಾರ ಏನು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಸಂಗೀತದ ವಿಚಾರದಲ್ಲೇ ಭಿನ್ನಾಭಿಪ್ರಾಯ ಇತ್ತೀಚೆಗೆ ನಡೆದ ‘ಟಾಕ್ಸಿಕ್’ ಪ್ರಚಾರ ಕಾರ್ಯಕ್ರಮದಲ್ಲಿ ಯಶ್ ಸಿನಿಮಾದ…

Read More

Gold Price Then vs Now: 1947ರಲ್ಲಿ 10ರೂ. ಸಿಗುತ್ತಿದ್ದ ಚಿನ್ನ ಇಂದು ಎಷ್ಟು?

Share this… Facebook Whatsapp Telegram Pinterest Twitter Linkedinಸ್ವಾತಂತ್ರ್ಯ ಬಂದ ಕಾಲದಲ್ಲಿ ₹10 ಅಂದ್ರೆ ದೊಡ್ಡ ಮೊತ್ತ. ಆ ಕಾಲದಲ್ಲಿ ಇದೇ ₹10ರಲ್ಲಿ ಒಂದು ಗ್ರಾಂಗಿಂತಲೂ ಹೆಚ್ಚು ಚಿನ್ನ ಖರೀದಿಸಬಹುದಿತ್ತು. ಆದರೆ ಇಂದು ಅದೇ ಒಂದು ಗ್ರಾಂ ಚಿನ್ನ ಖರೀದಿಸಲು ₹15 ಸಾವಿರಕ್ಕೂ ಹೆಚ್ಚು ಬೇಕಾಗುತ್ತದೆ. 1947ರಿಂದ 2026ರವರೆಗೆ ಚಿನ್ನದ ಬೆಲೆ ಎಷ್ಟು ಬದಲಾಗಿದೆ ಅನ್ನೋ ಲೆಕ್ಕ ನೋಡಿದ್ರೆ ನಿಜಕ್ಕೂ ಅಚ್ಚರಿಯಾಗುತ್ತದೆ. 1947ರಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟು? ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಾಗ…

Read More