ಆಗಸ್ಟ್ 28ರ ಚಂದ್ರಗ್ರಹಣದಿಂದ ಈ ರಾಶಿಗಳ ಜೀವನವೇ ಬದಲಾಗುತ್ತೆ.. ರಾಜಯೋಗದಿಂದ ಮುಟ್ಟಿದ್ದೆಲ್ಲ ಚಿನ್ನ
Share this… Facebook Whatsapp Telegram Pinterest Twitter Linkedinಆಗಸ್ಟ್ 28ರಂದು ಈ ವರ್ಷದ ಎರಡನೇ ಚಂದ್ರಗ್ರಹಣ ಸಂಭವಿಸಲಿದೆ. ಗ್ರಹಣವು ಖಗೋಳಶಾಸ್ತ್ರೀಯವಾಗಿ ಸಾಮಾನ್ಯ ಘಟನೆಯಾದರೂ, ಹಿಂದೂ ಸಂಪ್ರದಾಯದಲ್ಲಿ ಇದಕ್ಕೆ ವಿಶೇಷ ಜ್ಯೋತಿಷ್ಯ ಮಹತ್ವವಿದೆ. ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಈ ಗ್ರಹಣದ ಪರಿಣಾಮ 12 ರಾಶಿಗಳ ಮೇಲೂ ಒಂದೇ ರೀತಿಯಾಗಿರುವುದಿಲ್ಲ. ವಿಶಾಖಪಟ್ಟಣಂ ಮೂಲದ ಜ್ಯೋತಿಷಿ ರಾಜಶೇಖರ್ ಶರ್ಮಾ ಅವರ ಪ್ರಕಾರ, ವೃಶ್ಚಿಕ, ಸಿಂಹ, ವೃಷಭ ಮತ್ತು ಕುಂಭ ರಾಶಿಯವರಿಗೆ ಈ ಗ್ರಹಣದ ಅವಧಿ ಕೆಲವು ವಿಚಾರಗಳಲ್ಲಿ ಅನುಕೂಲಕರವಾಗಿರಬಹುದು ಎಂದು…