ಉಗುರು ಕತ್ತರಿಸೋ ಮುನ್ನ ಈ ವಿಚಾರ ಗೊತ್ತಿರಲಿ; ಈ 3 ದಿನ ಮಾತ್ರ ಶುಭ ಅಂತಾರೆ

Share this… Facebook Whatsapp Telegram Pinterest Twitter Linkedinಉಗುರು ಕತ್ತರಿಸುವುದಕ್ಕೂ ದಿನ ನೋಡಬೇಕಾ? ಹೌದು ಅಂತಾರೆ ಜ್ಯೋತಿಷ್ಯ ನಂಬಿಕೆಗಳು. ವಾರದ ಕೆಲವು ದಿನಗಳಲ್ಲಿ ಉಗುರು ಕತ್ತರಿಸುವುದು ಶುಭ, ಇನ್ನು ಕೆಲವು ದಿನಗಳಲ್ಲಿ ಕತ್ತರಿಸುವುದು ಅಶುಭ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಹಾಗಾದ್ರೆ ಯಾವ ದಿನ ಉಗುರು ಕತ್ತರಿಸಬೇಕು? ಯಾವ ದಿನ ಕತ್ತರಿಸಬಾರದು? ಇಲ್ಲಿದೆ ಮಾಹಿತಿ. ಹಿಂದೂ ಸಂಪ್ರದಾಯದಲ್ಲಿ ಉಗುರು ಕತ್ತರಿಸುವ ವಿಚಾರಕ್ಕೂ ಕೆಲವು ನಿಯಮಗಳನ್ನು ಹಿರಿಯರು ಪಾಲಿಸಿಕೊಂಡು ಬಂದಿದ್ದಾರೆ. ಜ್ಯೋತಿಷ್ಯ ನಂಬಿಕೆಯ ಪ್ರಕಾರ, ಪ್ರತಿಯೊಂದು ದಿನವೂ…

Read More

ಈ ಜನರು ಪೇರಲ ತಿನ್ನುವಾಗ ಸ್ವಲ್ಪ ಎಚ್ಚರ; ಅತಿಯಾಗಿ ತಿಂದರೆ ಏನಾಗುತ್ತೆ ಗೊತ್ತಾ?

Share this… Facebook Whatsapp Telegram Pinterest Twitter Linkedinಪೇರಲ ಎಲ್ಲರಿಗೂ ಇಷ್ಟವಾಗುವ ಹಣ್ಣು. ಕಡಿಮೆ ಬೆಲೆಗೆ ಸಿಗುವ ಈ ಹಣ್ಣಿನಲ್ಲಿ ವಿಟಮಿನ್ ಸಿ, ಫೈಬರ್ ಸೇರಿದಂತೆ ಹಲವು ಪೋಷಕಾಂಶಗಳಿವೆ. ಜೀರ್ಣಕ್ರಿಯೆ ಮತ್ತು ರೋಗನಿರೋಧಕ ಶಕ್ತಿಗೆ ಪೇರಲ ಸಹಾಯ ಮಾಡಬಹುದು. ಆದರೆ ಯಾವುದೇ ಆಹಾರವನ್ನು ಅತಿಯಾಗಿ ಸೇವಿಸಿದರೆ ಸಮಸ್ಯೆಯಾಗಬಹುದು. ಪೇರಲವನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನುವುದರಿಂದ ಕೆಲವರಿಗೆ ಗ್ಯಾಸ್, ಹೊಟ್ಟೆ ಉಬ್ಬರ ಅಥವಾ ಜೀರ್ಣಕ್ರಿಯೆಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ಪೇರಲದಲ್ಲಿ ಫೈಬರ್ ಮತ್ತು ನೈಸರ್ಗಿಕ…

Read More

ನೀವು ಮನೆಯಲ್ಲಿ ನೆಟ್ಟಿರುವ ಈ ಗಿಡದಲ್ಲೇ ಇರುತ್ತೆ ವಿಷಕಾರಿ ಹಾವು – ಈಗಲೇ ಕಿತ್ತು ಬಿಸಾಕಿ

Share this… Facebook Whatsapp Telegram Pinterest Twitter Linkedinಮಳೆಗಾಲ ಶುರುವಾದರೆ ಸಾಕು, ಮನೆಯ ಸುತ್ತಮುತ್ತ ಹಾವುಗಳು ಕಾಣಿಸಿಕೊಳ್ಳುವ ಆತಂಕ ಹೆಚ್ಚಾಗುತ್ತದೆ. ಮಳೆ ಮತ್ತು ತೇವಾಂಶದಿಂದ ಹಾವುಗಳು ಸುರಕ್ಷಿತ ಜಾಗ ಹುಡುಕಿಕೊಂಡು ಮನೆಗಳ ಸುತ್ತಮುತ್ತ ಬರುತ್ತವೆ. ಆದರೆ ನಿಮ್ಮ ಮನೆಯಲ್ಲಿರುವ ಕೆಲವು ಗಿಡಗಳು ಕೂಡ ಹಾವುಗಳಿಗೆ ಆಶ್ರಯವಾಗಬಹುದು ಎನ್ನಲಾಗುತ್ತದೆ. ಹಾವುಗಳು ಸಾಮಾನ್ಯವಾಗಿ ತೇವಾಂಶ ಇರುವ, ಗಿಡಗಂಟಿಗಳು ಹೆಚ್ಚಿರುವ ಪ್ರದೇಶಗಳಲ್ಲಿ ಅಡಗಿಕೊಳ್ಳುತ್ತವೆ. ಅದರಲ್ಲೂ ಮಳೆಗಾಲದಲ್ಲಿ ಇಂತಹ ಸ್ಥಳಗಳು ಹಾವುಗಳಿಗೆ ಹೆಚ್ಚು ಅನುಕೂಲಕರವಾಗಿರುತ್ತವೆ. ಹೀಗಾಗಿ ಮನೆಯ ಸುತ್ತಮುತ್ತ ಗಿಡಗಂಟಿಗಳು ಹೆಚ್ಚಾಗದಂತೆ…

Read More

ಊಟ ಮಾಡಿದ ತಕ್ಷಣ ನಿದ್ದೆ ಯಾಕೆ ಬರುತ್ತೆ? ಇದರ ಹಿಂದೆ ಇದೆ ಈ ಕಾರಣ!

Share this… Facebook Whatsapp Telegram Pinterest Twitter Linkedinಊಟ ಮಾಡಿದ ಬಳಿಕ ಕೆಲವರಿಗೆ ತಕ್ಷಣವೇ ಆಲಸ್ಯ, ನಿದ್ದೆ ಅಥವಾ ಸುಸ್ತು ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಮಧ್ಯಾಹ್ನದ ಊಟ ಅಥವಾ ಹೊಟ್ಟೆ ತುಂಬಾ ಊಟ ಮಾಡಿದಾಗ ಈ ಅನುಭವ ಹೆಚ್ಚಾಗಬಹುದು. ಇದು ಸಾಮಾನ್ಯ ದೈಹಿಕ ಪ್ರತಿಕ್ರಿಯೆಯಾಗಿರಬಹುದು. ಆದರೆ ಇದಕ್ಕೆ ಹಲವು ಕಾರಣಗಳಿವೆ. ಅನ್ನ, ಬ್ರೆಡ್, ಪಾಸ್ತಾ, ಆಲೂಗಡ್ಡೆಯಂತಹ ಕಾರ್ಬೋಹೈಡ್ರೇಟ್‌ ಹೆಚ್ಚಿರುವ ಆಹಾರ ಸೇವಿಸಿದಾಗ ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟದಲ್ಲಿ ಬದಲಾವಣೆ ಆಗಬಹುದು. ಇದರಿಂದ ಕೆಲವರಿಗೆ ಊಟದ ನಂತರ…

Read More

ಬಾದಾಮಿ, ಗೋಡಂಬಿಯಲ್ಲ ತೂಕ ಇಳಿಸಿಕೊಳ್ಳಲು ಈ ಒಂದು ಕಾಳು ಸಾಕು – ಎಷ್ಟೇ ಬೊಜ್ಜಿದ್ದರೂ ಕರಗುತ್ತೆ

Share this… Facebook Whatsapp Telegram Pinterest Twitter Linkedinತೂಕ ಇಳಿಸಿಕೊಳ್ಳಲು ಹಲವರು ಬಾದಾಮಿ, ಗೋಡಂಬಿ, ವಾಲ್ನಟ್‌ಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುತ್ತಾರೆ. ಆದರೆ ಚೆಸ್ಟ್‌ನಟ್‌ ಕೂಡ ಪೌಷ್ಟಿಕ ಆಹಾರವಾಗಿದ್ದು, ಇತರ ಹಲವು ಬೀಜಗಳಿಗೆ ಹೋಲಿಸಿದರೆ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಇದರಲ್ಲಿ ಫೈಬರ್, ಪೊಟ್ಯಾಸಿಯಮ್, ರಂಜಕ, ಥಯಾಮಿನ್ ಮತ್ತು ವಿಟಮಿನ್‌ B6 ಸೇರಿದಂತೆ ಹಲವು ಪೋಷಕಾಂಶಗಳಿವೆ. ಚೆಸ್ಟ್‌ನಟ್‌ನಲ್ಲಿರುವ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ದೇಹಕ್ಕೆ ಶಕ್ತಿ ನೀಡಲು ಸಹಾಯ ಮಾಡುತ್ತವೆ. ಜೊತೆಗೆ, ಇದರಲ್ಲಿರುವ ಫೈಬರ್‌ ಹೊಟ್ಟೆ ತುಂಬಿದ ಅನುಭವವನ್ನು ಹೆಚ್ಚು ಸಮಯ ಉಳಿಸಿಕೊಳ್ಳಲು…

Read More

ಮಳೆಯಲ್ಲಿ ಫೋನ್‌ ಒದ್ದೆಯಾದ್ರೆ ತಕ್ಷಣ ಈ ರೀತಿ ಮಾಡಿ ಖಂಡಿತ ಮೊಬೈಲ್‌ ಹಾಳಾಗಲ್ಲಾ..!

Share this… Facebook Whatsapp Telegram Pinterest Twitter Linkedinಮಳೆಗಾಲದಲ್ಲಿ ಹೊರಗೆ ಹೋಗುವಾಗ ಮೊಬೈಲ್ ಒದ್ದೆಯಾಗುವುದು ಅಥವಾ ಆಕಸ್ಮಿಕವಾಗಿ ನೀರಿಗೆ ಬೀಳುವುದು ಸಾಮಾನ್ಯ. ಇಂತಹ ಸಮಯದಲ್ಲಿ ಹಲವರು ತಕ್ಷಣ ಫೋನ್ ಆನ್ ಮಾಡುವುದು ಅಥವಾ ಚಾರ್ಜ್‌ಗೆ ಹಾಕುವ ತಪ್ಪು ಮಾಡುತ್ತಾರೆ. ಆದರೆ ಅದರಿಂದ ಫೋನ್‌ಗೆ ಇನ್ನಷ್ಟು ಹಾನಿಯಾಗುವ ಸಾಧ್ಯತೆ ಇರುತ್ತದೆ. ಸರಿಯಾದ ಕ್ರಮ ತೆಗೆದುಕೊಂಡರೆ ದುಬಾರಿ ರಿಪೇರಿ ವೆಚ್ಚ ತಪ್ಪಿಸಬಹುದು. ಮೊಬೈಲ್ ನೀರಿನಲ್ಲಿ ಒದ್ದೆಯಾದ ತಕ್ಷಣ ಅದನ್ನು ಸ್ವಿಚ್ ಆಫ್ ಮಾಡಿ. ಒದ್ದೆಯಾದ ಸ್ಥಿತಿಯಲ್ಲಿ ಫೋನ್ ಆನ್…

Read More

ಸತ್ತವರ ಮೇಲೆ ಹೂವುಗಳನ್ನು ಹಾಕುವುದು ಏಕೆ?; ಇದರ ಹಿಂದಿದೆ ಧಾರ್ಮಿಕ, ಆಧ್ಯಾತ್ಮಿಕ ಮಹತ್ವ

Share this… Facebook Whatsapp Telegram Pinterest Twitter Linkedinಮನುಷ್ಯ ಮೃತಪಟ್ಟ ನಂತರ ಅವರ ಪಾರ್ಥಿವ ಶರೀರದ ಮೇಲೆ ಹೂವುಗಳನ್ನು ಅರ್ಪಿಸುವುದು ಅಥವಾ ಹೂಮಾಲೆ ಹಾಕುವುದು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯ. ಇದು ಕೇವಲ ಒಂದು ಆಚರಣೆಯಲ್ಲ, ಮೃತರಿಗೆ ಸಲ್ಲಿಸುವ ಅಂತಿಮ ಗೌರವದ ಸಂಕೇತವಾಗಿದೆ. ಹೂವುಗಳ ಮೂಲಕ ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ದೇಹವನ್ನು ದೇವಾಲಯಕ್ಕೆ ಹೋಲಿಸಲಾಗುತ್ತದೆ. ಆತ್ಮವು ದೇಹವನ್ನು ತೊರೆದ ನಂತರವೂ, ಇಷ್ಟು ದಿನ ಆತ್ಮಕ್ಕೆ…

Read More

ವೈಟ್‌ ರೈಸ್‌ ತಿಂದರೆ ನಿಜವಾಗ್ಲೂ ದಪ್ಪ ಆಗ್ತಾರಾ? ಬೊಜ್ಜು ಕರಗಿಸೋಕೆ ಇಲ್ಲಿದೆ ಸಿಂಪಲ್‌ ಟಿಪ್ಸ್‌

Share this… Facebook Whatsapp Telegram Pinterest Twitter LinkedinWeight Loss Tips: ತೂಕ ಇಳಿಸಿಕೊಳ್ಳಬೇಕು ಅಂದರೆ ಮೊದಲು ಬಿಳಿ ಅನ್ನ ಬಿಡಬೇಕು ಎನ್ನುವ ಮಾತು ಎಲ್ಲೆಡೆ ಕೇಳಿಬರುತ್ತದೆ. ಆದರೆ ನಿಜಕ್ಕೂ ಬಿಳಿ ಅನ್ನವೇ ತೂಕ ಹೆಚ್ಚಾಗಲು ಕಾರಣವೇ? ಈ ಪ್ರಶ್ನೆಗೆ ಪೌಷ್ಟಿಕ ತಜ್ಞರು ಕೊಟ್ಟ ಉತ್ತರ ಹಲವರನ್ನು ಅಚ್ಚರಿ ಪಡಿಸಬಹುದು. ತಜ್ಞರ ಪ್ರಕಾರ, ಬಿಳಿ ಅನ್ನ ಮಾತ್ರ ತಿಂದರೆ ದಪ್ಪ ಆಗುವುದಿಲ್ಲ. ದೇಹಕ್ಕೆ ಬೇಕಾದಕ್ಕಿಂತ ಹೆಚ್ಚು ಕ್ಯಾಲೊರಿ ಸೇವಿಸಿದಾಗ ಮಾತ್ರ ತೂಕ ಹೆಚ್ಚಾಗುತ್ತದೆ. ಅಂದರೆ, ಕೇವಲ…

Read More