ಕಾರ್ಗಿಲ್ ಯುದ್ಧ ಯೋಧನ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ; ಗುರುಗ್ರಾಮ ಪಾರ್ಕಿಂಗ್ ಅಟೆಂಡೆಂಟ್ ಬಂಧನ

Share this… Facebook Whatsapp Telegram Pinterest Twitter Linkedinಗುರುಗ್ರಾಮ: ನಿವೃತ್ತ ಗ್ರೂಪ್ ಕ್ಯಾಪ್ಟನ್ ಹಾಗೂ ಕಾರ್ಗಿಲ್ ಯುದ್ಧದ ಯೋಧ ಅಮಿತ್ ಕುಮಾರ್ ಗುಪ್ತಾ ಅವರ ಮೇಲೆ ಕಬ್ಬಿಣದ ಪೈಪ್‌ನಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ಗುರುಗ್ರಾಮ ಪೊಲೀಸರು ಪಾರ್ಕಿಂಗ್ ಅಟೆಂಡೆಂಟ್‌ವೊಬ್ಬನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಹರಿಯಾಣದ ಫರಿದಾಬಾದ್ ಜಿಲ್ಲೆಯ ಕೋಟ್ ಗ್ರಾಮದ ನಿವಾಸಿ 24 ವರ್ಷದ ದೀಪಕ್ ಮಾವಿ ಎಂದು ಗುರುತಿಸಲಾಗಿದೆ. ಸೆಕ್ಟರ್ 58ರ ಮ್ಯಾಗ್ನಮ್ ಗ್ಲೋಬಲ್ ಪಾರ್ಕ್‌ನ ವಾಣಿಜ್ಯ ಸಂಕೀರ್ಣದಲ್ಲಿ ಸೆಪ್ಟೆಂಬರ್ 10ರಂದು ಪಾರ್ಕಿಂಗ್…

Read More