‘ಟಾಕ್ಸಿಕ್’ ನೋಡಿ ಫಿದಾ ಆದ ರಿಷಬ್‌ ಶೆಟ್ಟಿ; ಯಶ್‌ ನಟನೆಗೆ ಭರ್ಜರಿ ಮೆಚ್ಚುಗೆ!

Share this… Facebook Whatsapp Telegram Pinterest Twitter Linkedinಮಳೆಗಾಲ ಬಂತು ಅಂದ್ರೆ ಸಾಕು, ಆಹಾರ ಪದ್ಧತಿಯಲ್ಲೂ ಹಲವು ಬದಲಾವಣೆ ಆಗುತ್ತವೆ. ಈ ಸಮಯದಲ್ಲಿ ತೇವಾಂಶ ಹೆಚ್ಚಿರುವುದರಿಂದ ಕೆಲವರಿಗೆ ಗ್ಯಾಸ್‌, ಹೊಟ್ಟೆ ಉಬ್ಬರ, ಅಜೀರ್ಣದಂತಹ ಸಮಸ್ಯೆಗಳು ಕಾಡಬಹುದು. ಹೀಗಾಗಿ ಮಜ್ಜಿಗೆ ಕುಡಿಯಬಹುದಾ? ಅದರಿಂದ ಆರೋಗ್ಯಕ್ಕೆ ಏನಾದರೂ ತೊಂದರೆ ಆಗುತ್ತಾ? ಎಂಬ ಪ್ರಶ್ನೆ ಹಲವರಲ್ಲಿದೆ. ವಾಸ್ತವವಾಗಿ, ಮಳೆಗಾಲದಲ್ಲಿ ಮಜ್ಜಿಗೆ ಕುಡಿಯಬಾರದು ಎಂಬ ನಿಯಮವೇನಿಲ್ಲ. ಸರಿಯಾಗಿ ತಯಾರಿಸಿದ ತಾಜಾ ಮಜ್ಜಿಗೆಯನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಅನೇಕ ಜನರಿಗೆ ಅದು ಒಳ್ಳೆಯ…

Read More

ಮಳೆಗಾಲದಲ್ಲಿ ಮಜ್ಜಿಗೆ ಕುಡಿದ್ರೆ ಆರೋಗ್ಯಕ್ಕೆ ಅಪಾಯಾನಾ?

Share this… Facebook Whatsapp Telegram Pinterest Twitter Linkedinಮಳೆಗಾಲ ಬಂತು ಅಂದ್ರೆ ಸಾಕು, ಆಹಾರ ಪದ್ಧತಿಯಲ್ಲೂ ಹಲವು ಬದಲಾವಣೆ ಆಗುತ್ತವೆ. ಈ ಸಮಯದಲ್ಲಿ ತೇವಾಂಶ ಹೆಚ್ಚಿರುವುದರಿಂದ ಕೆಲವರಿಗೆ ಗ್ಯಾಸ್‌, ಹೊಟ್ಟೆ ಉಬ್ಬರ, ಅಜೀರ್ಣದಂತಹ ಸಮಸ್ಯೆಗಳು ಕಾಡಬಹುದು. ಹೀಗಾಗಿ ಮಜ್ಜಿಗೆ ಕುಡಿಯಬಹುದಾ? ಅದರಿಂದ ಆರೋಗ್ಯಕ್ಕೆ ಏನಾದರೂ ತೊಂದರೆ ಆಗುತ್ತಾ? ಎಂಬ ಪ್ರಶ್ನೆ ಹಲವರಲ್ಲಿದೆ. ವಾಸ್ತವವಾಗಿ, ಮಳೆಗಾಲದಲ್ಲಿ ಮಜ್ಜಿಗೆ ಕುಡಿಯಬಾರದು ಎಂಬ ನಿಯಮವೇನಿಲ್ಲ. ಸರಿಯಾಗಿ ತಯಾರಿಸಿದ ತಾಜಾ ಮಜ್ಜಿಗೆಯನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಅನೇಕ ಜನರಿಗೆ ಅದು ಒಳ್ಳೆಯ…

Read More

ಪಪ್ಪಾಯಿ ಜೊತೆ ಈ ಆಹಾರ ತಿಂದರೆ ಆರೋಗ್ಯಕ್ಕೆ ಅಪಾಯ ಖಚಿತ

Share this… Facebook Whatsapp Telegram Pinterest Twitter Linkedinಪಪ್ಪಾಯಿ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಹಣ್ಣು. ನಾರು, ವಿಟಮಿನ್‌ಗಳು ಹಾಗೂ ಪಪೈನ್‌ ಸೇರಿದಂತೆ ಕಿಣ್ವಗಳನ್ನು ಹೊಂದಿರುವ ಪಪ್ಪಾಯಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಆದರೆ ಪಪ್ಪಾಯಿಯನ್ನು ಕೆಲವು ಆಹಾರಗಳ ಜೊತೆ ಸೇವಿಸುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಪಪ್ಪಾಯಿಯನ್ನು ಕೆಲವು ಆಹಾರಗಳ ಜೊತೆ ಸೇರಿಸಿ ತಿಂದರೆ ಕೆಲವರಿಗೆ ಗ್ಯಾಸ್, ಹೊಟ್ಟೆ ಉಬ್ಬರ, ಆಮ್ಲೀಯತೆ ಅಥವಾ ಅಜೀರ್ಣದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದರೆ ಎಲ್ಲರಿಗೂ ಈ ಸಂಯೋಜನೆ ಅಪಾಯಕಾರಿಯೇ ಎಂಬುದಕ್ಕೆ…

Read More